ಕರ್ನಾಟಕ ನೀರಿಗೆ ದುಡ್ಗು ಕೊಡಬೇಕಂತೆ!!!
ನೀರು ಕೊಟ್ಟದಕ್ಕೆ ದುಡ್ಡು ಕೊಡಬೇಕು
ಮಾರಾಸ್ಟರ ನಮ್ಮ ಬಿಜಾಪುರ, ಬೆಳಗಾವಿ, ಮತ್ತು ಬಾಗಲಕೋಟೆಗಳಿಗೆ ನೀರು ಕೊಟ್ಟದಕ್ಕೆ ನಾವು ಈಗ ದುಡ್ಡು ಕೊಡಬೇಕು.
ಇದು ನಮ್ಮ ದೇಸದ ಸಮಾನತೆ!
ಹಾಗಾದರೆ ನಾವು ತಮಿಳುನಾಡಿಗೆ ನೀರು ಕೊಡೋದಕ್ಕೆ ದುಡ್ಡ ವಸೂಲಿ ಮಾಡಬೇಕು ಅಲ್ವಾ?
ಈ ತಾಕತ್ತು ನಮಗೆ ಇದ್ಯಾ?

- mahesha ರವರ ಬ್ಲಾಗ್
- Login or register to post comments
- 435 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕರ್ನಾಟಕ ನೀರಿಗೆ ದುಡ್ಗು ಕೊಡಬೇಕಂತೆ!!!
ಒಂದು ಹೊಳೆ ಎಲ್ಲೆಲ್ಲಿ ಹರಿಯುತ್ತೋ ಅದರ ಪಾತ್ರದಲ್ಲಿ ಬದುಕೋ ಎಲ್ಲರಿಗೂ ಕುಡಿಯುವ ನೀರಿನ ಹಕ್ಕಿದೆ, ನಮ್ಮ್ ಮೂಲಭೂತ ಹಕ್ಕನ್ನೇ ತಡೆ ಹಿಡಿದು, ಅದಕ್ಕೇ ರೊಕ್ಕ ವಸೂಲಿ ಮಾಡೋ ಮರಾಟಾ ನಾಡ್ ಸರಿ ಇಲ್ಲ. ಅದು ಈಗೀಗ ಕರ್ನಾಡಿನ ಕಡು ಸೇರದಂತ ನಾಡಾಗಿ ಬಿಟ್ಟಿದೆ. ಮಕ್ಳ್ ತಂದು, ಎರಡ್ ವರ್ಷದ್ ಹಿಂದ್ ಕೊಯ್ನಾ ಅಣೆಕಟ್ಟೆಲಿ, ಮೊದ ಮೊದಲು ಮಳಿ ಆ ಪರಿ ಆಗುತ್ ಅಂತ ಗೊತ್ತಿಲ್ದ, ನೀರ್ ಹಿಡದ್ರು, ಸಿಕ್ಕಾಪಟ್ಟೆ ಮಳಿ ಬೀಳಾನ, ಒಮ್ಮೆಲೆ ನೀರ್ ಬಿಟ್ರು, ಅದರಿಂದ ನಮ್ ಕೊಟ್ಯಾಂತರ ರುಪಾಯಿ ಬೆಳಿ ಹಾಳ್ ಆತು. ಅದನ್ನು ತುಂಬಿ ಕೊಡಬೇಕು ಅಂತ ನಮ್ ಸರಕಾರ ಮೊಕದ್ದಮೆ ಹೂಡ್ಬೇಕು. ಮರಾಟ್ರು ಸರಿ ಇಲ್ಲಾ.
ಉ: ಕರ್ನಾಟಕ ನೀರಿಗೆ ದುಡ್ಗು ಕೊಡಬೇಕಂತೆ!!!
ಮರಾಟರು ಅಂದರೆ ಮರಾಟಾ ನಾಡಿನ್ ಸರಕಾರ ಅಂತ ತಿಳಿಯುವುದು.