ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › MPReddy ರವರ ಬ್ಲಾಗ್

Prithvi

Prithviraj Reddy

ಮೈಲಾರಲಿಂಗ ಮತ್ತು ತಿರುಪತಿ ತಿಮ್ಮಪ್ಪ

July 12, 2008 - 7:57pm — MPReddy

ತಿರುಪತಿ ತಿಮ್ಮಪ್ಪ. (ವೆಂಕಟ ರಮನ)

ವೆಂಕಟೆಶ್ವರನಿಗೆ ತಿಮ್ಮಾಪ್ಪ ಎಂದು ಮತ್ತು ಅವರು ನೆಲಿಸಿದ ಬೆಟ್ಟಕ್ಕೆ ತುರುಪತಿ ಎಂದು ಎಕೆ ಕರೆಯಲಾಗುತ್ತದೆ? ನಿಮಗೆ ತಿಳಿದಿದ್ದರೆ ನನಗೆ ದಯಮಾಡಿ ತಿಳಿಸಿ

ಈ ವಿಚಾರವನ್ನು ನಾನು ಒಬ್ಬ ಕುರುಬನಿನ್ದ ತಿಳಿದುಕೊಂಡೆ.

ವೆಂಕಟೆಶನು ಮೊದಲಿಗೆ ಯಾದಗಿರಿ ಹತ್ತಿರ ಮೈಲಾರಂ ಹತ್ತಿರದಲ್ಲಿ ಒಂದು ಬೆಟ್ಟದಮೇಲೆ ವಸಿಸುತ್ತಿದ್ದನು. ಆಲ್ಲೆ ಸಮೀಪದ ಬೆಟ್ಟದಮೇಲೆ ಶಿವನು ನೆಲೆಸಿದ್ದನು. ಶಿವನ ಕೀರ್ಥಿ ಹೆಚ್ಹಾಗಿ, ವೆಂಕಟೆಶನು ಅಲ್ಲಿಂದ ಬೇರೆ ಸ್ತಳ್ಳಕ್ಕೆ ವಲೆಸೆ ಹೊಗುವದಾಗಿ ಶಿವನ ಹತ್ತಿರ ಹೆಳಿಕೊಂಡನು, ಮತ್ತು ಶಿವನಿಂದ ಎಳುಕೋಟಿ ಮಹಿಮೆಗಳ ಬೇಡಿದನು.

ಭೊಳ ಶಂಕರನು ತನ್ನಲ್ಲಿಯ ಎಳುಕೋಟಿ ಮಹಿಮೆಗಳನ್ನು ಎಳು ತಿಂಗಳ ವರೆಗೆ ಸಾಲ ವಾಗಿ ಕೊದುವೆನೆಂದಾಗ, ವೆಂಕಟೇಶನು ಅದಕ್ಕೆ ಒಪ್ಪಿಕೊಂಡನು. ಸಾಲವನ್ನು ಮಾತ್ರ ತಾನು ಎಕಾಂತವಾಗಿ ಇರುವಾಗ ಮತ್ತು ತಾನು ನೆಲೆಸಿರುವಲ್ಲಿಗೆ ಬಂದು ಕೇಳ ಬೇಕೆಂದು ಹೆಳಿ ಎಳುಕೋಟಿ ಮಹಿಮೆಗಳನ್ನು ತೆಗೆದುಕೊಂಡು ಹೊರಟನು.

ಏಲ್ಲ ಕಡೆ ತಿರುಗಿ, ತಿರುಗಿ ಒಂದು ಬೆಟ್ಟ ಸೇರಿಕೊಂಡನು. ತಿರುಗಿ, ತಿರುಗಿ ಸೆರಿಕೊಂಡ ಬೆಟ್ಟಕ್ಕೆ ತಿರು ಬೆಟ್ಟವೆಂದು ಮತ್ತು ಮಂಗನಂತೆ ಅಲೆದಾಡಿದಕ್ಕೆ ಆತನಿಗೆ ತಿಮ್ಮಪ್ಪ ಎಂದು ಕರೆಯಲಾಯಿತು.

ಎಳುಕೋಟಿ ಮಹಿಮೆಗಳನ್ನು ತಾನು ಭಕ್ತರಿಗೆ ಅನುಗ್ರಹಿಸಲು, ವೆಂಕಟೆಶನ ಮಹಿಮೆ ಹೆಚ್ಚಾಯಿತು.

ಎಳು ತಿಂಗಳಾದ ಮೇಲೆ ಶಿವ ವೆಂಕಟೆಶನನ್ನು ತಾನು ಕೊಟ್ಟಿರುವ ಸಾಲ ಪಡೆಯಲು ಹೋದ. ವೆಂಕಟೆಶನ ಕೀರ್ಥಿ ಪ್ರಪಂಚವೆಲ್ಲ ಹರಡಿತ್ತು. ಯಾವಗಲು ಜನ. ಭೇಟಿ ಮಾಡಲು ಊದ್ದವಾದ ಜನಸರಪಲಿ.

ಭೊಳ ಶಂಕರನು ತನ್ನ ಎಳುಕೋಟಿ ಮಹಿಮೆಗಳನ್ನು, ಹಿಂದಕ್ಕೆ ಪಡೆಯುವದ್ದಕಾಗಿ ಬಾಗಿಲ ಮುಂದೆ ನಿಂತು "ಎಳುಕೋಟಿ ಎಳುಕೋಟಿ ಘೇ" ಎಂದು ಕೂಗಿದನು. ಇದನ್ನು ಕೆಳಿಸಿಕೊಂಡ ವೆಂಕಟೇಶನು ಎಳುಕೋಟಿ ಮಹಿಮೆಗಳನ್ನು ಹಿಂತಿರುಗಿಸಿದರೆ ತನ್ನ ಕೀರ್ಥಿ ಕುಂದುವದೆಂದು ವಿಚಾರ ಮಾಡಿ, "ಗೋವಿಂದ, ಗೋವಿಂದ" ಎಂದು ಉತ್ತರಿಸಿಧನು.

ಆಗ ಶಿವನು, ಇಂದಿನಿಂದ ನಿನ್ನ ಭಕ್ತರು ನಿನ್ನನ್ನು ಗೋವಿಂದ ಎಂದು ಕೂಗಲಿ ಎನ್ನುವ ಶಾಪವನ್ನು ಕೊಟ್ಟನು. ಆದಕ್ಕೆ ವೆಂಕಟೇಶನು, ಶಿವನಿಗೆ- ಮೈಲಾರಲಿಂಗೆಶ್ವರನಿಗೆ, ನಿನ್ನ ಭಕ್ತರು ನಿನ್ನನ್ನು "ಎಳುಕೋಟಿ ಎಳುಕೋಟಿ ಮಲ್ಲಯ್ಯ" ಎಂದು ಕೂಗಿ ಕರೆಯಲು ಅವರ ಬೆಡಿಕೆಗಳು ನೆರವೇರಲಿ ಎಂದನು.

ಇದು ನಾನು ನಿಮ್ಮಗಳಗೆ ತಿಳಿಸಲಿಚ್ಹಿಸುವೆ.

ಆದರಿಂಧ ವೆಂಕಟೇಶ್ವನನ್ನು ಗೋವಿಂಧ ಎಂದು ಭಕ್ತರು ಕರೆಯುವರು ಮತ್ತು ಮೈಲಾಪುರದ ಶ್ರೀ ಮೈಲಾರಲಿಂಗೆಶ್ವರನ್ನನ್ನು "ಎಳುಕೋಟಿ ಎಳುಕೋಟಿ ಮಲ್ಲಯ್ಯ ಘೇ" ಎಂದು ಕೂಗಿಕರೆಯಲು ಅವರಗೆ ಅವರ ಸಂಕಲ್ಪಗಳು ನೆರವೆರುವವು.

ಇದು ಯಾದಗಿರಿ ತಾಲುಕಿನ (ಗುಲ್ಬರ್ಗ ಜಿಲ್ಲಾ) ಮೈಲಾರಪುರ ಗ್ರಾಮದ ಮೈಲಾರಲಿಂಗನ ಮಹಿಮೆ.

ನಿಮಗೆ ತಿಳಿದಿದ್ದರೆ ನನಗೆ ದಯಮಾಡಿ ತಿಳಿಸಿ

~.~
  • MPReddy ರವರ ಬ್ಲಾಗ್
  • Login or register to post comments
  • 201 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಂಜುಗುಣಿಪುರವಾಸ ಯಾರು?
  • ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು
  • ಮೈಲಾರಲಿಂಗ
  • ತಮಸಾ ನದೀ ತೀರದಲ್ಲಿ - ವಾಲ್ಮೀಕಿ
  • ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
Syndicate content

ಲೇಖಕರು

MPReddy's picture

ಪೂರ್ಣ ಹೆಸರು
Marat Prithviraj Reddy

ಪರಿಚಯ

My native is Raichur. Graduated in Machanical Engineering from Gulbarga. Retired as General Manager Marketing from BFW, a Private Limited Company in Bangalore.

Travelled extensively to Europe on business before retirement and as tourist after retirement.

My hobies are early morning 6 to 7 Km walk. Reading, TV news ofr 1 hour and in perticular India Histry, Kannada Litreture & poems. Talking to family relatives and friends. Watch market and invest in shares (Mutual Funds).

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator