Prashanth H J ರವರ ಬ್ಲಾಗ್
ಆಗುಂಬೆ/ಶ್ರಂಗೇರಿ/ಹನುಮನ ಗುಂಡಿ ಪ್ರವಾಸ
April 14, 2008 - 7:52pm — Prashanth H Jಮಲ್ಲಿಕಾ ಮಂದಿರದಲ್ಲಿ ತಿಂಡಿ, ಕೇವಲ ಇಡ್ಲಿಯ ಬಣ್ಣ ಹೋಟೆಲಿನ ಹೆಸರಿಗೆ ಹೋಲುತ್ತಿತ್ತು. ಹೋಟೆಲ್ ಮಾಣಿಗೆ ಕುದುರೆಮುಖಕ್ಕೆ ಹೋಗುವ ದಾರಿ ಕೇಳಿದೆ,
"ಸೀದಾ, ಲೆಫ್ಟ್, ರೈಟ್, ಸೀದಾ". ಅಂದ.
ಹತ್ತು-ಹದಿನೈದು ಕಿಲೋಮೀಟರ್ ಹೋಗುತ್ತಲೇ ಮತ್ತೆ ಪೋಲೀಸರ ಕಾಟ ಶುರುವಾಯಿತು.
ಪೋಲೀಸಪ್ಪ -
ಎಲ್ಲಿಗೆ?
ನನಗೆ ಹಿಂದಿನ ದಿನ ಇವರಿಂದ ಸೂರ್ಯಾಸ್ತ ಮಿಸ್ಸ್ ಆಗಿದ್ದರಿಂದಲೋ ಏನೋ, ಮುಂದೆ ಓದಿ »

- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: