ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

ಕನ್ನಡ ದೇಶದ ಚಿತ್ರ!
"ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್"
google images ಅಲ್ಲಿ ಹುಡುಕುವಾಗ ಸಿಕ್ಕ ನೆಲವಾಪೆ.
ಕಾವೇರಿಯಿಂದ ಗೋದಾವರಿ, ಗುಜ್ಜರ ದಿಂದ ವಂಗದ ವರೆಗೆ ಇದ್ದ ಕನ್ನಡದೇಶ.
ಕಾವೇರಿಯ ತೆಂಕಣಕ್ಕೆ ಗಂಗರ ನಾಡು ಇತ್ತು.
ಕರಾವಳಿಯಲ್ಲಿ ಕದಂಬರು ಮತ್ತು ಅಲುಪರು

- mahesha ರವರ ಬ್ಲಾಗ್
- Login or register to post comments
- 469 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ನೆಲಪಾಪೆ ಅಂದರೆ map/atlas ಅನ್ನುವ ಅರ್ಥ ಹೇಗೆ ಬರುತ್ತೆ?
*ಅಶೋಕ್
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ಪಾಪೆ/ಹಾಹೆ
Ka. pāpe, hāhe figure, ornamental form, puppet, doll, badge, ensign, pupil of the eye.
Tu. pāpè image, statue, puppet, doll.
http://dsal.uchicago.edu/cgi-bin/philologic/getobject.pl?c.1:1:1523.burrow
ಅದು ನೆಲದ ಪಾಪೆ!!
- ಮಾಯ್ಸ !!
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ನಕಾಶೆ ಬೇಡಾಂತೀರಾ?
*ಅಶೋಕ್
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ನಕಾಶೆ ಅಂದ್ರೆ ಏನು? ಆಮೇಲೆ ಬೇಕು-ಬೇಡ!!
'ಭೂಪಟ' ಅಂತ ಹೇಳಲೂ ಬಹುದು!!
- ಮಾಯ್ಸ !!
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ಏನ್ರೀ ಈ RSS ನವರ೦ತೇ ನೀವು ಅಖ೦ಡ ಕರ್ನಾಟಕ ಕಟ್ಟೋ ಯೋಚನೆಯಲ್ಲಿದ್ದಿರೋ ಹೇಗೆ ? ಈ ರೀತಿ MAP ಗಳನ್ನು Publish ಮಾಡಬೇಡಿ, ಯಾವುದಾದರೂ ಕನ್ನಡ ಸೇನೆ ಇತ್ಯಾದಿ ಪಕ್ಷಗಳು ಪ್ರಾರ೦ಭವಾಗುತ್ತವೆ. ಮತ್ತೊ೦ದು ಐತಿಹಾಸಿಕ ಜಗಳವಾಗುತ್ತೆ.
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ಅಯ್ಯೋ ಆಂಡವ, ಎನ್ನ ಕಾಪಾತ್!!
ನಮ್ಮ ಇತಿಹಾಸದ ಬಗ್ಗೆ ಮಾತಾಡೋತೇ ತಪ್ಪ!! ಚಾಲುಕ್ಯರ ರಾಜ್ಯದ ಹರವನ್ನು ಓದಿದರೆ ಜಗಳವೇ?
ಸರಿ ಹೋಯ್ತು!!
ಮುರಳಿ ದೊರೆಗಳೇ,
ಎನ್ನ ಮನ್ನಿಸಿ ಬಿಡಿ! ಕರ್ನಾಡಿನ ಹಿಂದಿನ ಒಂದು ತುಣಕನ್ನು ಇಲ್ಲಿ ತೋರಿದಕ್ಕೆ, ನನ್ನದು ಬೃಹದಪರಾಧವಾಯಿತೋ ಏನೋ!
ಸಿರಿಗನ್ನಡಂ ಬಾಳ್ಗೆ ( ಬಾೞ್ಗೆ ಅಲ್ಲ )
- ಮಾಯ್ಸ !!
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
೧) "ಅಖ೦ಡ ಕರ್ನಾಟಕ" good idea. ಆದ್ರೆ ಇರೋದು ಉಳಿಸಿಕೊಳ್ಳೋದೆ, ಕಷ್ಟ ಆಗಿದೆಯಂತೆ
೨) RSS ನವರಂತೆ ನಾನು, ಯಾವ angle ನಿಂದ?
೩) RSS ನವರಂತೆ "ಅಖಂತ ಕರ್ನಾಟಕ" ಹೇಗೆ ಕಟ್ಟೋದು?
೭% ತೆಲುಗರು, ೧೦% ಉರ್ದು ಮಂದಿ ಇದ್ದಾರಲ್ಲ. ಕನ್ನಡದವರು ಕರ್ನಾಟಕದಲ್ಲಿ ಬರೀ 66%
ಇದೆಲ್ಲ ನಮ್ಗೆ ಯಾಕೆ!! ಬಿಡಿ ಬುದ್ದಿ, ಸುಮ್ನೆ ಗೊಡವೆ!
- ಮಾಯ್ಸ !!
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ಮುರಳಿ ಯವರೆ,
ಭೂಪಟ ತೋರಿಸಿ ವಿಷಯ ಹೇಳಿದ್ದೆ ತಪ್ಪು ಅನ್ನೋ ತರ ಹೇಳಿದ್ದೀರಾ? ಸರಿಯಲ್ಲ
ಇದ್ರಿಂದ ನಮ್ಮ ನಾಡಿನ ಮೇಲೆ ಇನ್ನು ಕೆಚ್ಚು, ಹೆಮ್ಮೆ ಉಂಟು ಮಾಡಿಕೋಬಹುದು. ಜಗಳ ಆಡಬೇಕು ಅನ್ನುವ ಯಾವ ಸೂಚನೆಯನ್ನು ಮಹೇಶ ತೋರಿಸಿಲ್ಲ.
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ಮುರುಳಿಯವರೇ, ಮ್ಯಾಪ್ ನೋಡಿ ಯಾರಾದ್ರು ಪಕ್ಷ ಕಟ್ತಾರ? ಮತ್ತು RSS ನವರು ಇಂತ ಪಕ್ಷಗಳನ್ನು ಕಟ್ಟೋಕೆ ಹುರುಪು ಕೊಡ್ತಾರ? ಏನೇನೋ ಬರ್ದಿದೀರ..
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ಇ೦ತಹ ಹೆಮ್ಮೆಯ ವಿಶಯವನ್ನ ಹೊರತ೦ದಿದ್ದಾಕ್ಕಾಗಿ ಅಬಿನ೦ದನೆಗಳು. ವಿಕಿಪೆಡಿಯದಲ್ಲಿ ಇನ್ನಷ್ಟು ಸವಿವರವಾಗಿದೆ.
http://en.wikipedia.org/wiki/Chalukyas
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ಈ ನೆಲವಾಪೆಯನ್ನೂ = ನಕಾಶೆಯನ್ನೂ = ಮಾಪನ್ನೂ ನೋಡಿ. ೬೪೦ಎಡಿ (೬೪೦ ಬಿಸಿ ಅಂತ ಒಂದು ಕಡೆ ಇದೆ) ಹೇಗಿತ್ತು ಅಂತ.
ಇಮ್ಮಡಿ ಪುಲಿಕೇಶಿನ ನಂತರ ೧೧೦೦ ಎ.ಡಿಯಲ್ಲಿ ಹೀಗಿತ್ತು ವಿಕ್ರಮಾದಿತ್ಯನ ಪ್ರದೇಶ.
ಮಾಹರಾಷ್ಟ್ರ, ಮರಾಠರ ಆಡಳಿತ ಪ್ರದೇಶ ಹೇಗಿತ್ತು ನೋಡಿ.
೧೯೫೬ರಲ್ಲಿ ಕರ್ನಾಟಕ ಹೀಗಿತ್ತು. ನಂಬಲಸಾಧ್ಯ
ಇನ್ನಷ್ಟು ಆಸಕ್ತಿದಾಯಕ ನಕಾಶೆಗಳನ್ನು ಇಲ್ಲಿ ನೋಡಬಹುದು.
ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್
ಟಿಪ್ಪು ಸೋತ ಮೇಲೆ ನಮ್ಮ ಎಮ್ಮೆನಾಡನ್ನು ಹರಿದು ೫ ಹೋಳು ಮಾಡಿಬಿಟ್ಟರಂತೆ.!!
ಅಯ್ಯೋ ಎಮ್ಮೆನಾಡೇ

- ಮಾಯ್ಸ !!