ಮುತ್ತಿನ ಎದುರು ಕೇಸು.
ಗೇರ್ ಶಿಲ್ಪಳಿಗೆ ಉಮ್ಮಿದ ಇದುರು ಕೋರ್ಟಲ್ಲಿ ಕೇಸು ಈ ಸುದ್ದಿ ನೋಡಿ.
ನಮ್ಮ ದೇಸದಾಗೆ ಮುತ್ತುಕೊಟ್ಟರೂ, ಅದನ್ನೂ ಗುಲ್ಲು ಎಬ್ಬಿಸುವರು. ಅದಕ್ಕೂ ಕೆಟ್ಟಬಣ್ಣ ಬಳಿಯುವರು.
ನಮ್ಮ ದೇಸದಾಗೆ ತೀರಿಸಲು ಏನು ತೊಂದರೆ, ಗೊಡವೆಗಳು ಕಡಮೆ ಇವ್ಯೆ? ಅದನ್ನೆಲ್ಲ ಬಿಟ್ಟು ಇಂತಹ ಹಗುರ, ಮತ್ತು ಚಿಕ್ಕಪುಟ್ಟ ನಡೆಗಳನ್ನು ದೊಡ್ಡ ದೊಡ್ಡ ಸಂಗತಿ ಮಾಡೋದು ಹೊತ್ತು-ಪೋಲು ಮತ್ತು ತಲೆ-ಹಾಳು
ಗೇರ್ ಉಮ್ಮಿದಕ್ಕೆ ಶಿಲ್ಪ ಕೋರ್ಟಿಗೆ ಹೋಗಿದ್ದರೆ ಆಗ ಅದು ದಿಟವಾಗಲೂ, ಬೆಂಬಲಗೈಯಬೇಕಾದ ಸಂಗತಿಯಾಗುತ್ತಿತ್ತು. ಉಮ್ಮ ಕೊಟ್ಟ ಅವನು, ಈಸುಕೊಂಡ ಇವಳು ಇವರಿಬ್ಬರನ್ನೂ ಬಿಟ್ಟು ಯಾರೋ ಮೂರನೇ ಆಸಾಮಿ ಹೋಗಿ ಕೋರ್ಟಲ್ಲಿ ಕೇಸು ಹಾಕುವುದು ಆಟು ಸರಿಯಿಲ್ಲ; ತಿಯಾಯ್ತು!!
ಎಂತೆಂತ ಗಬ್ಬುಗಬ್ಬಾದ ಬಾಯಿಚುಮ್ಮಗಳು, ಕೈಯಾಟಗಳನ್ನು, ಆಯಗಳನ್ನು ನಮ್ಮ ಹಿಂದಿ ಸಿನಿಮಾಗಳು ಯಾವುದೋ ರಾಯನ ಕಾಲದಿಂದಲೇ ತೋರಿಸಿಕೊಂಡು ಬಂದಿವೆಯಲ್ಲ.
ನಮ್ಮ ದೇಸದಲ್ಲಿ ಬರ್ ಬರ್ತಾ ಎಲ್ಲದಕ್ಕೂ ಅಡ್ಡಗಾಲು, ತಡೆ, ಮಾತು ಮಾತಿಗೂ moral objectionಗಳು ಯಾಕೋ ಸಿಕ್ಕಾಪಟ್ಟೆ ಜಾಸ್ತಿ ಆಗ್ವೋಗಿದೆ. ಇದರಿಂದ ಬಲು ಮಂದಿ ರೋಸಿ ಕೂಡ ಹೋಗಿದ್ದಾರೆ.
ನಮ್ಮ ಕಂಟ್ರಿ ದಿಟವಾದ free ಕಂಟ್ರಿ ಆಗೋದು ಯಾವಾಗ?
.....

- mahesha ರವರ ಬ್ಲಾಗ್
- Login or register to post comments
- 304 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: