ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ritershivaram ರವರ ಬ್ಲಾಗ್

ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

September 13, 2007 - 11:44am — ritershivaram

ಇಂದಿನ ಸುದ್ದಿ ನೋಡಿ, ನಗಬೇಕೋ ಅಳಬೇಕೋ ರಾಮ ರಾಮಾ!. . ರಾಮಸೇತುವನ್ನು ರಕ್ಷಿಸಿ;ದೇಶ ಉಳಿಸಲು ಹೋಗಿ  ಇದೀಗ ನಾವು ಶ್ರೀರಾಮನನ್ನೇ ಉಳಿಸಿಕೊಳ್ಳಲು ಹೆಣಗಬೇಕಿದೆಯಲ್ಲ! ರಾಮನೇ ಇಲ್ಲಾಂದ್ಮೇಲೆ ಶ್ರೀಕೃಷ್ಣ ಇನ್ನೆಲ್ಲಿ? ಯಾಕೆಂದರೆ, ದಶಾವತಾರಗಳೇ ಇಲ್ಲವಾಗುತ್ತವೆ!! ಆಗ ನಮಗೆ ಪವಿತ್ರವೆನಿಸಿದ  ಶ್ರೀಕೃಷ್ಣನ ಭಗವದ್ದೀತೆಯೂ ನಿಪ್ಪ್ರಯೋಜಕವೇ ಆಗಿಬಿಡುತ್ತದೆ!!! ಬ್ರಿಟಿಷರ ಮತ್ತು ಮೊಘಲರ ಕಾಲದಲ್ಲು ನಮ್ಮ ಶ್ರೀರಾಮದೇವರ ಅಸ್ತಿತ್ವವನ್ನು ಪುರಾವೆಗಳಿಲ್ಲವೆಂದು ಸಾಬೀತು ಪಡಿಸಲು ಯಾರೂ ಹೋಗಲಿಲ್ಲ.  ಇದೀಗ ನಾವೇ  ಅವನು ಕಟ್ಟಿದ ಸೇತುವೆಯೊಂದಿಗೇ ಅವನನ್ನೂ ಇಲ್ಲವಾಗಿಸಲು ಹೊರಟಿದ್ದೇವಲ್ಲ; ಎಂಥ ಅಸಹ್ಯ ರಾಜಕಾರಣ ನಮ್ಮದು ಎಂಥಾ ಅಪಾಹಾಸ್ಯಕರ ಸುದ್ದಿ ಸಂಗತಿ ಇದು. 

-ರೈಟರ್ ಶಿವರಾಂ

  • ಸುದ್ದಿ ಸ್ವಾರಸ್ಯ
~.~
  • ritershivaram ರವರ ಬ್ಲಾಗ್
  • Login or register to post comments
  • 453 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 13, 2007 - 3:46pm — girish.rajanal

ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

girish.rajanal's picture

ಎಲ್ಲರಿಗೂ ನನ್ನ ನಮಸ್ಕಾರ,
ಈ ಹೊಲಸು ಕಾಂಗ್ರೆಸ್ ಸರಕಾರ ಇರೋವರೆಗೂ ಭಾರತಕ್ಕೆ ಕೆಡಕು ತಪ್ಪಿದ್ದಲ್ಲ. ಹಿಂದು ಧರ್ಮವನ್ನೇ ಅಲ್ಲ್ಳೆಯುತ್ತಿರುವ ಸರ್ಕಾರ ನಮಗೆ ಬೇಡ. ದೇಶವನ್ನೇ ನುಂಗಿ ರೀರು ಕುಡಿಯೋ ಹುನ್ನಾರ ನೆಡೀತಾ ಇದೆ ಸರ್‍. ಧರ್ಮಯುಧ್ಧ ಒಂದೇ ಇದಕ್ಕೆ ಮದ್ದು. ಎಲ್ಲ ಹಿಂದುಗಳು ಒಮ್ಮತದಿಂದ ಹೋರಾಡಬೇಕಾಗಿದೆ. ಕೈ ಕಟ್ಟಿ ಕುಳಿತರೆ ಕೆಲಸ ಆಗೋಲ್ಲ. ಹೀಗೆ ಬಿಟ್ರೆ ಭರತಖಂಡ ಈ ಭೂಮಿಮೇಲೆ ಇಲ್ಲವಾಗುತ್ತೆ ಸರ್‍ ಬೇಗ ಏನಾದರೂ ಮಾಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 14, 2007 - 12:17am — muralihr

ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

muralihr's picture

ರಾಮ ಮ೦ತ್ರವ ಜಪಿಸೋ ಹೇ ಮನುಜ ಆ ಮ೦ತ್ರ ಈ ಮ೦ತ್ರ ಜಪಿಸಿ ಕೆಡಲೂ...ಬೇಡಾ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 15, 2007 - 2:08pm — ritershivaram

ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

ritershivaram's picture

ಚೆನ್ನಾಗಿ ಹೇಳಿದಿರಿ ಮುರಳೀಧರ್, ರಾಮನಿಲ್ಲದ ರಾಮ ಮಂತ್ರವ ಜಪಿಸದ ಕೋಟ್ಯಂತರ ಭಾರತೀಯರ ಬದುಕನ್ನು ನಾವು ಊಹಿಸಿಕೊಳ್ಳವುದೇ ಅಸಾಧ್ಯವಲ್ಲವೇ(ನಾವು ಅಲ್ಪ ಸಂಖ್ಯಾತರಲ್ಲವಲ್ಲ; ಅವರಿಗೂ ಅವರ ದೇವರುಗಳು ಹಾಗೆಯೆ).
ಇವತ್ತಿನ Times of India ದ ಈ ಲಿಂಕ್ ನ್ನೂ ನೋಡಿ Ram and the Magic of mythology-Editorial Myth and Reality

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 15, 2007 - 11:28pm — muralihr

ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

muralihr's picture

ಇದನ್ನು ಹೇಳಿದ್ದು ನಾನಲ್ಲಾ .. ಪುರ೦ದರ ದಾಸರು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 16, 2007 - 2:06pm — ritershivaram

ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

ritershivaram's picture

ಸುಮಾರು ಮೊವತ್ತು ಮೊವತ್ತೈದು ವರ್ಷಗಳ ಹಿಂದೆ - ಪ್ರಾಯಶಃ ಆಗ ನಾನೂ ನಿಮ್ಮಪ್ರಾಯದವನೇ - ನನ್ನ ತಂದೆ-ತಾಯಿಗಳು ಮತ್ತು ಅವರಿಗಿಂತ ಗುರು ಹಿರಿಯರೂ ಇದೇ ಮಂತ್ರವನ್ನು ಉಚ್ಛರಿಸುತ್ತಿದ್ದರು. ಅವರು ಯೊರೂ ಪದೇ ಪದೇ ಪುರಂದರ ದಾಸರ ಹೆಸರನ್ನು ಪ್ರಿಫಿಕ್ಸ್ ಮಾಡುತ್ತಿರಲಿಲ್ಲ. ಇದೀಗ ಎಂಥ ಪ್ರಮಾದ ನನ್ನಿಂದ Smiling -

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 15, 2007 - 6:39pm — ritershivaram

ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

ritershivaram's picture

ಚೆನ್ನಾಗಿ ಹೇಳಿದಿರಿ ಮುರಳೀಧರ್, ರಾಮನಿಲ್ಲದ ರಾಮ ಮಂತ್ರವ ಜಪಿಸದ ಕೋಟ್ಯಂತರ ಭಾರತೀಯರ ಬದುಕನ್ನು ನಾವು ಊಹಿಸಿಕೊಳ್ಳವುದೇ ಅಸಾಧ್ಯವಲ್ಲವೇ(ನಾವು ಅಲ್ಪ ಸಂಖ್ಯಾತರಲ್ಲವಲ್ಲ; ಅವರಿಗೂ ಅವರ ದೇವರುಗಳು ಹಾಗೆಯೆ). ಇವತ್ತಿನ Times of India ದ ಈ ಲಿಂಕ್ ನ್ನೂ ನೋಡಿ-Ram and the Magic of mythologyp1Editorial Myth and Reality12

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 15, 2007 - 12:18pm — ritershivaram

ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

ritershivaram's picture

ನಾನೇನು ಮಾಡಲಿ ಹುಲು ಮಾನವನು!ಇದೇ ಬಗೆಯ ಹೇಳಿಕೆ ನೀಡಿರುವ ಜ್ಞಾನಕ್ಕೇ ಅಧಿಪತಿಗಳು ಒಬ್ಬರು ಇದ್ದಾರೆ! ನೋಡಿ-ನನ್ನ ಬ್ಲಾಗ್ ಇದೇ ನಮ್ಮ ನಾಡು ಇದೇ ನಮ್ಮ ನುಡಿಗಳು! ಆದರೆ. ಸ್ವಾಮಿವಿವೇಕಾನಂದರು ಹೇಳುತ್ತಾರೆ- ಹಿಂದೂ ಧರ್ಮ ಎಂದಿಗೂ ನಾಶವಾಗುವುದಿಲ್ಲ. ಅದು ಒಂದು ಕಡೆ ನಾಶವಾದಂತೆ ಕಂಡು ಬಂದರೆ ಮತ್ತೊಂದು ಕಡೆಯಿಂದ ತಟ್ಟನೆ ಪುನರುತ್ಥಾನಗೊಳ್ಳುತ್ತಲೇ ಇರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 3:47pm — girish.rajanal

ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

girish.rajanal's picture

ಎಲ್ಲರಿಗೂ ನನ್ನ ನಮಸ್ಕಾರ,
ಈ ಹೊಲಸು ಕಾಂಗ್ರೆಸ್ ಸರಕಾರ ಇರೋವರೆಗೂ ಭಾರತಕ್ಕೆ ಕೆಡಕು ತಪ್ಪಿದ್ದಲ್ಲ. ಹಿಂದು ಧರ್ಮವನ್ನೇ ಅಲ್ಲ್ಳೆಯುತ್ತಿರುವ ಸರ್ಕಾರ ನಮಗೆ ಬೇಡ. ದೇಶವನ್ನೇ ನುಂಗಿ ರೀರು ಕುಡಿಯೋ ಹುನ್ನಾರ ನೆಡೀತಾ ಇದೆ ಸರ್‍. ಧರ್ಮಯುಧ್ಧ ಒಂದೇ ಇದಕ್ಕೆ ಮದ್ದು. ಎಲ್ಲ ಹಿಂದುಗಳು ಒಮ್ಮತದಿಂದ ಹೋರಾಡಬೇಕಾಗಿದೆ. ಕೈ ಕಟ್ಟಿ ಕುಳಿತರೆ ಕೆಲಸ ಆಗೋಲ್ಲ. ಹೀಗೆ ಬಿಟ್ರೆ ಭರತಖಂಡ ಈ ಭೂಮಿಮೇಲೆ ಇಲ್ಲವಾಗುತ್ತೆ ಸರ್‍ ಬೇಗ ಏನಾದರೂ ಮಾಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 3:47pm — girish.rajanal

ಉ: ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

girish.rajanal's picture

ಎಲ್ಲರಿಗೂ ನನ್ನ ನಮಸ್ಕಾರ,
ಈ ಹೊಲಸು ಕಾಂಗ್ರೆಸ್ ಸರಕಾರ ಇರೋವರೆಗೂ ಭಾರತಕ್ಕೆ ಕೆಡಕು ತಪ್ಪಿದ್ದಲ್ಲ. ಹಿಂದು ಧರ್ಮವನ್ನೇ ಅಲ್ಲ್ಳೆಯುತ್ತಿರುವ ಸರ್ಕಾರ ನಮಗೆ ಬೇಡ. ದೇಶವನ್ನೇ ನುಂಗಿ ರೀರು ಕುಡಿಯೋ ಹುನ್ನಾರ ನೆಡೀತಾ ಇದೆ ಸರ್‍. ಧರ್ಮಯುಧ್ಧ ಒಂದೇ ಇದಕ್ಕೆ ಮದ್ದು. ಎಲ್ಲ ಹಿಂದುಗಳು ಒಮ್ಮತದಿಂದ ಹೋರಾಡಬೇಕಾಗಿದೆ. ಕೈ ಕಟ್ಟಿ ಕುಳಿತರೆ ಕೆಲಸ ಆಗೋಲ್ಲ. ಹೀಗೆ ಬಿಟ್ರೆ ಭರತಖಂಡ ಈ ಭೂಮಿಮೇಲೆ ಇಲ್ಲವಾಗುತ್ತೆ ಸರ್‍ ಬೇಗ ಏನಾದರೂ ಮಾಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಪ್ರೀತಿಸಿದ ಹುಡುಗಿ"
  • ಒಂಥರಾ ಪ್ರೀತಿ...
  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
  • ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು
  • ಕುಂಟನಿ ಎಂಬ ವಿಸ್ಮಯ
Syndicate content

ಲೇಖಕರು

ritershivaram's picture

ಪೂರ್ಣ ಹೆಸರು
ritershivaram

ಪರಿಚಯ

ನಿವೃತ್ತ ನೌಕರ(Bsnl). ಚಿಂತಕ,ಸಾಹಿತಿ ಮತ್ತು ಕಂಪ್ಯೂಟರ್ ಶಿಕ್ಷಕ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator