Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಈ ಹಾಡನ್ನು ಪೂರ್ಣ ಮಾಡಬಲ್ಲಿರಾ

April 1, 2008 - 10:36am — roopablrao

ನಾನು ಶಾಲೆಯಲ್ಲಿದ್ದಾಗ ಒಮ್ಮೆ ಕಂಠೀರವ ಸ್ಟೇಡಿಯಮ್ನಲ್ಲಿ ಈ ಹಾಡನ್ನು ಹಾಡಿದ್ದೆವು
ಆ ಹಾಡಿನ ಕೊನೆಯ ೧ ಸಾಲು ನೆನಪಿಲ್ಲ
ಗೊತ್ತಿದ್ದರೆ ಪೂರ್ಣ ಮಾಡಿ

ಕನ್ನಡ ನಾಡಿನ ಮಂಗಳ ಚಂದಿರ ತುಂಬಿ ಬೆಳಗಿ ಬರಲಿ
ತುಂಬಿ ಬೆಳಗಿ ಬರಲಿ
ಹೊನ್ನಿನ ಬೀಡಿನ ಅಂಗಳದಲಿ ಬೆಳದಿಂಗಳು ಚಿರವಿರಲಿ
ತುಂಬಿ ಬೆಳಗಿ ಬರಲಿ

ಧಾರೆ ಧಾರೆ ಝರಿ ಧವಳ ಮಾಲೆ ಸಹ್ಯಾದ್ರಿ ಮೇರುಸಾಲು
ಗೇರು ಸೊಪ್ಪೆ ಜಲ ಜೀವ ಮಾಲೆ ಶ್ರೀ ಗಂಧದ ಮಲೆ ಜಾಲ
ಕಲೆಯ ಬೀಡ ಕರುನಾಡ ಸೊಬಗ ಹಸಿರೆಲೆಯ ಪರದೆ ತೆರೆವಾ
ಶಿಲಾಬಾಲೆಯರ ಶಿಲ್ಪ ವೈಭವ
ಬಾಹುಬಲಿಯು ಇರುವಾ (೨)

ಕನ್ನಡಾ ನಾಡಿನ

ದೇವ ಪಂಪ ರನ್ನಾಧ್ಯ ಕವಿಗಳ ಕಾವ್ಯ ಕಲ್ಪ ನಾಕ
ದಿವ್ಯ ತಾರೆಗಳ ಹಾಲು ಧಾರೆಯ ಚಿರಂಜೀವಿ ಲೋಕ
????????????
ದೇವಿಗಿರಲಿ ಭುವನೇಶ್ವರಿಗೈಸಿರಿ
ಅಮೃತ ಧಾರೆಯ ಜಳಕಾ

ಈ ಮೇಲಿನ ಸಾಲು ಮರೆತು ಹೋಗಿದೆ ತಿಳಿದವರು ಹೇಳಬೇಕು
ಹಾಗೆ ಇದನ್ನು ಬರೆದವರು ಯಾರು ಎಂಬುದು ತಿಳಿದಿದ್ದರೆ ಹೇಳಿ

ರೂಪ

  • ಕನ್ನಡ ಹಾಡು
Ornamental seperator
  • roopablrao ರವರ ಬ್ಲಾಗ್
  • Login or register to post comments
  • 254 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 4, 2008 - 11:00am — anivaasi

ಉ: ಈ ಹಾಡನ್ನು ಪೂರ್ಣ ಮಾಡಬಲ್ಲಿರಾ

anivaasi's picture

ಮರೆತ ಸಾಲು: ಜೀವ ಜೀವನಕೆ ನಾಡ ಪರಂಪರೆ ಇಹಪರ ಗತಿ ನೌಕಾ
ಬರೆದವರು ಸದ್ಯಕ್ಕೆ ಗೊತ್ತಿಲ್ಲ Sad

ಹಾಡಿಕೊಂಡು ಖುಷಿಪಡಿ Smiling

  • Login or register to post comments
  • link
  • Email this ಪ್ರತಿಕ್ರಿಯೆ
April 4, 2008 - 11:03am — roopablrao

ಉ: ಈ ಹಾಡನ್ನು ಪೂರ್ಣ ಮಾಡಬಲ್ಲಿರಾ

roopablrao's picture

ತುಂಬಾ ವಂದನೆಗಳು

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 5, 2008 - 4:59pm — anivaasi

ಉ: ಈ ಹಾಡನ್ನು ಪೂರ್ಣ ಮಾಡಬಲ್ಲಿರಾ

anivaasi's picture

ಈ ಹಾಡು ನೆನಪಿಸಿದ್ದಕ್ಕೆ ಥ್ಯಾಂಕ್ಸ್.
ಒಂದೆರಡು ಇಷ್ಟ ಮತ್ತು ಬದಲುಗಳು-
- ಕಲೆಯ ಬೀಡ - ನಾನು ಕೇಳಿರುವುದು "ಮಲೆಯ ಬೀಡ" ಅಂತ. ನನಗೇನೋ "ಕಲೆಯ ಬೀಡ" ಪ್ರಯೋಗ imposing ಅನ್ನಿಸತ್ತೆ. ಆ ಚರಣದಲ್ಲಿ ಮಲೆಯ ಬೀಡು ಸರಿಯಿರಬೇಕು.
- ರನ್ನಾಧ್ಯ ಅಲ್ಲ ರನ್ಯಾದ್ಯ ... ಅಲ್ಲವೆ?
- ಜಿರಂಜೀವಿ ಲೋಕ - ನಾನು ಕೇಳಿರುವುದು ಜಿರಂಜೀವ ಲೋಕ- immortal land - ತುಂಬಾ ಸೊಗಸಾದ ಬಳಕೆ ಅಲ್ಲವೆ? ಜಿರಂಜೀವಿ ಕೇಳಿದ್ದೆ ಆದರೆ "ಜಿರಂಜೀವ ಲೋಕ" ಮೊದಲು ಕೇಳಿರಲಿಲ್ಲ. ಅಲ್ಲದೆ "ದಿವ್ಯ ತಾರೆಗಳ ಹಾಲು ಧಾರೆಯ ಜಿರಂಜೀವ ಲೋಕ" - ನೋಡಿ- ಈ ನಾಡನ್ನು cosmic ಆಗಿಸುವ ಪ್ರಯತ್ನ! milkyway ಯಲ್ಲಿರುವ immortal land!!!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ.
  • ಕಲ್ಲರಳಿ ಹೂವಾಗಿ - ನನ್ನ ನೆನಪಿನಲಿ
  • ಪಂಪ ಮಾಲೆ - ತೀ.ನಂ.ಶ್ರೀ - DLI ಹೊತ್ತಗೆ ಸಿರಿ
  • ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
  • ನಹೆರು ಪರದೆ ಸರಿಯಿತು - ಚಕ್ರವರ್ತಿ ಸೂಲಿಬೆಲೆ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮನಸಲ್ಲಿ ಬರುತ್ತೆ ಯೋಚನೆ
  • ಸುಮ್ನೆ ಗೀಚಿದ್ದು ...
  • ಹೂವಿನ ಹುಡುಗಿ....
  • ಪ್ರೀತಿ ಕೈ ಜಾರಿದಾ ಕ್ಶಣ
  • ಏಕೆ ಹೀಗೆ ಅನಿಸುತ್ತದೆಯೋ!
  • ನಾಸ್ತಿಕ
  • ಅವಕ್ಕೆ ಅದೆಲ್ಲಾ ಯಾಕೆ ಅರ್ಥವಾಗಲ್ಲ…?!
  • ಕಿಟಕಿಯಾಚೆ ಚಂದ್ರ
  • ಮಾಧ್ಯಮಗಳು ನಿದ್ದೆ ಮಾಡುವುದೇಕೆ?
  • ಸರ್ ಕಾಫೀ/ಟೀ???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
    May 20, 2008 - 10:55pm
  • ಸಂಗನಗೌಡ
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 20, 2008 - 10:38pm
  • ಶ್ರೀನಿಧಿ
    ಉ: ನರಸಿಂಹ ಯಾರು ?
    May 20, 2008 - 10:09pm
  • ಶ್ರೀನಿಧಿ
    ಉ: ನಾಸ್ತಿಕ
    May 20, 2008 - 10:04pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:52pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:46pm
  • hpn
    ಉ: ಸುಮ್ನೆ ಗೀಚಿದ್ದು ...
    May 20, 2008 - 9:43pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:42pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:38pm
  • Sunil Jayaprakash
    ಉ: ಹೂವಿನ ಹುಡುಗಿ....
    May 20, 2008 - 9:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 5 ಅತಿಥಿಗಳು ಆನ್ಲೈನ್ ಇರುವರು.

ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator