ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › prashanth kota ರವರ ಬ್ಲಾಗ್

ಅರ್ಥಹೀನ ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ !!

June 25, 2006 - 4:31pm — prashanth kota

ಬೆಂಗಳೂರಿನಲ್ಲಿ ಮೊಟಾರು ಗಾಡಿ ಓಡಿಸಬೇಕಾದರೆ "ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ" ಇರಬೇಕು. ಮೇಲ್ನೋಟಕ್ಕೆ ಇದು ಒಳ್ಳೆಯ ನಿಯಮದಂತೆಯೇ ಕಾಣುತ್ತದೆ. ಆದರೆ ಇದು ಬರಿ ಲಂಚ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಕ್ಕೆ ಬರುತ್ತೆ ಅಂತ ನನ್ನ ವಾದ. ಕಾರಣಗಳು ಇಂತಿವೆ:

೧. ಒಮ್ಮೆ ಪ್ರಮಾಣ ಪತ್ರ ಮಾಡಿಸಿದರೆ, ಆರು ತಿಂಗಳವರೆಗೆ ಅದು ಸಿಂಧು. ಇನ್ನು ಎರಡೆ ದಿನಗಳನಂತರ ಪೋಲೀಸರು ಕೇಳಿದರೂ ನೂರುರುಪಾಯಿ ದಂಡ. ಇದರಲ್ಲಿ ಅರ್ಥ ಇದೆಯೆ? ಎರಡೇ ದಿನದಲ್ಲಿ, ಗಾಡಿ ಅಷ್ಟು ಹದಗೆಡಲು ಸಾಧ್ಯವೆ? ಇದು ಸಾರ್ವಜನಿಕರ ಮರೆವನ್ನೇ ನೆಪವಾಗಿಟ್ಟುಕೊಂಡು ಅವರಿಗೆ ಮಾಡುವ ಮೋಸ ಅಲ್ಲವೆ?

೨. ಪ್ರಮಾಣ ಪತ್ರದಲ್ಲಿನ ಕಾರ್ಬನ್ ಮೊನಾಕ್ಸೈಡ್ ಹಾಗು ಹೈಡ್ರೊ ಕಾರ್ಬನ್ ಮಿತಿಗಳು ತೀರಾ ಅವೈಜ್ಞಾನಿಕ. ಉದಾಹರಣೆಗೆ ನನ್ನ ಮೂರು ವರ್ಷ ಹಳೆಯ ಬೈಕನ್ನು ತಗೊಳ್ಳಿ.

ಕಾರ್ಬನ್ ಮೊನಾಕ್ಸೈಡ್ ನ ಗರಿಷ್ಠ ಮಿತಿ ೩.೫ ಆದರೆ ನನ್ನ ಬೈಕು ಉಗುಳುವುದು ಕೇವಲ ೦.೨೧
ಹೈಡ್ರೊ ಕಾರ್ಬನ್ ನ ಗರಿಷ್ಠ ಮಿತಿ ೪೫೦೦ ಆದರೆ ನನ್ನ ಬೈಕು ಹೊರಬಿಡುವುದು ಕೇವಲ ೮೧

ಅಂದರೆ, ನನ್ನ ಬೈಕಿನಂತಹ ಹತ್ತು ಹದಿನೈದು ಬೈಕುಗಳು ಬಿಡುವ ಹೊಗೆ, ನನ್ನ ಬೈಕೊಂದೇ ಬಿಟ್ಟರೂ ನಾನು ಯಾವ ಕಾನೂನನ್ನು ಮುರುದಿರುವುದಿಲ್ಲ. ಇಂತಹ ಕಾನೂನುಗಳಿಂದ ಆಗುವ ಪ್ರಯೋಜನವಾದರೂ ಏನು? ನನಗೆ ಕೆಲವೊಮ್ಮೆ ಕಪ್ಪು ಹೊಗೆ ಬಿಡುವ ಆಟೊಗಳ ಚಾಲಕರನ್ನು ಹಿಗ್ಗಾಮುಗ್ಗವಾಗಗಿ ಬಯ್ಯುವ ಮನಸಾಗುತ್ತದೆ. ಆದರೆ ಸರಿಯಾಗಿ ಯೋಚಿಸಿದರೆ ತಿಳಿಯುತ್ತೆ, ಅವರೂ ಕೂಡ ಯಾವ ಕಾಯ್ದೆಯನ್ನೂ ಉಲ್ಲಂಘಿಸಿಲ್ಲ ಅಂತ.

೩. ಕಾರಿದ್ದವರಿಗಂತೂ ಇನ್ನೂ ಹೆಚ್ಚು ತೊಂದರೆ. ೨೦೦೦ ಇಸವಿಗಿಂತ ಹಳೆಯ ಕಾರಾದರೆ, ವಿಶೇಷ ಯಂತ್ರದಲ್ಲಿ ಪರೀಕ್ಷೆ ಮಾಡಬೇಕಂತೆ. ಆ ಯಂತ್ರದಲ್ಲಿ ಮಾತ್ರ ಇರುವ ವಿಶೇಷ ಏನೆಂದು ನಾನು ಕೆಳಿದ ಯಾರಿಗೂ ತಿಳಿಯದು. ಅಂತಹ ಯಂತ್ರ ಇಲ್ಲದ ಪರೀಕ್ಷಣ ಕೇಂದ್ರದವರು ಬಾಗಿಲಿಗೆ ಬಂದ ಗ್ರಾಹಕನನ್ನು ಏಕೆ ಬೇಡ ಎನ್ನುತ್ತಾರೆ ಹೇಳಿ? ತಯಾರಾದ ವರ್ಷ ೨೦೦೦ ದ ನಂತರ ಅಂತ ಬರೆದು ಪ್ರಮಾಣ ಪತ್ರ ಕೊಟ್ಟೇ ಬಿಡುತ್ತಾರೆ. ಪೋಲೀಸರು ಹಿಡಿದರೆ ಸಿಕ್ಕಿಬೀಳುವುದು ಅವರಲ್ಲ ತಾನೆ.

ಇಷ್ಟೆಲ್ಲಾ ನ್ಯೂನತೆ ಗಳಿರುವ ಈ ಕಾನೂನನ್ನು ಸರ್ಕಾರ ಪುನರ್ಪರಿಶೀಲಿಸಬೇಕಲ್ಲವೆ?

~.~
  • prashanth kota ರವರ ಬ್ಲಾಗ್
  • Login or register to post comments
  • 573 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 26, 2007 - 9:04pm — muralihr

Re: ಅರ್ಥಹೀನ ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ !!

muralihr's picture

ಇದು ಸಾಮಾನ್ಯ ತಿಳಿವಳಿಕೆ . ನಮ್ಮ ಸರ್ಕಾರವಿರುವುದು ಪ್ರಜೆಗಳಿಗಾಗಿಯೇನು ??
ನಮ್ಮ ಕಾನೂನು ಇರುವುದು ಸಮಾಜಕ್ಕಾಗಿಯೇನು ?? ನಮ್ಮ ವಿದ್ಯಾಲಯವಿರುವುದು
ವಿದ್ಯಾರ್ಥಿಗಾಗಿಯೇನು ?? ಇವೆಲ್ಲಾ (ಯುನಿವರ್ಸಿಟಿ, ಪೋಲಿಸ್ ಇಲಾಖೆ , ಸರ್ಕಾರ) ಸೋಮಾರಿಗಳು ಹಾಗೂ ಸೃಜನಶಿಲತೆಯಿರದ
ವ್ಯಕ್ತಿಗಳು ಸೋಮಾರಿತನದಿ೦ದ ಹಾಗೂ ಜವಾಬ್ದಾರಿಯಿಲ್ಲದೆ...ಬದುಕುವ
ದಾರಿಯನ್ನು ಕ೦ಡುಕೊ೦ಡು ತಮ್ಮ ದಾರಿಗೆ ನಮ್ಮೆಲ್ಲರನ್ನು ಸೆಳೆದು ನಡೆಸುವ ಸ೦ಸ್ಠೆಗಳು.
ಆ ಸ೦ಸ್ಠೆಗಳನ್ನು ನಾವು ನ೦ಬಿರುವಾಗ ಇವೆಲ್ಲಾ ಅನಿವಾರ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರುಜುವಾತು ಮತ್ತು ಋಜುವಾತು
  • ಸಮುದ್ರಕ್ಕೆ ಕಬ್ಬಿಣದ ಪುಡಿ ಸೇರಿಸಿದರೆ, ವಾತಾವರಣ ಶುದ್ಧ?(ಇ-ಲೋಕ-26)(10/6/2007)
  • ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
  • ಪತ್ರ.... ನಾಸ್ಟಾಲ್ಜಿಯಾ
  • ರಾಮಾಯಣ ಕಟ್ಟು ಕಥೆಯೇ??
Syndicate content

ಲೇಖಕರು

prashanth kota's picture

ಪರಿಚಯ

ಕಥೆ ಪುಸ್ತಕ ಓದುವುದು, ಚಾರಣ, ಓಡುವುದು, ಲಂಚಕೋರ ಪೋಲೀಸರ ವಿರುದ್ಧ ಕಂಡಕಾರುವುದು... ಹೀಗೆ ಕಾಲಕಳೆವುದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator