ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ನಾಗರಾಜ್
ಪರಿಚಯ
ಹಾಯ್
ನನ್ನ ಹೆಸರು ನಾಗರಾಜ್ ನನ್ನ ಸ್ವಂತ ಊರು ಬೂದಿಕೋಟೆ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ ಇದು ಚಾರಿತ್ರಿಕವಾಗಿ ಪ್ರಸಿದ್ದಿಯಾದ ಸ್ಥಳ. ಇದು ಮೈಸೂರು ಹುಲಿ ಟಿಪ್ಪುವಿನ ತಂದೆ ನವಾಬ್ ಹೈದರಾಲಿ ಖಾನ್ ಜನಿಸಿದ ಸ್ಥಳ. ಬೆಂಗಳೂರಿನಲ್ಲಿ ಮರ ಅನ್ನುವ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ದೇನೆ. ಮರ ಸಂಸ್ಥೆಯು ಸಮುದಾಯ ಮಾದ್ಯಮದೊಟ್ಟಿಗೆ ಕೆಲಸ ಮಾಡುತ್ತಿದೆ. ಅವುಗಳಲ್ಲಿ ಸಮುದಾಯ ರೇಡಿಯೋ, ರಂಗಭೂಮಿ, ಇಂಟರ್ನೆಟ್, ಡ್ಯಾಕ್ಯುಮೆಂಟರಿ ಪಿಲ್ಮ್ ಇತ್ಯಾದಿಗಳು. ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ www.maraa.in
ನನ್ನ ಬ್ಲಾಗ್ ಸ್ಪಾಟ್: http://nagarajmaraa....
ನಿಮಗೆ ಗೊತ್ತಿದ್ದರೆ ತಿಳಿಸಿ......
ಸಂಪದ ಮಿತ್ರ ಬಳಗಕ್ಕೆ ವಂದನೆಗಳು,
ಸ್ನೇಹಿತರೇ ಮರ ಸಂಸ್ಥೆಯ ಕಡೆಯಿಂದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ಸಮುದಾಯ ಮಾದ್ಯಮಗಳ ಬಗ್ಗೆ ಕಾರ್ಯಗಾರವನ್ನು ಮಾಡುತ್ತಿದ್ದೇವೆ. ಅದಕ್ಕಾಗಿ ನಮಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ಸಮುದಾಯದೊಟ್ಟಿಗೆ ಉತ್ತಮ ಕೆಲಸ ಮಾಡುವಂತಹ ಸರ್ಕಾರೇತರ ಸಂಸ್ಥೆಗಳು (NGO) ಅಥವಾ ಯಾವುದೇ ನೊಂದಣಿಯಾದ ಸಂಘ ಸಂಸ್ಥೆಗಳ ಬಗ್ಗೆ ಮಾಹಿತಿ ಬೇಕಾಗಿದೆ. ನಿಮಗೆ ತಿಳಿದ ಯಾವುದಾದರು ಸರ್ಕಾರೇತರ ಸಂಸ್ಥೆ ಇದ್ದರೆ ನೊಂದಣಿಯಾದ ಸಂಘ ಸಂಸ್ಥೆಗಳ ಇದ್ದರೆ ದಯವಿಟ್ಟು ತಿಳಿಸಿ.
ನಾವು ಪಟ್ಟಿಮಾಡಿದ ಜಿಲ್ಲೆಗಳು ಹೀಗಿವೆ.
ಬಾಗಲಕೋಟೆ,
ಬೆಂಗಳೂರು ನಗರ ಜಿಲ್ಲೆ,
ಬೆಂಗಳೂರು ಗ್ರಾಮಾಂತರ,
ಬೆಳಗಾವಿ,
ಬಳ್ಳಾರಿ,
ಬೀದರ್,
ಬಿಜಾಪುರ,
ಚಾಮರಾಜನಗರ,
ಚಿಕ್ಕಮಗಳೂರು,
ಚಿಕ್ಕಬಳ್ಳಾಪುರ,
ಚಿತ್ರದುರ್ಗ,
ದಕ್ಷಿಣ ಕನ್ನಡ,
ದಾವಣಗೆರೆ,
ಧಾರವಾಡ,
ಗದಗ್,
ಗುಲ್ಬರ್ಗ,
ಹಾಸನ,
ಹಾವೇರಿ,
ಕೊಡಗು,
ಕೋಲಾರ,
ಕೊಪ್ಪಳ,
ಮಂಡ್ಯ,
ಮೈಸೂರು,
ರಾಯಚೂರು,
ರಾಮನಗರ,
ಶಿವಮೊಗ್ಗ,
ತುಮಕೂರು,
ಉಡುಪಿ,
ಉತ್ತರ ಕನ್ನಡ
- Nagaraj.G's blog
- Login or register to post comments
- 448 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ನಿಮಗೆ ಗೊತ್ತಿದ್ದರೆ ತಿಳಿಸಿ......
ಆರ್ಥಿಕವಾಗಿ ಹಿಂದುಳಿದ ಮಹಿಳಾ ಅಭಿವೃದ್ಧಿ ಸಂಘ, ಕಮತಗಿ..
ಜಿಲ್ಲೆ.. ಬಾಗಲಕೋಟೆ
ದೂ.ಸಂ. ೯೪೪೮೯೭೨೭೯೦,
ಉ: ನಿಮಗೆ ಗೊತ್ತಿದ್ದರೆ ತಿಳಿಸಿ......
ಗಿರೀಶ ರಾಜನಾಳ ತಮ್ಮ ಪ್ರತಿಕ್ರಿಯೆಗೆ ನನ್ನಿ
ಇದು ನೊಂದಣಿಯಾಗಿದೆಯಾ..? ಮತ್ತೆ ಆರ್ಥಿಕವಾಗಿ ಅಂತಾ ಇದ್ದೀರಾ ಸಂಘದ ಹೆಸರೇ ಅದೇನಾ...?
ನಾಗರಾಜ್
ಉ: ನಿಮಗೆ ಗೊತ್ತಿದ್ದರೆ ತಿಳಿಸಿ......
ಅದರ ಹೆಸರೇ.. ಅದೇ ಅಂತೆ ಸರ್.
ಉ: ನಿಮಗೆ ಗೊತ್ತಿದ್ದರೆ ತಿಳಿಸಿ......
ಗಿರೀಶ್ ರಾಜನಾಳ ನಾನು ಕರೆ ಮಾಡಿ ಮಾತನಾಡಿದೆ.
ಅವರು ಇನ್ನೊಂದು ಸಂಸ್ಥೆಯ ಸಂಪರ್ಕ ಕಲ್ಪಿಸಿದ್ದಾರೆ....
ಮತ್ತೊಮ್ಮೆ ಧನ್ಯವಾದಗಳು
ನಾಗರಾಜ್
ಉ: ಉಡುಪಿಯ ಬಗ್ಗೆ ಅಶೋಕ್ ಕುಮಾರ್ ಹೇಳಬಹುದೇನೋ...
ನಾಗರಾಜ್,
ಉಡುಪಿಯವನಾದರೂ ಉಡುಪಿಯ ಬಗ್ಗೆ ಮಾಹಿತಿಗಳೇ ಇಲ್ಲ.
ಕಳೆದ ೧೦ ವರುಷಗಳಲ್ಲಿ ವಾರಾಂತ್ಯದಲ್ಲಿ ಕೆಲಸದ ನಿಮಿತ್ತ ಕೊಡುವ ಭೇಟಿಗಳಷ್ಟಕ್ಕೇ ಸೀಮಿತವಾಗಿದೆ ಅಲ್ಲಿನ ಸಖ್ಯ.
ಇಲ್ಲೂ ಸಲ್ಲ ಅಲ್ಲೂ ಸಲ್ಲ ಅನ್ನುವ ಪರಿಸ್ಥಿತಿ.
ಬಹುಷಃ ಅಶೋಕ್ ಕುಮಾರ್ ಉಡುಪಿಯ ಸರ್ಕಾರೇತರ ಸಂಘಟನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಬಹುದು ಎಂದು ನಿರೀಕ್ಷಿಸುತ್ತೇನೆ.
ಉ: ಉಡುಪಿಯ ಬಗ್ಗೆ ಅಶೋಕ್ ಕುಮಾರ್ ಹೇಳಬಹುದೇನೋ...
:)
ಸರಿ ಸಾರ್ ಅಶೋಕ್ ರವರನ್ನ ಕೇಳಿ ನೋಡುವೆ...
ತಮ್ಮ ಪ್ರತಿಕ್ರಿಯೆಗೆ ಧನ್ಯವಾದ
ನಾಗರಾಜ್
ಉ: ಉಡುಪಿಯ ಬಗ್ಗೆ ಅಶೋಕ್ ಕುಮಾರ್ ಹೇಳಬಹುದೇನೋ...
ಬಳಕೆದಾರರ ವೇದಿಕೆ, ಉಡುಪಿ
----------------------------------
Chethana Special School
SVT School Road
Karkala, UDUPI DISTRICT , Karnataka 574104
Phone: 91 8258 233166
E-Mail: info@chethanaspecialschool.org
---------------------------------------------
avbc - dr.a.v.baliga charities
dr.a.v.baliga memorial hospital
v.m.nagar
doddanagudde,udupi
Udupi - 576102.
Karnataka
Karmayogi : sri.u.r.acharya
Tel : 0820- 2534699 (noon 3p.m - 5pm)
venkatarayabhandary@yahoo.co.in
venkatarayabhandary@gmail.com
Website on Karmayog - http://www.karmayog....
Own Website - www.avbmhospital.org
Contact Person - Mr.p.v.bhandary
Phone Work - 2534699 (3-5pm)
Phone Cell - 9242124621 (3-5pm
------------------------
syndicate - Syndicate Rural Development Trust
Syndicate Bank head Office
Manipal, Udupi,Karnataka
Udupi - 576119.
Karnataka
Karmayogi : .
Tel : 820- .
info@karmayog.org
Website on Karmayog - http://www.karmayog....
Category 1 - Social Welfare
coverage - Karnataka
audited accounts : Not Submitted to karmayog
Notes - Regd with Ministry of Home Affairs