ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ತುಳು ಕುರಿತೋದು... ದ್ರಾವಿಡ ಯುನಿವರ್ಸಿಟಿಯಲ್ಲಿ

ಈ ಸುದ್ದಿ ನೋಡಿ..
http://vijaykarnatakaepaper.com/pdf/2007/05/08/20070508a_009101004.jpg

ನಮ್ಮ ನೆಲದ ನುಡಿಗಳಾದ ಕನ್ನಡ, ತೆಲುಗು, ತುಳು, ಮುಂತಾದವನ್ನು ಬೆಳಸಲು ಈ ಯುನಿವರ್ಸಿಟಿ ಇದೆ. ಇದರಲ್ಲಿ ಮೊನ್ನೆ ಮೊನ್ನೆ ಕೆಲವು ತಿಂಗಳುಗಳ ಹಿಂದೆ 'ತುಳು' ಬಗ್ಗೆ ಹೆಚ್ಚಿನೋದಿನ ಸವಲತ್ತು ಬಂದಿತು.

ಆದರೆ ಇದೇ ಸವಲತ್ತು ನಮ್ಮ ಕರ್ನಾಟಕದಲ್ಲಿ, ಕರ್ನಾಟಕ ಸರಕಾರದ ಕಡೆಯಿಂದ ಇಲ್ಲ ಎಂಬುದು ಒಂದು ನೋವು!

'ತುಳು'ವಿನ ಹುರುಪಿರುವವರಿಗೆ ಸಿಹಿಸುದ್ದಿ!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ತುಳು ಕುರಿತೋದು... ದ್ರಾವಿಡ ಯುನಿವರ್ಸಿಟಿಯಲ್ಲಿ

ASHOKKUMAR's picture

ಸಂಶೋಧನೆ ನಡೆಸಲು ನೀಡುತ್ತಿರುವ ಫೆಲೋಶಿಪ್ ಮೊತ್ತ ರೂ ೧೨೦೦!. ವಾರಾನ್ನ(ವಾರಕ್ಕೊಮ್ಮೆ ಊಟ:))ಊಟ ಮಾಡಬೇಕೋ ಏನೋ!
ಸುದ್ದಿಯ ಕಡೆ ಗಮನ ಸೆಳೆದದ್ದಕ್ಕೆ ಧನ್ಯವಾದ.