ಕರುಣಾನಿಧಿಯ Independence day special article ಹಿಂದು ಪೇಪರಲ್ಲಿ!!! ಎಲ್ರೂ ಓದಿ,!!
ಕೆಲವು ತಪ್ಪರಿಯುವವರಿಗೆ..
ನಾನು ಅಪ್ಪಟ ಕನ್ನಡಿಗ ದೇವರಾಣೆ! ನಾನು DMK ಮತ್ತು ಅವರ ಹೋರಾಟಗಳಿಗೆ ನಂಟಾದ ಹಲವು ಬರಹಗಳನ್ನು ಓದಿಕೊಂಡಿದ್ದೀನಿ. ನನಗೆ ಅವರು ತಮ್ಮ ನುಡಿಗೆ ಪಟ್ಟ ದುಡಿಮೆಯ ಬಗ್ಗೆ ಮೆಚ್ಚುಗೆ ಇದೆ. ಅದರಲ್ಲೂ ಕರುಣಾನಿಧಿ ಒಬ್ಬ ದೊಡ್ಡ ತಮಿಳು ಬರಹಗಾರನಂತೆ. ಅಂತವನು ಆಳ್ವಿಕೆ ಮಾಡೋದು ತಮಿಳುನಾಡು ದಿಟವಾಗಲೂ ಹೆಮ್ಮೆ ಪಡಬೇಕಾದ ಸಂಗತಿಯೇ. ನಮ್ಮ ಕನ್ನಡನಾಡಲ್ಲೂ ಒಬ್ಬ ಅಂತಹ ಕನ್ನಡ ಬರಹಗಾರ, ತಿಳಿವನು ಒಮ್ಮೆ ಆಳಲಿ ಎಂದು ಹಂಬಲವು ಹಲವರಿಗೆ ಇದ್ದೇ ಇದೆ.
ಅವರ ಈ ಬರಹವನ್ನು ಓದಿರಿ.. ಚನ್ನಾಗಿ ಹೇಳಿದ್ದಾರೆ.!!
http://www.hindu.com/2007/08/15/stories/2007081554591200.htm

- mahesha ರವರ ಬ್ಲಾಗ್
- Login or register to post comments
- 311 hits
- Email this blog





RSS: