ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Narayana ರವರ ಬ್ಲಾಗ್

ಮುಂಬಯಿಯಲ್ಲಿ ವಲಸೆ ಬಂದವರ ಮೇಲೆ ಹಾವಳಿ - ಈ ಸಮಸ್ಯೆಗೆ ಕಾರಣರಾರು?

February 10, 2008 - 6:51pm — Narayana

ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು).
ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈಯ್ಯಾ ( ಬಿಹಾರಿ, ಉಪ್ರದವರು) ಗಳ ಮೇಲೆ ಜನ ತಲೆಗೊಂದೇಟು ಹಾಕುತ್ತಿದ್ದಾರೆ.

ಎಲ್ಲ ಪತ್ರಿಕೆಗಳಲ್ಲಿ ಖಂಡನೆಯಾಗುತ್ತಿದೆ.

ಅತ್ತ ನಿತೀಶ್ ಕುಮಾರ್‍ ಇದರ ವಿರುದ್ಧ ಆಕ್ರೋಶಿಸುತ್ತಿದ್ದಾರೆ. ಲಾಲು ಯಾದವ್ ಪ್ರಧಾನಮಂತ್ರಿಯತ್ತ ದೂರು ನೀಡಿದ್ದಾರೆ. ಮಾಯಾವತಿ ನಾನೇನು ಕಡಿಮೆ ಎಂದು ತನ್ನ ಪಾಲನ್ನೂ ಈ ಖಂಡನೆಗೆ ನೀಡಿದ್ದಾರೆ.

ವಿ಼ಷಯ ಇದು. ಮುಂಬಯಿ , ಅಥವಾ ಯಾವುದೇ ನಗರ ( ಬೆಂಗಳೂರು ಸೇರಿದಂತೆ)ಕ್ಕೆ ಅದರದೇ ಆದ ಮಿತಿಯಿರುತ್ತದೆ. ಅದನ್ನು ಮೀರಿ ಜನಸಂಖ್ಯೆ ಬೆಳೆದರೆ ನಿಭಾಯಿಸುವುದು ಕಷ್ಟವಾಗುತ್ತದೆ. ನಾವು ಸರಕಾರವನ್ನು ಎಷ್ಟೇ ದೂರಿದರೂ ಸರಿ, ರಸ್ತೆ , ನೀರು, ಸಾರಿಗೆ, ಜೀವನಾವಶ್ಯಕ ಸಾಮಗ್ರಿಗಳ ಪೂರೈಕೆ, ಮನೆ, ಟಾಯ್ಲೆಟ್ಟುಗಳು ಇವುಗಳನ್ನೆಲ್ಲಾ ಬರುತ್ತಿರುವ ಮಹಾಪೂರಕ್ಕೆ ಪೂರೈಸುವುದು ಹೇಗೆ?

ಇದರರ್ಥ ವಲಸೆ ಬಂದವರನ್ನು ಬಗ್ಗು ಬಡಿಯಿರಿ ಎಂದಲ್ಲ. ಜನ , ಅದರಲ್ಲೂ ಬಡ ಜನ , ಊರು ಬಿಟ್ಟು ವಲಸೆ ಯಾಕೆ ಬರುತ್ತಾರೆ? ಇರುವ ಊರಿನಲ್ಲಿ ಜೀವನ ನಿರ್ವಹಣೆ ಕಷ್ಟವಾದರೆ, ಹೊಟ್ಟೆಪಾಡಿಗೆ ಎಲ್‌ಇ ಅನುಕೂಲವೋ ಅಲ್ಲಿ ನೆಲೆಸುತ್ತಾರೆ.

ಅದರಲ್ಲಿಯೂ ಬಿಹಾರ ಉಪ್ರದಿಂದಲೇ ಏಕೆ?

ಬಿಹಾರ ಲಾಲೂ ಆಡಳಿತದಲ್ಲಿ ಮಣ್ಣು ತಿಂದದ್ದು ಹಳೆಯ ಕಥೆ. ಹಾಗೆಯೇ ಉಪ್ರ ಮಾಯಾವತಿ, ಮುಲಾಯಮ್ , ಮಾಯಾವತಿ ಎಂಬ ಚಕ್ರದಲ್ಲಿ , ಅಮರ ಸಿಂಗ್ ಎಂಬ ತಂತ್ರಗಾರನ ಕೈಯಲ್ಲಿ ಸಿಕ್ಕಿಕೊಂಡು ನರಳುತ್ತಿದೆ. ಅಲ್ಲಿಯ ಬಡ ಜನ , ಇಂಥಾ ಪರಿಸ್ಥಿತಿಯಲ್ಲಿ ವಲಸೆ ಹೋಗದೇ ಮತ್ತೇನು ಮಾಡಿಯಾರು?

ಈ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಈ ಬಡ ವಲಸೆಗಾರರಲ್ಲ. ಅವರನ್ನು ಈ ಸ್ಥಿಗೆ ತಂದ ಲಾಲೂ, ಮುಲಾಯಮ್ , ಅಮರ ಸಿಂಗ್ ಇಂಥಹವರು. ತಮಾಷೆಯೆಂದರೆ ಇಂದು ಇವರೆಲ್ಲ ಈ ವಲಸೆ ಬಂದವರ ಹಿತೈಷಿಗಳೋತೆ ಸೋಗು ಹಾಕಿ ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ. ಅಮರ ಸಿಂಗ್ ಹಲ್ಲೆಗೊಳಗಾದವರ ಜೊತೆಗೆ ಮಾತುಕಥೆಯಾಡುವ ಚಿತ್ರವನ್ನೂ ಪತ್ರಿಕೆಗಳಲ್ಲಿ ಪ್ರಕಟಿಸಿಕೊಂಡು ಧನ್ಯರಾದರು.

ಇವರಿಗೆ ಜನ ಬುದ್ಧಿ ಕಲಿಸುವುದು ಯಾವಾಗ?

ಇದರಿಂದ ಅಲ್ಲಿ ಯ ಮೂಲನಿವಾಸಿಗಳಿಗೆ ಮುನಿಸು ಸಹಜವೇ. ಯಾಕೆಂದರೆ, ಅವರ ಜೀವನ ಮಟ್ಟ ಇದರಿಂದ ಕುಸಿಯುತ್ತದೆ.

  • ಉತ್ತರ ಪ್ರದೇಶ
  • ನಗರ ಸಮಸ್ಯೆಗಳು
  • ಬಿಹಾರ
  • ಬೆಂಗಳೂರು
  • ಮುಂಬಯಿ
  • ವಲಸೆ
~.~
  • Narayana ರವರ ಬ್ಲಾಗ್
  • Login or register to post comments
  • 313 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇದು ಉತ್ತರ ಪ್ರದೇಶದಲ್ಲಿ ಮಾತ್ರ ಸಾಧ್ಯ!!
  • ನಾಟಕ
  • ವಾರಣಾಸಿ,ಬಾಂಬ್ ಮತ್ತು ರಾಜಕೀಯ
  • ಕಾಲೇ ಇಲ್ಲ!
  • ಎ ಬಿ ತಪ್ಪಿದ್ದೆಲ್ಲಿ?
Syndicate content

ಲೇಖಕರು

Narayana's picture

ಪೂರ್ಣ ಹೆಸರು
Narayana

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator