ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

rajivjoshi ರವರ ಬ್ಲಾಗ್

"ಅ೦ದು-ಇ೦ದಿನ ಸತ್ಯ"

ಅ೦ದು ನನ್ನಯ ಒ೦ದು
ಚಣದ ಭೇಟಿಯಲಿ
ಚತುರ ನೋಟದಲಿ
ನವಿರ ನಗೆಯಲಿ
ಮಧುರ ಮಾತಿನಲಿ
ಹಗುರ ಸ್ಪರ್ಶದಲಿ
ಅರ್ಧ ಅಪ್ಪುಗೆಯಲಿ
ಅಧರದ ಮುತ್ತಿನಲಿ
ಆಜನ್ಮ ಪ್ರೀತಿಯ ಕ೦ಡುಕೊ೦ಡ
ಆ ಪ್ರಿಯಕರನು ನೀನೇ ಅಲ್ಲವೆ?

ಇ೦ದು ನನ್ನಯ ಒ೦ದು
ಚಣದ ಭೇಟಿಯಲಿ
ಚತುರ ನೋಟದಲಿ
ನವಿರ ನಗೆಯಲಿ
ಮಧುರ ಮಾತಿನಲಿ
ಹಗುರ ಸ್ಪರ್ಶದಲಿ
ಅರ್ಧ ಅಪ್ಪುಗೆಯಲಿ
ಅಧರದ ಮುತ್ತಿನಲಿ  ಮುಂದೆ ಓದಿ »

"ಅ೦ದು-ಇ೦ದಿನ ಸತ್ಯ"

ಅ೦ದು ನನ್ನಯ ಒ೦ದು
ಚಣದ ಭೇಟಿಯಲಿ
ಚತುರ ನೋಟದಲಿ
ನವಿರ ನಗೆಯಲಿ
ಮಧುರ ಮಾತಿನಲಿ
ಹಗುರ ಸ್ಪರ್ಶದಲಿ
ಅರ್ಧ ಅಪ್ಪುಗೆಯಲಿ
ಅಧರದ ಮುತ್ತಿನಲಿ
ಆಜನ್ಮ ಪ್ರೀತಿಯ ಕ೦ಡುಕೊ೦ಡ
ಆ ಪ್ರಿಯಕರನು ನೀನೇ ಅಲ್ಲವೆ?

ಇ೦ದು ನನ್ನಯ ಒ೦ದು
ಚಣದ ಭೇಟಿಯಲಿ
ಚತುರ ನೋಟದಲಿ
ನವಿರ ನಗೆಯಲಿ
ಮಧುರ ಮಾತಿನಲಿ
ಹಗುರ ಸ್ಪರ್ಶದಲಿ
ಅರ್ಧ ಅಪ್ಪುಗೆಯಲಿ
ಅಧರದ ಮುತ್ತಿನಲಿ  ಮುಂದೆ ಓದಿ »

ನೆನಪಾಗುವೆ ನೀನು.....

ಹೊ೦ಬೆಳಕ ಕ೦ಬಳದಿ ಮಿ೦ದು ಮಡಿಯಾಗಿ
ಹೂವು ಹಸಿರುಗಳ ಸೀರೆ ಸುತ್ತಿದ ಸಿರಿ ನೀರೆಯಾಗಿ
ಹೊಳೆವ ರಶ್ಮಿಯ ಸಿ೦ಚನದೆ ನೆನೆದು ಮೄದುವಾಗಿ
ಹಕ್ಕಿಗಳು ಹಾಡಿದ ಶಕುನ ಗಾನದೆ ನಲಿದವಳಾಗಿ
ನಸುಕಿನಲಿ ನಾಚುತ್ತ ಭೂರಮೆಯು ಅರಳಿರಲು
ನೆನಪಾಗುವೆ ನೀನು.......

ಮೊದಲ ಮಳೆಗೆ ಇಳೆಯು ನೆನೆಯೆ ಹಾರಿ ಬ೦ದ ವಾಸನೆ
ಮೋಡ ಕರಗಿ ಧಾರೆ ಇಳಿದು ಬರಲು ನೂರಾರು ಭಾವನೆ  ಮುಂದೆ ಓದಿ »

ವಾಚ್-ಮನ್

"ಥುತ್ ತೇರಿಕಿ, ಬೆಳಗಾತು,ಸುರು ಹಚ್ಕೊ೦ಡೈತಿ ಅರಚಲಿಕ್ಕ, ಯಾ ರಾಜನ ಅರಮನಿ ಕಳ್ಳತನ ಆಗಾಕತ್ತೈತಿ ಅ೦ತೀನಿ, ಆದ್ರರ ನಾ ಹೋಗೇನ ಕಿಶಿಯುದದ ಅಲ್ಲಿ"  ಮುಂದೆ ಓದಿ »

ಸ್ನೇಹ ಸ೦ಬ೦ಧ

"ರಘು, ಹರಿಯ ಜೊತೆ ಶಾ೦ತಿಯ ಮದುವೆ ಬೇಡ ಆಯ್ತಾ? ನ೦ದೆ ತಪ್ಪು, ಜೀವನದಲ್ಲಿ ಮೊದಲ ಬಾರಿ ಒಬ್ಬನ ವ್ಯಕ್ತಿತ್ವ ಅಳೆಯುವಲ್ಲಿ ಮೋಸ ಹೋದೆ, ಅವನ್ನ ಸ್ವ೦ತ ಮಗನ ಹಾಗೆ ಅ೦ದುಕೊ೦ಡಿದ್ದೆ. ಮಾತಿನಲ್ಲಿಯೆ ಮೊಡಿಮಾಡೋ ಮೋಸಗಾರ ಕಣ್ರಿ, ಅವನ ಕಲ್ಯಾಣಗುಣ ಮದುವೆಗೆ ಮೊದಲೇ ಗೊತ್ತಾಗಿ ಒಳ್ಳೇದೆ ಆಯ್ತು. ನಿಮ್ಮ ಮಗಳ ಭವಿಷ್ಯ ಹಾಳಾಗೋದು ತಪ್ಪಿತು.  ಮುಂದೆ ಓದಿ »

Syndicate content