ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ?

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಳೆಯ ಮರೆಯಲ್ಲಿ

ಮಳೆರಾಯನ ಆಟ ನೋಡ್ಲಿಕ್ಕೆಂದು ಹೊರಟ ನಾನು ಕಂಡದ್ದು ಮಬ್ಬಾದ ಬಾನು. ಅಲ್ಲೇ ಅಡಗಿದ್ದ ಸಣ್ಣಗಿನ ನೀರ ದನಿ ಅದರೊಡನೆ ಸುಂದರ ನೀರ ತರಂಗಗಳು. ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಚಿತ್ರಣ ಕಂಡು ನನ್ನ ಮನಸ್ಸಿನಲ್ಲಿ ಏಳುತ್ತಿದೆ ಎನೋ ಒಂಥರಾ ತಳಮಳ. ಒಂದರ ಮೇಲೊಂದರಂತೆ ಬೀಳುತ್ತಿದ್ದ ಹನಿಗಳಿಂದಾದ ಆ ಕಂಪನ ಕಂಡು ಎಂಥದೋ ಒಂಥರಾ ವಿದ್ಯುತ್ ಸಂಚಾರ.

 

 

 ಇದು ನನ್ನ ಡೆಸ್ಕ್ಟಾಪ್ ನಲ್ಲಾಗಿದೆ ಈಗ ಸುಂದರ ವಾಲ್ಪೇಪರ್. ಡೌನ್ಲೋಡ್ ಮಾಡ್ಕೋಬೇಕಾ? ಇಲ್ಲಿ ಕ್ಲಿಕ್ಕಿಸಿ. 

1024x , 2047x

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮಳೆಯ ಮರೆಯಲ್ಲಿ

drushya pradeep's picture

ಗೆಳತಿ
ಏಕೀ ಕಣ್ಣೀರು??
ಸಖ ಹೊರಟುಹೋದನೆಂದೇ??

ಮುದಗೊಳಿಸುತ್ತ ಕಂಗೊಳಿಸುವ
ಅವನೊಂದಿಗೆ ಕಣ್ಣಾಮುಚ್ಚಾಲೆ
ಆಡುವವಳು ನೀನೆ

ಧಗಧಗಿಸಿ ಉರಿಯುವಾಗ
ನಿನ್ನ ಸೆರಗು ಮುಚ್ಚಿ
ರಮಿಸುವವಳು ನೀನೆ

ಅವನ ಮುನಿಸಿನಿಂದ
ಮನ ಮುದುಡಿಸಿಕೊಂಡು
ಜಗವನ್ನೆಲ್ಲ ನಿನ್ನ ಛಾಯೆಯಿಂದ ತುಂಬಿ
ಜಗಳವಾಡಿ
ಅವನ ಸವಿ ಮಾತಿಂದ ನೀ ರಂಗಾಗದೆ
ಮುನಿಸಿನಿಂದಲೇ
ಸಾಗರದಾಳದ ನಿನ್ನ ಪ್ರಿಯಕರ ದಿನಕರನನ್ನು
ಬೀಳ್ಕೊಟ್ಟು
ಈಗ ಅಳುವೆಯೇಕೆ ಸಖಿ??

ಉ: ಮಳೆಯ ಮರೆಯಲ್ಲಿ

omshivaprakash's picture

ವಾವ್!