Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › madhava_hs ರವರ ಬ್ಲಾಗ್

ಎಲ್ಲಿ ಹೋದರು?

April 22, 2008 - 2:01pm — madhava_hs

ಈಗ ನಡೆಯುತ್ತಿರುವ ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿದೇಶೀ ಬಾಲೆಯರನ್ನು ಕರೆಸಿ ಅರೆನಗ್ನ ನೃತ್ಯ ಮಾಡಿಸುವ ಕೆಟ್ಟ ಚಾಳಿ ಶುರುವಾಗಿದೆ. ವಿದೇಶೀ ನೆಲಗಳಲ್ಲಿ ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ಪುಟ್ಬಾಲ್ ಪಂದ್ಯಗಳಲ್ಲಿ ಈ ರೀತಿ ನೃತ್ಯ ಮಾಡಿಸುವ ರೂಢಿ ಇದೆ. ಇಲ್ಲಿನ ಸಂಸ್ಕೃತಿಗೆ ಒಗ್ಗದ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದಾಗಿತ್ತು. ಎಲ್ಲಿ ಹೋದರು ಶಿವ ಸೈನಿಕರು, ರಾಮ ಸೈನಿಕರು, ಮುತಾಲಿಕರು, ಬಿ.ಜೆ.ಪಿ ಗಳು? ಏಕೆ ಇವುಗಳನ್ನು ಪ್ರತಿಭಟಿಸುತ್ತಿಲ್ಲ? ಚುನಾವಣೆಯ ಕಾವೇ?

  • ಚಿಂತನೆ
Ornamental seperator
  • madhava_hs ರವರ ಬ್ಲಾಗ್
  • Login or register to post comments
  • 506 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 22, 2008 - 2:27pm — vikashegde

ಉ: ಎಲ್ಲಿ ಹೋದರು?

vikashegde's picture

ಶಿವ ಸೈನಿಕರು, ಭಜರಂಗಿಗಳು, ಬಿ.ಜೆ.ಪಿ ಗಳು ಇಂತಹವುಗಳನ್ನು ವಿರೋಧಿಸಿದಾಗ ಅವರನ್ನು moral policeಗಳು ಅದೂ ಇದೂ ಎಂದು ಟೀಕಿಸುವ, ವಿರೋಧಿಸುವ ಜನರೂ, ಪಕ್ಷಗಳೂ ಇವೆಯಲ್ಲಾ ನಮ್ಮಲ್ಲಿ.

ಅಂತಹುದರಲ್ಲಿ ಎಲ್ಲದಕ್ಕೂ ಶಿವ ಸೈನಿಕರು, ಭಜರಂಗಿಗಳನ್ನೇ ಅಪೇಕ್ಷಿಸುವುದು ಹೇಗೆ?

ಎಲ್ಲಿ ಹೋದರು ಭಾರತೀಯ ಪ್ರಜ್ಞಾವಂತರು, ಸಂಸ್ಕಾರವಂತರು, ಸಭ್ಯರು? ಎಂದು ಕೇಳಬೇಕಾಗುತ್ತದೇನೋ.

  • Login or register to post comments
  • link
  • Email this ಪ್ರತಿಕ್ರಿಯೆ
April 22, 2008 - 9:54pm — chandrakanthamg

ಉ: ಎಲ್ಲಿ ಹೋದರು?

chandrakanthamg's picture

ಅರೆನಗ್ನ ನೃತ್ಯ ಕ್ರೀಡೆ ನಿಜವಾದ ಅರ್ಥಕ್ಕೆ ಮಸಿಬಳಿಯುವಂಥದ್ದು. ಯಾವ ನಿಜವಾದ ಕ್ರಿಕೆಟ್ ಅಭಿಮಾನಿಯೂ ಆ ನೃತ್ಯ ನೋಡಲು ಬದಿರುವುದಿಲ್ಲ. ಅಲ್ಲಿ ಕುಣಿಯುವ ಈ ಹೆಣ್ಣುಗಳನ್ನ ನೋಡಿ ಅದ್ಯಾವ ತರದ sportive encouragement ಸಿಗುತ್ತೋ ನಾಕಾಣೆ. ಇದು IPL ಆಯೋಜಕರ ಮತ್ತೆ ತಂಡಗಳನ್ನ ( ಕ್ರಿಕೆಟ್ ಆಟವನ್ನ) ಕೊಂಡುಕೊಂಡಿರುವ ಕೊಟ್ಯಾಧಿಪತಿಗಳ ಕೀಳು ಅಭಿರುಚಿಯನ್ನ ಎತ್ತಿ ಹಿಡಿಯುತ್ತದೆ. ಭಾರತದ ಸಂಸ್ಕೃತಿಯನ್ನ ಹೊರ ಪ್ರಪಂಚದೆದುರು ಹರಾಜು ಹಾಕುತಿರುವಂತೆ ನಂಗೆ ಅನ್ನಿಸುತ್ತಿದೆ......

  • Login or register to post comments
  • link
  • Email this ಪ್ರತಿಕ್ರಿಯೆ
April 23, 2008 - 5:14am — mahesha

ಉ: ಎಲ್ಲಿ ಹೋದರು?

mahesha's picture

ಮಾಧವರೇ

ನೀವ್ಯಾಕ್ರೀ ಅದನ್ನೆಲ್ಲ ನೋಡಕ್ಕೆ ಹೋದ್ರೀ.. !

ಪುಣ್ಯವಂತರಿಗೆ ಕಾಲವಿಲ್ಲ... Sad
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
April 23, 2008 - 5:47am — varunbhatbm

ಉ: ಎಲ್ಲಿ ಹೋದರು?

varunbhatbm's picture

ಕ್ರಿಕೆಟ್ಟೇ ಒಂದು ಕೆಟ್ಟ ಆಟ. ಅದು ಭಾರತ ಬಿಟ್ಟು ಯಾವಗ ತೊಲಗುತ್ತೆ ಅಂತ ಕಾಯ್ತಾ ಇದ್ದೀನಿ..
ನನ್ನ ಪ್ರಕಾರ ಈ ಅರೆನಗ್ನ ನೃತ್ಯ, ಐ.ಪಿ.ಎಲ್ಲು ಎಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ..

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿನಕ್ಕೊಂದು ಪ್ರಶ್ನೆ (೪)
  • ಇವರ ಉದ್ದೇಶ ಏನು?
  • ಸಿಪಾಯಿ ದಂಗೆ-II
  • ಸುಖಾನುಭವ
  • ಸಂಸ್ಕೃತಿಯೆಂದರೆ ನೃತ್ಯ, ಗಾಯನ, ಉಡುಗೆ, ಅಡುಗೆ ಮಾತ್ರವೆ ?
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
maadhava

ಪರಿಚಯ

Karnatakada pragnavanta praje.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಯಾವನು ಎಲರಣುಗ ?
    May 12, 2008 - 8:30pm
  • kannadakanda
    ಉ: ಸರಿ
    May 12, 2008 - 8:24pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:15pm
  • kannadakanda
    ಉ: ಇವುಗಳ ತಿಳಿವು/ಅರ್ತ ಏನು?
    May 12, 2008 - 8:12pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:12pm
  • raghava
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:10pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:03pm
  • agilenag
    ಉ: ಏಕಾಕ್ಷರೀ
    May 12, 2008 - 8:01pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 7:26pm
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator