ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

Nagaraj.G ರವರ ಬ್ಲಾಗ್

ಜನ್ಮ ದಿನದ ಶುಭಾಶಯಗಳು

ಸಂಪದದ ಮಿತ್ರರಾದ K.S ಸುಪ್ರಿತ್ ಹಾಗೂ ಭವಾನಿ ಲೋಕೇಶ್ ರವರ ಜನ್ಮ ದಿನ ಇಂದು ಅವರಿಗೆ

ಜನ್ಮ ದಿನದ ಶುಭಾಶಯಗಳು


ಬೇಲೂರಿನ ಶಿಲೆಗಳು

ಈ ವಾರಾಂತ್ಯದಲ್ಲಿ ಗೆಳೆಯನ ಮನೆಗೆ ಹೋಗಿ ನಂತರ ಬೇಲೂರನ್ನು ನೋಡಲು ಹೋದಾಗ ತೆಗೆದ ಕೆಲವು ಚಿತ್ರಗಳು ಇವು

ಬೇಲೂರಿನ ಶಿಲೆ

 

ಬೇಲೂರಿನ ಶಿಲೆ

ಬೇಲೂರಿನ ಶಿಲ್ಪಗಳ ಮಂಟಪ  ಮುಂದೆ ಓದಿ »

ಉದ್ಯೋಗವಕಾಶ

ಚಿತ್ರದುರ್ಗದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ವಸತಿ ಶಾಲೆಗೆ ಬೋಧನೆ ಮಾಡಲು ಉಪಾದ್ಯಾಯರು ಬೇಕಾಗಿದ್ದಾರೆ. ಇಂಗ್ಲೀಶ್ ಮಾದ್ಯಮದವರಾದರೆ  ಉತ್ತಮ. ಕನ್ನಡ ಮಾದ್ಯಮದವರಾಗಿದ್ದರೂ ಪರವಾಗಿಲ್ಲ ಇಂಗ್ಲೀಶ್ ಬಲ್ಲವರಾಗಿರಬೇಕು ಏಕೆಂದರೆ ಇದು ಇಂಗ್ಲೀಶ್ ಮಾದ್ಯಮ ಶಾಲೆ. ಬ್ಯಾಚಲರ್ಸ್ ಆದ್ರೆ ವಸತಿ ಮತ್ತು ಊಟ ಕೊಡುತ್ತಾರೆ. ವಿವಾಹಿತರಾದರೆ ಕೋಟ್ರಸ್ ಕೊಡ್ತಾರೆ. ಯಾರಾದರು ಇದ್ರೆ ಅವರ ಪೂರ್ಣ ವಿಳಾಸ ಮತ್ತು ಸಂರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ನೀಡಿ. ಸೆಲೆಕ್ಷನ್ ಮತ್ತು ಇಂಟರ್ಯ್ಯೂಗೆ ಬೆಂಗಳೂರಲ್ಲೆ ಇರುತ್ತದೆ. ಡಿ.ಎಡ್ ಮಾಡಿರುವವರಿಗೆ  6000 ದಿಂದ 7000 ಬಿ.ಎಡ್ ಮಾಡಿರುವವರಿಗೆ 7000 ರಿಂದ 8000  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9902535473 ಅಥವಾ 9916165217.

 

 

ಜನ್ಮ ದಿನದ ಶುಭಾಶಯಗಳು

ಸಂಪದ ಗೆಳೆಯ ಮೊದ್ಮಣಿ ( ಮಂಜುನಾಥ್) ರವರಿಗೆ

ಹುಟ್ಟು  ಹಬ್ಬದ ಶುಭಾಶಯಗಳು

Syndicate content