ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನನ್ನ ಜ್ಞಾನಭಂಡಾರ

ನಾ ಕೊಳ್ಳೂ ಪುಸ್ತಕಗಳನ್ನು ನೋಡಿ,
ಫ್ರೆಂಡು: ನಿನ್ನ  ಜ್ಞಾನಭಂಡಾರ ಅದ್ಭುತ ಮಗ!!
ನಾನು: ಇಲ್ಲ.. ನನ್ನ ಪುಸ್ತಕ ಭಂಡಾರ ಅದ್ಬುತ ಅಷ್ಟೇ..

No votes yet