24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರಸ ಪ್ರಶ್ನೆಗಳು

September 18, 2008 - 12:01pm
makrumanju
ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ೧. "ದೇವರಿಲ್ಲದ ಗುಡಿ" ಪ್ರವಾಸ ಕಥನದ ಕತೃ ಯಾರು? ೨. ಕನ್ನಡದಲ್ಲಿ ಮೊದಲು ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ಯಾರು? ೩. "ಜಾನಪದ ಲೋಕ" ಎಲ್ಲಿದೆ? ೪. ಕನ್ನಡದಲ್ಲಿ "ಮಕ್ಕಳ ಸಾಹಿತ್ಯ ಪಿತಾಮಹ" ಎಂದು ಯಾರಿಗೆ ಹೇಳುತ್ತಾರೆ? ೫. "ಸಾವಿರ ಹಾಡಿನ ಸರದಾರ" ಎಂದು ಖ್ಯಾತರಾಗಿರುವ ಗಾಯಕ ಯಾರು? ೬. ಕನ್ನಡ ಸಾಹಿತ್ಯ ಸಮ್ಮೇಳನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರು ಯಾರು? ೭. "ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ"ರೆಂದು ಯಾರಿಗೆ ಕರೆಯುತ್ತಾರೆ? ೮. "ಕನ್ನಡ" ಎಂಬ ಹೆಸರಿನ ಊರು ಎಲ್ಲಿದೆ? ೯. ಕನ್ನಡ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಯಾರು? ೧೦. ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಊರಿನಲ್ಲಿ ನಡೆಯಿತು?
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by savithasr on
೧.ಬೀchi ೩.ರಾಮನಗರ ೪.ಜೆ ಪಿ ರಾಜರತ್ನಂ?? ೫.ಎಸ್.ಪಿ.ಬಿ?? ೬.ಜಯದೇವಿತಾಯಿ ಲಿಗಾಡೆ ೧೦.ತುಮಕೂರಿನಲ್ಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
ಎರಡು ಉತ್ತರಕ್ಕೆ?? ಹಾಕಿದ್ದೀರ ಅನುಮಾನವೇ? ಮಾ.ಕೃ.ಮಂಜು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
೩. "ಜಾನಪದ ಲೋಕ" ಎಲ್ಲಿದೆ? ರಾಮನಗರದ ಬಳಿ - ಕಾಮತ್ ಯಾತ್ರಿನಿವಾಸ್ ಪಕ್ಕ ;) ನಾಗೇ ಗೌಡರಿಗೆ ನಮನಗಳು ೫. "ಸಾವಿರ ಹಾಡಿನ ಸರದಾರ" ಎಂದು ಖ್ಯಾತರಾಗಿರುವ ಗಾಯಕ ಯಾರು? ಬಾಳಪ್ಪ ಹುಕ್ಕೇರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
೭. "ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ"ರೆಂದು ಯಾರಿಗೆ ಕರೆಯುತ್ತಾರೆ? ವಿದ್ಯಾರಣ್ಯರು ? ೯. ಕನ್ನಡ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಯಾರು? ಸುಬ್ಬಯ್ಯ ನಾಯ್ಡು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
?? ಈ ಅನುಮಾನ ಏಕೆ ಉತ್ತರ ಸರಿಯಿದೆ. ಮಾ.ಕೃ.ಮಂಜು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಮಂಜು ಅವರೇ, ಸರಿ ಉತ್ತರಗಳೆಲ್ಲಿ? --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gururajkodkani on
ಗುಱುಱಾಜ www.kannadaguru.blog... ಕನ್ನಡ ಎ೦ಬ ಊರು ಮಹಾರಾಷ್ಟ್ರದಲ್ಲಿದೆ not sure
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
ಒಂದಕ್ಕೆ ಮಾತ್ರ ಪ್ರಯತ್ನಿಸಿದ್ದೀರಿ ಉಳಿದವಕ್ಕೆ ಪ್ರಯತ್ನ ಮಾಡಿ ಮಾ.ಕೃ.ಮಂಜು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
ವಂದನೆಗಳು ನಿಮ್ಮ ಉತ್ತರಕ್ಕೆ ಮಾ.ಕೃ.ಮಂಜು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on
’ಕನ್ನಡ’ ಎಂಬ ಊರು ಮಹಾರಾಸ್ಟ್ರದಲ್ಲಿರುವದು. ಅದು ಒಂದು ತಾಲ್ಲುಕು ಕೂಡ ಹೌದು. ಹಿಂದೊಮ್ಮೆ ಇದರ ಬಗ್ಗೆ ಬರೆದಿದ್ದೆ. ಆ ಊರನ್ನು ಪಿನ್ ಮಾಡಿದ್ದೇನೆ ನೋಡಿ(http://maps.live.com...) ------------------------------------------------------------- ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
ಉಳಿದ ಪ್ರಶ್ನೆಗಳಿಗೂ ಪ್ರಯತ್ನಿಸಿ ಸಾರ್ ಮಾ.ಕೃ.ಮಂಜು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sankul on
ಕನ್ನಡ ಇದು ಮಹಾರಾಷ್ಟ್ರದ ಔರಾಂಗಾಬಾದ್ ಜಿಲ್ಲೆಯಲ್ಲಿರುವ ತಾಲೂಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
ಸರಿ ಉತ್ತರ ಮಾ.ಕೃ.ಮಂಜು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು, ಉತ್ತರ ಇಂತಿವೆ. ೧. "ದೇವರಿಲ್ಲದ ಗುಡಿ" ಪ್ರವಾಸ ಕಥನದ ಕತೃ ಯಾರು? ಉತ್ತರ : ಬೀchi ೨. ಕನ್ನಡದಲ್ಲಿ ಮೊದಲು ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ಯಾರು? ಉತ್ತರ : ವಿ. ಸೀತಾರಾಮಯ್ಯ ೩. "ಜಾನಪದ ಲೋಕ" ಎಲ್ಲಿದೆ? ಉತ್ತರ : ರಾಮನಗರ ಬಳಿಯಿದೆ ೪. ಕನ್ನಡದಲ್ಲಿ "ಮಕ್ಕಳ ಸಾಹಿತ್ಯ ಪಿತಾಮಹ" ಎಂದು ಯಾರಿಗೆ ಹೇಳುತ್ತಾರೆ? ಉತ್ತರ :ಪಂಜೆ ಮಂಗೇಶರಾವ್ ೫. "ಸಾವಿರ ಹಾಡಿನ ಸರದಾರ" ಎಂದು ಖ್ಯಾತರಾಗಿರುವ ಗಾಯಕ ಯಾರು? ಉತ್ತರ: ಬಾಳಪ್ಪ ಹುಕ್ಕೇರಿ ೬. ಕನ್ನಡ ಸಾಹಿತ್ಯ ಸಮ್ಮೇಳನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರು ಯಾರು? ಉತ್ತರ: ಜಯದೇವಿತಾಯಿ ಲಿಗಾಡೆ ೭. "ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ"ರೆಂದು ಯಾರಿಗೆ ಕರೆಯುತ್ತಾರೆ? ಉತ್ತರ : ವಿದ್ಯಾರಣ್ಯರು ೮. "ಕನ್ನಡ" ಎಂಬ ಹೆಸರಿನ ಊರು ಎಲ್ಲಿದೆ? ಉತ್ತರ : ಮಹಾರಾಷ್ಟ್ರದಲ್ಲಿದೆ ೯. ಕನ್ನಡ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಯಾರು? ಉತ್ತರ : ಸುಬ್ಬಯ್ಯ ನಾಯ್ಡು ೧೦. ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಊರಿನಲ್ಲಿ ನಡೆಯಿತು? ಉತ್ತರ : ತುಮಕೂರು ಮಾ.ಕೃ.ಮಂಜು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by cmariejoseph on
ರೀ, ಮಾಕಳಿ ಮಂಜು, ಕನ್ನಡದಲ್ಲಿ ಮೊದಲು ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ವಿ. ಸೀತಾರಾಮಯ್ಯ ಎಂದು ಹೇಳಿದ್ದೀರಿ. ಆದರೆ ನನಗೆ ತಿಳಿದ ಪ್ರಕಾರ ಇನ್ನೊಂದು ಮಾಹಿತಿ ಇದೆ ನೋಡಿ. ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಪ್ರಥಮ ಪ್ರವಾಸ ಸಾಹಿತ್ಯ ಎಂದು ಗುರುತಿಸಲಾಗುವ ಕೃತಿ ಕರ್ಕಿ ವೆಂಕಟರಮಣಶಾಸ್ತ್ರೀ ಸೂರಿಯವರು ೧೮೯೦ ರಲ್ಲಿ ಪ್ರಕಟಿಸಿದ ’ದಕ್ಷಿಣ ಭಾರತಯಾತ್ರೆ’ ಪ್ರೀತಿಯಿಂದ ಸಿ ಮರಿಜೋಸೆಫ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.