ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಾಳಿದಾಸನ "ಮುಂಗಾರು ಮಳೆ"

ಕಾಳಿದಾಸನ ಮೇಘದೂತದ ಒಂದು ಶ್ಲೋಕದ ತರ್ಜುಮೆ

ತಣ್ಣಗೆ ಚಿಟಿಚಿಟಿ ಮಳೆ ಬಂತೆಂದು ಪಟ್ಟಣದ
ಹದಿ-ಕುದಿ-ಹೆಣ್ಣುಗಳು ಚಂಗಲೆದ್ದು ಕುಣಿದರೆ,
ಮಳೆರಾಯ ದುಡಿಮೆಗೆ ಫಲವೀಯ್ಯುವನೆಂದು
ಹಳ್ಳಿಯ ಮುಗ್ದೆಯರಿಗೆ ಧನ್ಯತೆಯ ಕಣ್ಣೀರಂತೆ!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಾಳಿದಾಸನ "ಮುಂಗಾರು ಮಳೆ"

hamsanandi's picture

ಮಹೇಶ ಅವರೆ,
ಮೂಲವನ್ನೂ ಜೊತೆಯಲ್ಲೇ ಬರೆದಿದ್ದರೆ ಚೆನ್ನಾಗಿರುತ್ತಿತ್ತು!

-ಹಂಸಾನಂದಿ

ಉ: ಕಾಳಿದಾಸನ "ಮುಂಗಾರು ಮಳೆ"

mahesha's picture

ಹುಬ್ಬಿನಾಟದ ಶ್ಲೋಕ....!!

ಮೂಲ ಹಾಕಕ್ಕೆ ಕಡಮೆ ಅಂದ್ರೂ ಇನ್ನೂ ೪ ನಾಳುಗಳ ಬೇಕು. ಆಮೇಲೆ ನಿಕ್ಕುವ ಹಾಕ್ತೀನಿ