ಮಂಜುನಾಥ.ಡಿ.ಜೆ
ಮಂಜುನಾಥ.ಡಿ.ಜೆ
ಓ ಗೆಳೆಯ ಗೆಳತಿಯರೆ ಕೇಳಿ!
ಓ ಗೆಳೆಯ ಗೆಳತಿಯರೆ ಕೇಳಿ!
ನಮ್ಮ ತಾಯಿ ನುಡಿಗೆ ಬಂದಿಹುದು ಕೊನೆಗಾಲ;
ಅಲ್ಲಿ ಬಂದಿದೆ ಆಂಗ್ಲದ ಹೊಸ ಬೇಲಿ!
ಬ್ರೀಟಿಷರ ಕೈಯಲ್ಲಿ ಹರಳಾಡಿಕುಸಿದು ಹೋಗಿದೆ ಮುಂದೆ ಬನ್ನಿ!
ಕಂಗಾಲಾದ ವಿತ್ರರೇ ಬರುತಿಹುದು ತಾಯಿ ನುಡಿಗೆ;
ಆಂಗ್ಲವು ನೀವು ಸೀಳಿ ಇದು ಬೀಕರ ಗೂಳಿ!
ಈ ಲೋಕದಲ್ಲಿ ಮಾನವನ ಹರ ತಿದ್ದಿ;
ಶ್ರೀ ಮಂತ ಬಡವರೇ
ಇರಲ್ಲಿನಮ್ಮ ಕೈಯಲ್ಲಿ ತಾಯಿ ನುಡಿಯ
ಬಾವುಟವಹರಿಸುವ ಬನ್ನಿ; ಶಾಂತಿಯ ಗಿರಿಯಲ್ಲಿ!
ಈ ಸಾಹಸ ಕೇಳಿ ಮುಂದೇ ಬನ್ನಿ !
ರಚನೆ:- ಮಂಜುನಾಥ.ಡಿ.ಜೆ

- manjunath.dj94 ರವರ ಬ್ಲಾಗ್
- Login or register to post comments
- 307 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಓ ಗೆಳೆಯ ಗೆಳತಿಯರೆ ಕೇಳಿ!
ಕೊರಳು ಕಟ್ಟಿದ ಕನ್ನಡ ನುಡಿಯ ಬಗ್ಗೆ ನಿನ್ನ ಕೂಗು ಮನ ಕದಡುವಂತಿದೆ. ಆಂಗ್ಲರ ಅಟ್ಟಹಾಸ ಮುರಿಯದ ಹೊರೆತು ನಮ್ಮ ಬದುಕು ದುಸ್ತರ. ನಾವು ಕೆಣಕಲೇ ಬೇಕು. ಸ್ವಾಭಿಮಾನ, ಕಿಚ್ಚಿನಿಂದ ಹೋರಾಡಲೇ ಬೇಕು. ನಿಮ್ಮ ಮಾತು ನಿಜ ಮಂಜುನಾಥ್. ನಿಮ್ಮ ಕಾವ್ಯ ಕೃಷಿ ನಿರಂತರ ಮುಂದುವರಿಯಲಿ.
ಸಮಯಸಿಕ್ಕಾಗ ನನ್ನ ಗೂಡಿಗೆ ಬನ್ನಿ
http://gubbacchi-goodu.blogspot.com/2008/03/blog-post_20.html
ಧನ್ಯವಾದಗಳೊಂದಿಗೆ
ಕುಮಾರಸ್ವಾಮಿ. ಕಡಾಕೊಳ್ಳ
ಪುಣೆ
ಉ: ಓ ಗೆಳೆಯ ಗೆಳತಿಯರೆ ಕೇಳಿ!
ಬೇಜಾರ್ ಬೇಡ..
ಅಟ್ಟಹಾಸ, ದುಸ್ತರ, ಸ್ವಾಭಿಮಾನ, ಮಂಜುನಾಥ್, ಕಾವ್ಯಕೃಷಿ, ನಿರಂತರ, ಸಮಯ, ಧನ್ಯವಾದ, ಕುಮಾರಸ್ವಾಮಿ, ಪುಣೆ ಇಶ್ಟು ಕನ್ನಡದ ಒರೆಗಳಲ್ಲ!
ಒಟ್ಟು ೧೦ ಹೊರನುಡಿಒರೆಗಳು ಮೂರು ಸಾಲಿನ ಬರಹದಲ್ಲಿ!
ಕನ್ನಡ ಉಳಿಸಲು ಸಂಸ್ಕೃತವನ್ನು ಕಡಮೆ ಬಳಸಿ! ಆಂಗ್ಲ ಅಲ್ಲ ಇಂಗ್ಲೀಶು
=====================================
ಮಾಯ್ಸ!