ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು

February 14, 2008 - 2:52pm — mahesha

ನೋಡಿ, ನಾವ್ ಕನ್ನಡ ಜನಾಂಗ. ನಮ್ಮದೇ ಆದ ಬೇರೆ-ವಿಶಿಶ್ಟ-ನಿಬ್ಬರದ ನುಡಿ, ನಡೆ, ನೆಲ, ನಾಡಿದೆ. ಇದನ್ನು ಮರೆತಿರೋರು ಅರಿತುಕೋಬೇಕು.

ನಮ್ ಕನ್ನಡ ಜನಾಂಗಕ್ಕೆ ಏನೇನೆಲ್ಲ ಅನ್ಯಾಯ, ದಬ್ಬಾಳಿಕೆ, ಕೀಳಾಟ ಆಗ್ತಾ ಇದೆ. ಸುಮ್ನೆ ಇದನ್ನೆಲ್ಲ ಸಯ್ಸಿಕೊಂಡು ಇದ್ದು ದೊಡ್ಡಸ್ತಿಕೆ ತೋರಿಸುವ ಮಂದಿ ದಿಟವಾಗ್ಲೂ ಹಿರಿತನದವರಲ್ಲ, ಒಳ್ಳೆಯವರಲ್ಲ, ಅವರು ಎಂದೂ ನಮಗೆ ಮಾದರಿಯಲ್ಲ, ಆದುದರಿಂದ ಅಂತವರಿಗೆ ಗವ್ರವ, ಬೆಲೆ ಕೊಡೋದು, ತಪ್ಪು, ನಮ್ಮ ಜನಾಂಗಕ್ಕೆ ಒಳ್ಳೇದಲ್ಲ.

ನಮ್ಮ ಒಕ್ಕಟ್ಟನ್ನು, ನಮ್ಮ ನೆಲೆ, ನೀರು, ನೆಲ, ನಾಡು, ಕೆಲಸ, ಹೊನ್ನು, ಸಿರಿ, ನಡೆ, ನುಡಿ ಮುಂತಾದವನ್ನು ನಾವು ಕಾಪಾಡಿಕೊಬೇಕಾದ್ರೆ, ನಾವ್ ಕೊಂಚ ನಯ, ನಾಜೂಕು ಬಿಟ್ಟು ಜಗಳಕ್ಕೆ ನಿಲ್ಲೋ ಮಂದಿ ಆಗಬೇಕು.. ಇಶ್ಟು ದಿನ ನಯ-ನಾಜೂಕಿಂದ ಕಳೆದುಕೊಂಡಿದ್ದೇ ಹೆಚ್ಚು, ಪಡೆದುದು ಏನೇನು ಇಲ್ಲ?

ನಮ್ಮದು ನಮ್ಮದರ ಬಗ್ಗೆ ಪಟ್ಟು ಹಿಡಿಯಬೇಕು.. ಪಟ್ಟನ್ನು ಬಿಡದೇ ಸಾದಿಸಬೇಕು. ಇದನ್ನೆ ಬಿಡುಮಾತು, ಬಿಡುನಡೆ, ನಮ್ಮ ಕಡುತನವನ್ನು ತೋರಿಲು ಹಲವು ಕಡೆ ಹೊಡೆಬಡೆಬೇಕೇ ಬೇಕು...

ನಮ್ಮ ಜನಾಂಗಕ್ಕೆ ಎದುರಾಗಿರುವ ಹಗೆಗಳನ್ನು ನಾವು ಸಾಮ ಮತ್ತು ದಾನದಿಂದ ಗೆಲ್ಲಲು ಆಗದು. ಬೇದ ಮತ್ತು ದಂಡದ ಅವಶ್ಯಕತೆ ಇರುವುದು ನಿಕ್ಕುವ...

ಎಣ್ದೆಸೆಯ ಕನ್ನಡಿಗರು ಒಕ್ಕೂಡಿ ಕಟ್ಟಿದ ಕನ್ನಡಿಗರ ಕರ್ನಾಟಕ ಇಂದು ’taken for granted', 'push over' ಆಗ್ತಾ ಇದೆ. ನಮ್ಮ ನೆಲದಲ್ಲಿ ನಮಗೇ ನೆಲೆಯಿಲ್ಲ. ನಮ್ಮ ನೆಲೆದಲ್ಲಿ ಕೆಲಸ ಕೇಳಿದರೆ ನಾವು ಕೀಳೆಂದು ಜರಿಯುವ ಮಂದಿಯೂ ಇದ್ದಾರೆ.

ತುಸು ಯೋಚಿಸಿ..

ಯೋಚಿಸಿ ಸುಮ್ನಿರಬೇಡಿ!! Smiling

  • ಜನಾಂಗ
~.~
  • mahesha ರವರ ಬ್ಲಾಗ್
  • Login or register to post comments
  • 267 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 14, 2008 - 11:12pm — ಗಣೇಶ

ಉ: ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು

ಗಣೇಶ's picture

ಹೈಕಮಾಂಡ್ ದೆಹಲಿಯಲ್ಲಿರುವ ಪಕ್ಷಗಳ ನಾಯಕರು ಕನ್ನಡಪರ ಹೋರಾಟ ಮಾಡುವುದು ಸುಳ್ಳು.
ಹೈಕಮಾಂಡ್ ಇಲ್ಲೇ ಇರುವ ಪಕ್ಷದ ಬಗ್ಗೆ ಏನೂ ಹೇಳುವುದಿಲ್ಲ.
ಇನ್ನುಳಿದ ಸಣ್ಣ ಪುಟ್ಟ ಸಂಘಟನೆಗಳಿಗೆ ರಾಜ್ಯಮಟ್ಟದ ಬೆಂಬಲ ಸಿಗದು. ಜತೆ ಸೇರಿ ಹೋರಾಡಲು ಹೊರಟರೆ, ಪ್ರತಿಯೊಬ್ಬರು ಹೀರೋ ಆಗಲು ಹೊರಟು ತಮ್ಮೊಳಗೆ ಕಾದಾಡುವರು.
ಕಡೇಪಕ್ಷ ಹೋರಾಟ ದಾರಿತಪ್ಪದಂತೆ ನೋಡಿಕೊಳ್ಳುವ ಉತ್ತಮ ನಾಯಕನ ಅಗತ್ಯವಿದೆ. ಇಲ್ಲದಿದ್ದರೆ ಕನ್ನಡ ಪರ ಹೋರಾಟ ಸುರುವಾಗಿ,ಹಿಂದು-ಮುಸ್ಲಿಂ ಕದನದಲ್ಲಿ ಮುಕ್ತಾಯವಾಗಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 16, 2008 - 11:11am — mahesha

ಉ: ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು

mahesha's picture

Smiling

ಪರಿಹಾರ ಕಂಡುಕೊಳ್ಳುವ ಮೊದಲು ಸಮಸ್ಯೆಯನ್ನು ಸರಿಯಾಗರಿತುಕೊಳ್ಳಬೇಕು... !!

ಒಟ್ನಲ್ಲಿ.. ಸುಮ್ನಿರಕ್ಕಾಗದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಡುಗನ್ನಡ ವ್ಯಾಕರಣ - ’ಉ’ ಕೊನೆ
  • ಕನ್ನಡವೇ ಜಾತಿ-ಧರ್ಮ-ದೇವರು ?
  • ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?
  • ಬಿ.ಎಂ.ಟಿ.ಸಿ ವೋಲ್ವೊ ಬಸ್ಸುಗಳಲ್ಲೇಕಿಲ್ಲ ಕನ್ನಡ??
  • ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
-------------------------

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator