24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಯುಗಾದಿ ಹಬ್ಬದ ಶುಭಾಷಯಗಳು

March 26, 2009 - 2:25pm
Nagaraj.G

ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆಯ ದಿನ (ಹಿಂದು ಪಂಚಾಂಗದ ಪ್ರಥಮ ದಿವಸ)  ಕನ್ನಡಿಗರಿಗೆ ಸಂಭ್ರಮೋತ್ಸವದ ಹಬ್ಬ. ಹೊಸ ವರ್ಷದ ಆರಂಭೋತ್ಸವ. ಮನೆ ಮನೆಯಲ್ಲಿ ಸಡಗರ ಸಂಬ್ರಮ. ಹಸಿರು ತೋರಣಗಳ  ಅಲಂಕಾರ. ಬೇವು ಬೆಲ್ಲವನ್ನು ಹಂಚಿ ತಿನ್ನುವ ಸಂಪ್ರದಾಯ. ಮುಂಬರುವ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬ ವಾಗ್ದಾನದ ಸಂಕೇತ.
 
ಯುಗಾದಿ ಹಬ್ಬದ ವಿಶೇಷ ಭಕ್ಷ್ಯಒಬ್ಬಟ್ಟು (ಹೋಳಿಗೆ). ಎಲ್ಲರೂ ನಕ್ಕು ನಲಿದಾಡುವ ಹಬ್ಬ ಯುಗಾದಿ. ಕನ್ನಡಿಗರಿಗೆ ಬಹಳ ಮುಖ್ಯವಾದ ಹಬ್ಬ ಇದು.ಈ ಹಬ್ಬದ ಆಚರಣೆಯಲ್ಲಿ ನನ್ನನ್ನೂ ಕೂಡ ನಿಮ್ಮ ಜೊತೆ ಸೇರಿಸಿಕೊಳ್ಳಿ..................
 
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ ನಿನಗೆ  ಲೀಲೆ ಸೇರದೋ
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನಷ್ಟೆ ಮರೆತಿದೆ
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಅರವಿಂದ್ on
ಸಂಪದದ ಎಲ್ಲಾ ಮಿತ್ರರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ತುಂಬಿರಲಿ ಸವಿ ಬೆಲ್ಲ ಜೀವನದಲೆಲ್ಲ.... ಮರೆಸುತಿರಲಿ ಕಹಿ ಬೇವು ಮರೆಯಾಗಲಿ ಹಳೆಯ ನೋವು.............. ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chandrashekharss on
ನಾಗರಾಜ್ ರವರೆ, ಶುಭಾಶಯ ಚಿತ್ರ ಹಾಗೂ ಕವನ(ಗಳು) ಚೆನ್ನಾಗಿವೆ... ನಿಮಗೂ ಹಾಗೆ ಸಂಪದಿಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಧನ್ಯವಾದ ಚಂದ್ರಶೇಖರ್................ ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by naasomeswara on
ನಾಗರಾಜ್! ನಿಮ್ಮ ಸದಾಶಯದಲ್ಲಿರುವ ಕಾಗುಣಿತ ದೋಷಗಳನ್ನು ತಿದ್ದಿದರೆ ಮಾತ್ರ ನಾನು ನಿಮ್ಮ ಶುಭಾಶಯಗಳನ್ನು ಸ್ವೀಕರಿಸುತ್ತೇನೆ. -ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ambika on
ನಾಗರಾಜ್ ರವರೆ, ಧನ್ಯವಾದಗಳು. ನಿಮಗೂ ಹಾಗೆ ಸಂಪದಿಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಸಾರ್ ಈಗ ಕಾಗುಣಿತ ಸರಿ ಇರಬಹುದು ಶುಭಾಶಯಗಳನ್ನು ಸ್ವೀಕರಿಸುತ್ತೀರಾ....... ;) ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by naasomeswara on
ಇಲ್ಲವೇ ಇಲ್ಲ! ಸ್ವೀಕರಿಸಲು ಸಾಧ್ಯವೇ ಇಲ್ಲ!!!!! ಸಂಭ್ರಮ, ಭಕ್ಷ್ಯ, ನನ್ನನ್ನೂ, ಬತ್ತಿಹೋಗಲಿ, ತೊಂಗಲಲಿ, ಭೃಂಗದ - ಶಬ್ಧಗಳ ಸರಿ ಪ್ರಯೋಗವಾಗಲಿ ಮೊದಲು. ಆ ನಂತರ ಶುಭಾಶಯ ಸ್ವೀಕರಿಸುವ ಬಗ್ಗೆ ಪರಿಶೀಲಿಸೋಣ!!! -ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ತಪ್ಪುಗಳನ್ನೆಲ್ಲಾ ತಿದ್ದಿಸಿದ್ದಕ್ಕೆ ಧನ್ಯವಾದಗಳು ಸಾರ್ ತಪ್ಪುಗಳನ್ನೆಲ್ಲ ತಿದ್ದಿಕೊಂಡಿರುವೆ....... ಬತ್ತುಹೋಗಿ ಸಂತೋಷದ ಕಾರಂಜಿ ಹೊಮ್ಮಲಿ ವಾಕ್ಯ ಸರಿ ಇದೆ. ಬತ್ತಿಹೋಗಲಿ ಸೇರಿಸಿದರೆ ವಾಕ್ಯ ಸರಿ ಬರುವುದಿಲ್ಲ ಅಂತ ನನ್ನ ಅನಿಸಿಕೆ..... ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srani on
ನಾಗರಾಜ್ ರವರೆ, ನಿಮಗೂ ಹಾಗೆ ಸಂಪದಿಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. - ಶೋಭ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಧನ್ಯವಾದಗಳು ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Seetharmorab on
ನಾಗರಾಜ್... ನಿಮಗೂ ಹಾಗೂ, ಸಂಪದ ಬಳಗಕ್ಕೆಲ್ಲಾ ಯುಗಾದಿಹಬ್ಬದ ಶುಭಾಶಯಗಳು. >>> ನಾಗರೀಕ ಮಾನವ ಭೂಮಿಯಲ್ಲಿ ಬಾಳುವುದನು ಕಲಿಯಲಿಲ್ಲವೇಕೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by cherambane on
ಸಂಪದಿಗರಿಗೆಲ್ಲರಿಗೂ ನನ್ನ ಯುಗಾದಿ ಹಬ್ಬದ ನಲ್ವಾರೈಕೆಗಳು ಬಶೀರ್ ಕೊಡಗು, ದುಬೈ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ನಾಳೆ ಯುಗಾದಿ ಅಂತಾ ಯಾರಿಗೂ ಶುಭಾಶಯಗಳನ್ನು ತಿಳಿಸಿರಲಿಲ್ಲ. ಎಲ್ಲರಿಗೂ ಯುಗಾದಿ ಹಬ್ಬದ ವಿಶೇಷ ಶುಭಾಶಯಗಳು. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunathams on
ಸಂಪದಿಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಹಾಗು ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaamala on
ನಾಗರಾಜ್, ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು! ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಎಳವೆಱೆಯನು (ಬಾಲಚಂದ್ರ) ಇಂದೇ ನೋಡಲು ಪ್ರಯತ್ನಿಸಿ. ಸಮಸ್ತ ಕನ್ನಡಿಗರಿಗೂ ಎಲ್ಲರಿಗೂ ವಿರೋಧಿ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು (ಶುಭಾಷಯವಲ್ಲ).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaamala on
ಹೌದು ಕನ್ನಡ ಕಂದರೆ, ನಾನೂ ತಿದ್ದೋಣ ಎಂತಿದ್ದೆ, ಮರೆತುಬಿಟ್ಟೆ, ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by naasomeswara on
ನಾಗರಾಜ್, ವಿರೋಧಿ ನಾಮ ಸಂವತ್ಸರವು ಕೆಟ್ಟದ್ದನ್ನು ವಿರೋಧಿಸಿ, ಒಳ್ಳೆಯದನ್ನು ಅವಿರೋಧಿಸಿ ನಿಮಗೂ ಹಾಗೂ ಎಲ್ಲ ಸಂಪದಿಗರಿಗೂ ಶುಭವನ್ನು ತರಲಿ ಎಂದು ಆಶಿಸುತ್ತಿದ್ದೇನೆ. -ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.