ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › lanata ರವರ ಬ್ಲಾಗ್

ಲನಾಟ

ನನ್ನ ಅನಿಸಿಕೆಗಳು

ಅವನು

October 17, 2007 - 6:16pm — lanata

ಅವನು ಹುಟ್ಟಿದ್ದು ಉದುಪಿಯಲ್ಲಿ.ಬೆಳೆದದ್ದು ರಮರಾಜನಗರದಲ್ಲಿ.ಜೀವನ ಹಾಗೆ ಸಾಗುತ್ತಿತ್ತು ಸಂತೋಷವಾಗಿ ಅವನು 14 ಅಗುವ ವರೆಗೆ.ಕೊಮು ದಳ್ಳುರಿ ನಗರವನ್ನು ಅವರಿಸಿಕೊಂಡುಬಿಟ್ಟಿತು.ಜನರ ಪ್ರಾಣ ನೀರಿನಂತೆ ಹರಿಯತೊಡಗಿತು.ಅದರ ಜ್ವಾಲೆ ಇವನ ಮನೆ ಹತ್ತಿರ ಬಂತು ಒಂದು ಪೈಶಾಚಿಕ ವ್ರುತ್ತಿಯ ನರಮಾನವನ ರೂಪದಲ್ಲಿ.ಇವನು ಹಾಗು ಇವನ ಗೆಳೆಯರು ಅದರ ಕ್ರಿಯಾಕರ್ಮ ಮಾಡಿದರು,ಮೊದಲ ಬಾರಿ ಇವನ ಕೈಯಲ್ಲಿ ಕತ್ತಿ ಬಂದಿತ್ತು ಅದರ ಮೇಲೆ ರಕ್ತ ಜಿನುಗುತ್ತಿತ್ತು
ಕತ್ತಿ ಧೈರ್ಯ ತುಂಬಿತ್ತು ಮನಕ್ಕೆ.ಮಂತ್ರ ಹೇಳುವ ಬಾಯಲ್ಲಿ ಬೈಗುಳು ಬರತೊಡಗಿದವು ಧಾರಕರವಾಗಿ.ಇವನು ಬದಲಾಗಿಬಿಟ್ಟ.ಗೆಳೆಯರ ಬಳಗದಲ್ಲಿ ಹೀರೊ ಅಗಿಬಿಟ್ಟ.ಇಡೀ ಬೀದಿಯ ನಾಯಕನಾಗಿಬಿಟ್ಟ.ಕೊಮುದಳ್ಳುರಿ ತಣ್ಣಗಾಯ್ತು ಅದರೆ ಇವನು ಮಾತ್ರ ತಣ್ಣಗಾಗಿರಲಿಲ್ಲ.ಇವನಿಗೆ ಕಾರಣ ಬೆಕಾಗಿತ್ತು ತನ್ನ ಶಕ್ತಿ ತೊರಿಸಿಕೊಳ್ಳಲು.ಹುಡುಕತೊಡಗಿದ ಜನರನ್ನು.ಮನೆಯಲ್ಲಿ ಇಲ್ಲದ ಕಾರಣಕ್ಕೆ ರೆಗಾಡತೊಡಗಿದ.ತನ್ನ ಪೌರುಷ ತೊರಲು ಇವನಿಗೆ ಸಿಕ್ಕ ಅವಕಾಶ ಸ್ಚೂಲಿನಲ್ಲಿ.

ಇವನ ವರ್ತನೆ ಇಂದ ಬೇಸತ್ತ ತಂದೆ ತಾಯಿ ವರ್ಗ ಮಾಡಿಸಿಕೊಂಡು ಬೇರೂರಿಗೆ ಬಂದರು.ನಗರ ಜೀವನ ಇವನಿಗೆ ಒಮ್ಮೆಲೆ ಇಷ್ಟವಾಗಿಬಿಟ್ಟಿತು.ಥಳಕು ಬಳುಕಿನ ಜನ ಹಾಗು ಕಣ್ಣು ತಂಪು ಇವನನ್ನು ಸೆಳೆದುಬಿಟ್ಟಿತ್ತು.
ಎಲ್ಲವನ್ನು ಪಡೆಯಬೇಕಾದರೆ ಹಣ ಬೇಕು ಎನ್ನುವ ಸತ್ಯ ಇವನಿಗೆ ಅರಿವಾಗಿತ್ತು.ಕೈ ಕಾಲು ಮುರಿಯಲು ಶುರು ಮಾಡಿದ.ಹಣ ಹೆಣ್ಣು ಬರಲು ಸುರುವಾಯಿತು ಇವನ ವ್ಯಕ್ತಿತ್ವದಲ್ಲಿ ಬದಲಾವಣೆ ಸುರುವಾಯಿತು.ಇವನು ಗಮನಿಸಲು ಸುರುಮಾಡಿದ.ಗಮನಿಸುವದರ ಜೊತೆ ಯೋಚಿಸಲು ಸಹ ಸುರು ಮಾಡಿದ.ಇವನಿಗೆ ಎಲ್ಲರ ಥರ ಗೂಂಡಾ ಅಗಿ ಸಾಯಲು ಇಷ್ಥ ಇರಲಿಲ್ಲ.ತಾನು ಬದಲಾಗಬೇಕು.ಅಧಿಕಾರ ಹಣ ಎರಡು ಬೇಕು ಜೊತೆಗೆ ಮರ್ಯಾದೆಯು ಬೇಕು ಎನ್ನಿಸತೊಡಗಿತು ಇವನಿಗೆ.
ಈ ಮಧ್ಯ ಪೀಯುಸಿ ಮುಗಿಸಿದ.ಮುಂದೆ ಏನು ಏನ್ನುವುದು ಇವನಿಗೆ ತಿಲಿಯುತ್ತಿಲ್ಲ.ಬೇರೂರಿಗೆ ಬಂದ ಇಸ್ರೆಲಿನ ಯುವಕನ ಜೊತೆ ಇವನು ಮನೆ ಬಿಟ್ಟು ಹೊರಟೆ ಬಿಟ್ಟ.ಬಹಳ ಕಷ್ಟ ಪಟ್ಟು ತಲುಪಿದಾಗ ಎವನಿಗಾದ ಸಂತೊಷ ಆಷ್ಟಿಷ್ಟಲ್ಲ.ಇವನ ಕೈಗೆ ಏಕೆ 47 ಬಂದಾಗ ಅವನು ರಾತ್ರಿ ಇಡಿ ನಿದ್ದೆ ಮಾಡಲಿಲ್ಲ.ಸಲ್ಪ ದಿನದಲ್ಲೆ ಅದರ ಪ್ರಯೋಗ ಸಹ ಆಯಿತು.

  • kathe
~.~
  • lanata ರವರ ಬ್ಲಾಗ್
  • Login or register to post comments
  • 304 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 3, 2008 - 11:55am — girish.rajanal

ಉ: ಅವನು

girish.rajanal's picture

ಪರಿಚಯ ಪುಟದಾಗ ನಿಮ್ಮ ಹೆಸರು ತಪ್ಪಾಗಿರಬಹುದು..ಅದನ್ನು ತಿದ್ದಿ ಬರೆಯಿರಿ.

ನಿಮ್ಮವ,
ಗಿರೀಶ ರಾಜನಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • he, she ಕನ್ನಡದಲ್ಲಿ ಏನು?
  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೨)
  • ಮು೦ಗಾರು ಮಳೆ -- ಇವನು ಗೆಳೆಯನಲ್ಲ
  • ಕತೆ ಹೇಳಿದ ಕತೆ
  • ಮಾತಾಡೊ ಮಂಗ!
Syndicate content

ಲೇಖಕರು

lanata's picture

ಪೂರ್ಣ ಹೆಸರು
Prasahnth

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator