ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

nithyagiri ರವರ ಬ್ಲಾಗ್

ಈ ಗುಲಾಬಿಯು ನಿನಗಾಗಿ

ಕ್ಷಮಾರ್ಪಣ ಚಿತ್ರ

"ಹೇ ಜಿಂಕೆಮರಿ",  ಮುಂದೆ ಓದಿ »

ನಿರ್ಣಯ

ಬಿರಿದ ಹೃದಯದ ಮೌನ ಆಕ್ರಂದನ

ಹಾಯ್,
ಗೆಳೆಯರೇ ಈ ಹದಿಹರೆಯದ ವಯಸಿನಲ್ಲಿ ಎಲ್ಲರಿಗೂ ಮೂಡುವುದು ಪ್ರೀತಿ-ಪ್ರೇಮದ ಭಾವನೆ,ಅದರಲ್ಲಿ
ಒಂದು ದಿನ ನೀವು ಪ್ರೀತಿಸಿದ ಗೆಳೆಯ/ಗೆಳತಿ,ಬೇಡ ಇನ್ಮುಂದೆ ನನ್ನ ಬಿಟ್ಬಿಡು,ಇದು ತಪ್ಪು ಅಂಥ ಹೇಳಿ ಅಂಥ ಇನ್ನೊಬ್ಬ ಗೆಳೆಯ/ತಿ ಕಂಡುಕೊಂಡರೆ...ನೀವು ಏನ್ ಮಾಡ್ತಿರ?????????????
೧.ಅಳುವುದು
೨.ಅವರನ್ನ ಕೊಲ್ಲೋದು
೩.ನಿಮ್ಮ ಪ್ರೀತಿಗಾಗಿ ಇನ್ನೊಬ್ಬ ಸಂಗಾತಿಯ ಆಯ್ಕೆ  ಮುಂದೆ ಓದಿ »

ಮನದ ಹನಿಗಳು

ಕಣ್ಣ ರೆಪ್ಪೆಯ ಅಂಚಿನ ತುದಿಯಲ್ಲಿ
ಕಾದು ನಿಂತಿವೆ ಕಣ್ಣ ಹನಿಗಳು
ತುಟಿಯಂಚಲಿ ಆಡದೆ ಉಳಿದಿವೆ
ನೂರಾರು ಒಳ ಮನಸಿನ ಮಾತುಗಳು
ಕೇಳುವ ಪ್ರಮೇಯ ನಿನಗಿಲ್ಲ
ಹೇಳುವ ಸಮಯ ಈಗಲ್ಲ......................
ಚಿಂತಿಸು ಒಮ್ಮೆ ಒಂದು ಸಾರೀ...ಸಾರೀ.....ಓ ನಾರಿ

ಅರಿವಾಗದೆ ಹುಟ್ಟಿದ ಚಿಲುಮೆ ಈ ಪ್ರೇಮ
ಅರಿವಾಗಿ ಬಿಡುವಾಗ..ಏಕೆ ಈ ನೋವೆಂಬ ಕ್ಷಾಮ
ಕ್ಷಣಕೊಮ್ಮೆ ಕೆಣಕುವ ನಿನ್ನ ನೆನಪು  ಮುಂದೆ ಓದಿ »

ಹೃದಯ ಸಮುದ್ರ

ಯುವತಿಯೊಬ್ಬಳು ತನ್ನ ಪ್ರೀತಿ,ಪ್ರೇಮ ಭಾವನೆಗಳು ಸುಳ್ಳೆಂದು ತಿಳಿದಾಗ ಅವಳ ಮನದಲ್ಲಿ ಮುಡೂವ ಮೌನರಾಗ,ನಾನು ಚಿಕ್ಕಂದಿನಲ್ಲಿ ಕೇಳಿದ,ನಮ್ಮ ನಿಮ್ಮ್ಮ ನೆಚ್ಚಿನ ಅಂದಿನ ಮಾತನಾಡುವ ಗೆಳೆಯ/ಗೆಳತಿಯಾಗಿದ್ದ ಬಾನುಲಿಯಲ್ಲಿ ನುಲಿದಾಗ,ಹಾಗೆ ಒಂದು ಪುಸ್ತಕದಲ್ಲಿ ಬರೆದಿದ್ದೆ,ಅದನ್ನು ನಿಮಗೂ ಪರಿಚಯಿಸುವ ಇರಾದೆ ನನ್ನದು..ಹಾಗೂ ಈ ಕವನ ರಚಿಸಿದ ವ್ಯಕ್ತಿಗೂ ನನ್ನ ನಮನಗಳು.....  ಮುಂದೆ ಓದಿ »

ಪಯಣ ಚಿತ್ರದ ಗೀತೆ

ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲ್ಲಿ ಕಾದು ನಿಂತಿವೆ ಭೊಮಿಗೆ ಬರಲು
ನನ್ನ ಒಳಗೊಳಗೆ ಒಲವಿನ ಯೋಗ
ತುದಿಗಾಲಲ್ಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ,ಹಾಡುಗಾರ ನಾನಲ್ಲ
ನಿನ್ನೆ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ
ನಿನ್ನೆ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ

ನಿಂತಲ್ಲಿ ನಾ ನಿಲ್ಲಲಾರೆ,ಎಲ್ಲರು ಹಿಂಗತಾರೆ  ಮುಂದೆ ಓದಿ »

Syndicate content