ಪೂರ್ಣಚಂದಿರ ರಜಾ ಹಾಕಿದ ವಿಧಿಯ ಮೊಗವನು ಕಂಡ ಕ್ಷಣ, ನಿನಗುಂಟೇ ಇದರ ಕಲ್ಪನೆ......
ಅನಿಸುತಿದೆ ಯಾಕೋ ಇಂದು ತೇಜಸ್ಸು ಹೋಯಿತು ಎಂದು, ಮಾಯದಾ ಲೋಕದಿಂದ ನಮಗಾಗಿ ಬಂದವನೆಂದು ಆಹಾ! ಎಂಥ ಕಠಿಣ ಯಾತನೆ. ಓಹೋ ವಿಧಿಯೆ ಹೋಗು ನೀನು ಹಾಗೆ ಸುಮ್ಮನೆ
ಟಿವಿ ನೋಡ್ತಾ ಇದ್ದೆ..'TV 9' ನಲ್ಲಿ ಬ್ರೇಕಿಂಗ್ ನ್ಯೂಸ್ ನೋಡಿದ್ರೆ ತೇಜಸ್ವಿ ಇನ್ನಿಲ್ಲ..ನಂಬೋಕೆ ಆಗ್ಲಿಲ್ಲ..'ಮಾಯಾಲೋಕ ೨' ಬರಿತಾರೆ ಎಂದು ಕಾಯುತ್ತಿದ್ದೆವು..ತೇಜಸ್ವಿಯನ್ನು ಯಾವತ್ತಾದ್ರು ಭೇಟಿಯಾಗ್ಬೇಕು,ಅವರನ್ನು ಮಾತನಾಡಿಸಬೇಕು ಎನ್ನುವ ಬಯಕೆಯೂ ಇತ್ತು..ಈ ಬಗ್ಗೆ ನಾವು ಆರ್ಕುಟ್(orkut)ನಲ್ಲಿ
'ಪೂರ್ಣಚಂದ್ರ ತೇಜಸ್ವಿ ಫ್ಯಾನ್' ಕಮ್ಯುನಿಟಿಯಲ್ಲಿ ಮಾತನಾಡಿದ್ದೆವು..ಈಗ ತೇಜಸ್ವಿ ನಮ್ಮೊಡನಿಲ್ಲ..ನನ್ನ ಜೊತೆ ಈಗ ಇರುವುದು-ಕಣ್ಣಲ್ಲಿ ನೀರು,ತೇಜಸ್ವಿಯನ್ನು ಭೇಟಿ ಮಾಡೋಕೆ ಆಗ್ಲಿಲ್ಲ ಅನ್ನುವ ಕೊರಗು,ತೇಜಸ್ವಿಯವರು ಬರೆದ ಪುಸ್ತಕಗಳು ಮತ್ತು ಅವರು ಸೃಷ್ಟಿಸಿದ ಪಾತ್ರಗಳು...
ಅವರ ನೆನೆಪಿಗಾಗಿ ಮಿಶ್ರಕೋಟಿಯವರ ನಲ್ಮಾತುಗಳಿಂದ 'ಜುಗಾರಿ ಕ್ರಾಸ್' ಮತ್ತು 'ಹಕ್ಕಿಪುಕ್ಕ'(ಕನ್ನಡ ನಾಡಿನ ಹಕ್ಕಿಗಳ ಪಾಪೆ-ಜೊತೆಗೆ ಅರಿಮೆ ) ಹೊತ್ತಗೆಗಳನ್ನು ಕೊಂಡೆನು. ನನ್ನ ಗೆಳೆಯ 'ಕರ್ವಾಲೊ' ಮತ್ತು 'ಅಬಚೂರಿನ ಪೋಸ್ಟಾಪೀಸ್' ಕೊಂಡನು.
ಮಿಶ್ರಕೋಟಿಗಳು ಐಡಿಯ ಕೊಟ್ಟಿದ್ದಕ್ಕೆ ನನ್ನಿ.!!!
"ಆತ್ಮವಿದೇ ಇಲ್ಲವೋ, ಯಾರಿಗೆ ಗೊತ್ತು!!
ಆದರೆ ಇಂತಹ ಹುರುಪುಗಾರ, ಉಂಕುಗಾರ, ಹೊಸತುಗಾರ, ಬರಹಗಾರ, ಎಲ್ಲದಕ್ಕೂ ಮಿಗಿಲಾಗಿ, ಇಂತಹ ಕನ್ನಡಗಾರ ಮತ್ತೆ ಮತ್ತೆ ಬರಲಿ ಎಂಬ ಹಂಬಲ"
ಪ್ರತಿಕ್ರಿಯೆಗಳು
ಚಂದಿರನ ಪೂರ್ಣ ತೇಜಸ್ವಿ ಇನ್ನು ಕಾಣದು
ಸ್ವಲ್ಪ ಹೊತ್ತಿನ ಮುಂಚೆ ತಾನೆ ಇಸ್ಮಾಯಿಲ್ ನನಗೆ ಈ ವಿಷಯ ತಿಳಿಸಿದರು. ನಂಬಲಸಾಧ್ಯವಾಯಿತು.
ಏನು ಹೇಳಬೇಕು ಗೊತ್ತಾಗಲಿಲ್ಲ.
ಕೊನೆಗೆ ಅದೇ ಜೀವನ. ಈಗಿರುತ್ತೇವು... ನಾಳೆ ಇರುವುದಿಲ್ಲ.
ನಮ್ಮ ನಡುವಿದ್ದ ಬಣ್ಣಿಸಲಾಗದಷ್ಟು ಅಮೂಲ್ಯವಾದ ವ್ಯಕ್ತಿತ್ವವನ್ನ, ಗಣ್ಯರನ್ನ ನಾವು ಕಳಕೊಂಡಿದ್ದೇವೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಚಂದಿರನ ಪೂರ್ಣ ತೇಜಸ್ವಿ ಇನ್ನು ಕಾಣದು
ಸಹೃದಯ ಮಿತ್ರರೆ...
ಇವತ್ತು ಕನ್ನಡದ ಮತ್ತೊಂದು ಆಶಾತಾರೆ ಧರೆಗುರುಳಿದಂತಾಯಿತು!!!
ಕನ್ನಡ ಜ್ನಾನ ದೇಗುಲಕ್ಕೆ ತೇಜಸ್ಸಿನ ಮರೆ!!
ಇದು ಮರೆಯಾದ ಪೂರ್ಣ ಚಂದ್ರ ತೇಜಸ್ವಿಯವರಿಗೆ ಭಾವಪೂರ್ಣ ಶೃಧ್ಧಾಂಜಲಿ.
ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಆ ದೇವರು ನೀಡಲಿ ಎಂದು ಹಾರೈಸುವೆ.
ನಿಮ್ಮ ವ
ವಿನಾಯಕ
ಅಮವಾಸ್ಯೆಯ ಕಗ್ಗತ್ತಲಿನಲ್ಲಿ ಕಣ್ಮರೆಯಾದ ಪೂರ್ಣಚಂದ್ರ
ಪೂರ್ಣಚಂದಿರ ರಜಾ ಹಾಕಿದ ವಿಧಿಯ ಮೊಗವನು ಕಂಡ ಕ್ಷಣ, ನಿನಗುಂಟೇ ಇದರ ಕಲ್ಪನೆ......
ಅನಿಸುತಿದೆ ಯಾಕೋ ಇಂದು ತೇಜಸ್ಸು ಹೋಯಿತು ಎಂದು, ಮಾಯದಾ ಲೋಕದಿಂದ ನಮಗಾಗಿ ಬಂದವನೆಂದು ಆಹಾ! ಎಂಥ ಕಠಿಣ ಯಾತನೆ. ಓಹೋ ವಿಧಿಯೆ ಹೋಗು ನೀನು ಹಾಗೆ ಸುಮ್ಮನೆ
Re: ಅಮವಾಸ್ಯೆಯ ಕಗ್ಗತ್ತಲಿನಲ್ಲಿ ಕಣ್ಮರೆಯಾದ ಪೂರ್ಣಚಂದ್ರ
ಅದಮ್ಯ ಚೇತನವೊಂದು ಇನ್ನು ಬರಿ ನೆನಪು,ಸಂಕಿರಣ,ಪುಸ್ತಕಮಾಲೆ...
ತಮ್ಮ ಬರಹ ಚಟುವಟಿಕೆಗಳಿಂದ ನಮಗೆ ಆಪ್ತ ರಾಗಿದ್ದ ಹಿರಿಯ ಜೀವ..
ಸಮೀಪ ಪರಿಚಯವಿಲ್ಲದ ಓದುಗ-ಅಭಿಮಾನಿಯಾದ ನನಗೇ ಸಂಕಟವಾಗುತ್ತಿದೆ.
ಅವರ ಅಗಲಿಕೆಯ ನೋವನ್ನ ಸಹಿಸುವ ಶಕ್ತಿ ಕುಟುಂಬಕ್ಕೆ ಬರಲಿ.
ನಮ್ಮೆಲ್ಲರ ತುಂಬು ಹೃದಯದ ನಮನ ಅವರ ಚೇತನಕ್ಕೆ.
ದೂರದಲ್ಲಿದ್ದರೂ ಆಪ್ತ ಸಾಂತ್ವನ ಮನೆಮಂದಿಗೆ.
Re: ಪೂರ್ಣಚಂದ್ರತೇಜಸ್ವಿ ಎದೆನೋವಿನಿಂದ ಕೊನೆಯುಸಿರೆಳೆದರು
ಟಿವಿ ನೋಡ್ತಾ ಇದ್ದೆ..'TV 9' ನಲ್ಲಿ ಬ್ರೇಕಿಂಗ್ ನ್ಯೂಸ್ ನೋಡಿದ್ರೆ ತೇಜಸ್ವಿ ಇನ್ನಿಲ್ಲ..ನಂಬೋಕೆ ಆಗ್ಲಿಲ್ಲ..'ಮಾಯಾಲೋಕ ೨' ಬರಿತಾರೆ ಎಂದು ಕಾಯುತ್ತಿದ್ದೆವು..ತೇಜಸ್ವಿಯನ್ನು ಯಾವತ್ತಾದ್ರು ಭೇಟಿಯಾಗ್ಬೇಕು,ಅವರನ್ನು ಮಾತನಾಡಿಸಬೇಕು ಎನ್ನುವ ಬಯಕೆಯೂ ಇತ್ತು..ಈ ಬಗ್ಗೆ ನಾವು ಆರ್ಕುಟ್(orkut)ನಲ್ಲಿ
'ಪೂರ್ಣಚಂದ್ರ ತೇಜಸ್ವಿ ಫ್ಯಾನ್' ಕಮ್ಯುನಿಟಿಯಲ್ಲಿ ಮಾತನಾಡಿದ್ದೆವು..ಈಗ ತೇಜಸ್ವಿ ನಮ್ಮೊಡನಿಲ್ಲ..ನನ್ನ ಜೊತೆ ಈಗ ಇರುವುದು-ಕಣ್ಣಲ್ಲಿ ನೀರು,ತೇಜಸ್ವಿಯನ್ನು ಭೇಟಿ ಮಾಡೋಕೆ ಆಗ್ಲಿಲ್ಲ ಅನ್ನುವ ಕೊರಗು,ತೇಜಸ್ವಿಯವರು ಬರೆದ ಪುಸ್ತಕಗಳು ಮತ್ತು ಅವರು ಸೃಷ್ಟಿಸಿದ ಪಾತ್ರಗಳು...
Re: ಪೂರ್ಣಚಂದ್ರತೇಜಸ್ವಿ ಎದೆನೋವಿನಿಂದ ಕೊನೆಯುಸಿರೆಳೆದರು
ಅವರ ನೆನೆಪಿಗಾಗಿ ಮಿಶ್ರಕೋಟಿಯವರ ನಲ್ಮಾತುಗಳಿಂದ 'ಜುಗಾರಿ ಕ್ರಾಸ್' ಮತ್ತು 'ಹಕ್ಕಿಪುಕ್ಕ'(ಕನ್ನಡ ನಾಡಿನ ಹಕ್ಕಿಗಳ ಪಾಪೆ-ಜೊತೆಗೆ ಅರಿಮೆ ) ಹೊತ್ತಗೆಗಳನ್ನು ಕೊಂಡೆನು. ನನ್ನ ಗೆಳೆಯ 'ಕರ್ವಾಲೊ' ಮತ್ತು 'ಅಬಚೂರಿನ ಪೋಸ್ಟಾಪೀಸ್' ಕೊಂಡನು.
ಮಿಶ್ರಕೋಟಿಗಳು ಐಡಿಯ ಕೊಟ್ಟಿದ್ದಕ್ಕೆ ನನ್ನಿ.!!!
"ಆತ್ಮವಿದೇ ಇಲ್ಲವೋ, ಯಾರಿಗೆ ಗೊತ್ತು!!
ಆದರೆ ಇಂತಹ ಹುರುಪುಗಾರ, ಉಂಕುಗಾರ, ಹೊಸತುಗಾರ, ಬರಹಗಾರ, ಎಲ್ಲದಕ್ಕೂ ಮಿಗಿಲಾಗಿ, ಇಂತಹ ಕನ್ನಡಗಾರ ಮತ್ತೆ ಮತ್ತೆ ಬರಲಿ ಎಂಬ ಹಂಬಲ"
======
