Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಕೊಂದವರು ಯಾರು ಭಾಗ-೨

April 5, 2008 - 10:36am — roopablrao

ಇದರ ಮೊದಲ ಭಾಗ ಇಲ್ಲಿದೆ http://www.sampada.net/blog/roopablrao/03/04/2008/8183 ಇನ್ಸ್ಪೆಕ್ಟರ್ ಶಿವು

ನನ್ನ ಯಾವ ಪ್ರಯತ್ನಗಳೂ ಕೈ ಗೂಡಿಲ್ಲ .

 ಸತ್ತವ ಕ್ರೂರಿಯೇ ಇರಬಹುದು ಅಥವ ರೌಡಿಯೇ ಇರಬಹುದು ಆದರೆ ಕೊಲೆ ಮಾಡಿದವರು ಯಾರು ಎಂದು ತಿಳಿಯದೇ ಫೈಲ್ ಕ್ಲೋಸ್ ಮಾಡುವ ಹಾಗಿಲ್ಲ

ಆ ನಾಲ್ಕು ಜನ ಕೊಲೆಗೆ ಪ್ರಯತ್ನ ಪಟ್ಟವರು ಚಂದ್ರಕಾಂತನಿಂದ ಒಂದಲ್ಲ ಒಂದು ತೊಂದರೆಗೆ ಸಿಕ್ಕಿ ಹಾಕಿಕೊಂಡವರು.

 ಸಿದ್ದನ ಮಗಳ ಕತೆಯಂತೂ ಪೋಲಿಸಾದ ತನ್ಮ್ನ ಮನಸನ್ನೇ ಕಲಕಿ ಬಿಡುತ್ತದೆ.

 ಪೆಟ್ಟು ಸರಿಯಾಗಿ ನೆತ್ತಿಯ ಮೇಲೆ ಬಿದ್ದಿದೆ ಹೊಡೆದವ ಚಂದ್ರಕಾಂತ್ ನಿಗಿಂತ್ ಎತ್ತರವಿರಬೇಕು .ಆದರೆ ಚಂದ್ರಕಾಂತನೇ ೬.೫೦ ಅಡಿಗಿಂತ ಜಾಸ್ತಿ ಇದ್ದಾನೆ. ಹಾಗಿದ್ದರೆ..............?

ಫೋನ್ ರಿಂಗಣಿಸಿತು

" ಸಾರ್ ಕೂಡಲೆ ಬನ್ನಿ ರೆಸಾರ್ಟ್‍೬ಗೆ "

" ಯಾಕೆ"

ಅವರು ಹೇಳಿದ ಮಾತನ್ನು ಕೇಳಿದ ಕೂಡಲೆ ಕೊಲೆಗಾರ ಯಾರು ಎಂಬುದು  ಹೊಳೆಯಿತು. ಆದರೆ ಅದು ಕೊಲೆಯಾಗಿರಲಿಲ್ಲ. ಮುಖದಲ್ಲಿ ಸಣ್ಣಗೆ ನಗು ಮೂಡಿತು. ಅಲ್ಲೇ ಇದ್ದ ದೇವರ ಫೋಟೊಗೆ ಕೈ ಮುಗಿದೆ

ಅಬ್ಬ ದೇವರೆ ನಿನ್ನ ಕೈವಾಡ ಹೇಗೆ ಹೇಗೆ ಇದೆ .

 ಎಲ್ಲಾ ವಿಧಿ. ಹೀಗೆ ಸಾಯಬೇಕೆಂದು ಅವನ ಇಛ್ಛೆ ಆಗಿತ್ತನಿಸುತದೆ.

ನನ್ನ ಮುಂದಿನ ಕಾರ್ಯಕ್ಕೆ ಅನುವಾದೆ.

ವಿಧಿ

ನನ್ನನ್ನು ಸಾಯಿಸಲು ಆ ಬ್ರಹ್ಮನಿಂದಲ್ಲೂ ಸಾಧ್ಯವಿಲ್ಲ . ಎಂದು ಆ ದುರುಳ ಹೇಗೆ ತಿಳಿದುಕೊಂಡ.

ಬ್ರಹ್ಮ ಅವನ ಸಾವನ್ನು ಅದೇ ರೆಸಾರ್ಟ್ನಲ್ಲಿ ಇಟ್ಟಿದ್ದ. ಹಾಗಾಗಿಯ ಅವನು ಅಲ್ಲಿಗೆ ಹೋದ.

ಅಷ್ಟೆಲ್ಲಾ ಮೆರೆದ ಆತನಿಗೆ ತಾನು ಕೊಟ್ಟ ಸಾವಾದರೂ ಎಂತಹದು.

ಅವ ಅಲ್ಲಿಗೆಬರುವ ಮುಂಚೆಯೆ ರೆಸ್ಸಾರ್ಟ‌ನವರಿಗೆ . ಅವರ್ ಕೆರೆಗೆಒಂದು    ಸೇತುವೆ ಕಟ್ಟುವ ಬುದ್ದಿ ಕೊಟ್ಟೆ

ಯಾವಾಗಲ್ಲೂ ಸರಿಯಾಗಿ ಕೆಲಸ ಮಾಡುವ ಕೆಲಸಗಾರನ ಮನಸನ್ನೋ ಎತ್ತಲೋ ಹಾಯುವಂತೆ ಮಾಡಿ ಆ ಒಂದು ಮರದ ಹಲಗೆಯನ್ನ ಮಾತ್ರ ಸರಿಯಾಗಿ ಜೋಡಿಸದಂತೆ ಮಾಡಿದ್ದೂ  ನಾನೆ.

ಆ ನಾಲ್ಕು ಸಲವೂ ಪಾರಾದ ನಂತರ ವರುಣ್‌ಗೆ ಫೋನ್ ಮಾಡಿ ಬಂದು ನಿಂತಿದ್ದು ಇದೇ ಮರದ ಹಲಗೆಯ ಕೆಳಗೆ ಸರಿಯಾಗಿ. ಅದಕ್ಕೂ ತಾನೆ ಪ್ರೇರಣೆ

ಬಂದವ ಸುಮ್ಮನಿರದೆ ಅದೇನೊ ಕೋಪಕ್ಕೆ ಆಧಾರ ಮರದ್ ದಿಮ್ಮಿಯನ್ನು ಒದ್ದ.   ಅವನ ಅಂತ್ಯದ ಕ್ಷಣ ಸಮೀಪಿಸಿತ್ತು

ಅದಕ್ಕೆ ಕಾಯುತ್ತಿದ್ದ ಆ ಮರದ ಹಲಗೆ ಅವನ ತಲೆಯ ಮೇಲೆ ಎಂದಿಗೆ ಬೀಳುವದಕ್ಕಿಂತಲೂ ರಭಸವಾಗೆ ಬಿತ್ತು.

ಕೂಗಲೂ ಆಗದೆ ಆತ  ಕ್ಷಣದಲ್ಲೇ ಸತ್ತ.

ಮನುಶ್ಯ ನನ್ನಿಂದ ಸೃಷ್ತಿಸಲ್ಪಟ್ಟಿದ್ದಾನೆ ಆದರೆ ಅವನು ನನ್ನನ್ನೇ ಧಿಕ್ಕರಿಸಿ ನಡೆದರೆ ............?

ನಾನು ಮಾಡಿದ್ದು ತಪ್ಪಾ? 

  • ಕತೆ
Ornamental seperator
  • roopablrao ರವರ ಬ್ಲಾಗ್
  • Login or register to post comments
  • 366 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 5, 2008 - 11:34am — gururajkodkani

ಉ: ಕೊಂದವರು ಯಾರು ಭಾಗ-೨

gururajkodkani's picture

ಗುಱುಱಾಜ
www.kannadaguru.blogspot.com

ತು೦ಬಾ ಸು೦ದರ ಕತೆ ರೂಪಾ ಪತ್ತೆದಾರಿ ಕತೆ ವಿಭಿನ್ನ ಅ೦ತ್ಯದೊ೦ದಿಗೆ.

ಸವಿಯೊದಗು.

  • Login or register to post comments
  • link
  • Email this ಪ್ರತಿಕ್ರಿಯೆ
April 5, 2008 - 9:38pm — Sunil Jayaprakash

ಉ: ಕೊಂದವರು ಯಾರು ಭಾಗ-೨

Sunil Jayaprakash's picture

ಏನ್ರೀ ರೂಪಾ. ಕತೇನಾ ಒಳ್ಳೆ ಬಲೂನ ತರಹ ಊದಿಸಿ ಕೊನೆಗೆ ಟುಸ್ಸ್ ಅನಿಸಿಬಿಟ್ಟಿರಲ್ಲಾ.

  • Login or register to post comments
  • link
  • Email this ಪ್ರತಿಕ್ರಿಯೆ
April 5, 2008 - 9:42pm — Sunil Jayaprakash

ಉ: ಕೊಂದವರು ಯಾರು ಭಾಗ-೨

Sunil Jayaprakash's picture

ರೂಪಾ ಅವರೆ, ಕತೆಯ ಕೊನೆ ಅಷ್ಟು ಮನತಟ್ಟಲಿಲ್ಲವಾದರೂ, ನೀವು ಕತೆ ಹೆಣೆದ ರೀತಿ ಸೊಗಸಾಗಿದೆ. ಹೀಗೆ ಸಂಪದದ ಹರಿವನ್ನು ವಿಸ್ತರಿಸುವಲ್ಲಿ ಕೈಜೋಡಿಸುತ್ತಾ ಇರಿ.

  • Login or register to post comments
  • link
  • Email this ಪ್ರತಿಕ್ರಿಯೆ
April 5, 2008 - 10:14pm — roopablrao

ಉ: ಕೊಂದವರು ಯಾರು ಭಾಗ-೨

roopablrao's picture

ನಿಮ್ಮ ಪ್ರಕಾರ ಕತೆ ಹೇಗೆ ಕೊನೆಯಾಗಬೇಕಿತ್ತ್ತು.?
ನೀವಾಗಿದ್ದರೆ ಹೇಗೆ ಅಂತ್ಯ ಮಾಡುತಿದಿರಿ?

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 5, 2008 - 11:20pm — Sunil Jayaprakash

ಉ: ಕೊಂದವರು ಯಾರು ಭಾಗ-೨

Sunil Jayaprakash's picture

ರೀ, ನೀವು ತುಂಬಾ ಕಷ್ಟದ ಪ್ರಶ್ನೆ ಕೇಳ್ತೀರಪ್ಪಾ. ನನಗೆ ಅಷ್ಟೆಲ್ಲ ತಲೆ ಓಡಲ್ಲ. ನೀವು ಭಾಗ ೧ ರಲ್ಲಿ ನಮ್ಮ ಊಹೆಗೆ ಕತೆ ಬಿಟ್ಟಿದ್ರಲ್ಲಾ, ಆಗ ನಾನು ಏನೇನೆಲ್ಲಾ ಯೋಚನೆ ಗುಡ್ಡೆ ಹಾಕಿದ್ದೆ ಗೊತ್ತಾ ?
---------------------------------------------------------------------------------------
ಚಂದ್ರಕಾಂತನಿಗೆ ಮದುವೆ ಆಗೋಕ್ಕೆ ಮುಂಚೆ ಒಬ್ಬಳು ಪ್ರೇಯಸಿ ಇರುತ್ತಾಳೆ, ಚಂದ್ರಿಕಾ. ಅವಳ ಮನೆಯ ಮಾಣಿ, 'ಚುಕ್ಕಿ' ತುಂಬಾ ಒಳ್ಳೆಯವನು. ಅವನಿಗೆ ಇವರಿಬ್ಬರೂ ಪ್ರೀತಿಸುತ್ತಿರುವದು ಗೊತ್ತಿರತ್ತೆ. ಮಾಣಿಯ ಕೈಯಿಂದ ಚಂದ್ರಕಾಂತನ ಕೊಲೆ ಆಗಿರಬಹುದೇ ಅಂತ ಯೋಚಿಸುತ್ತಿದ್ದೆ. ಮಾಣಿ ಏಕೆ ಚಂದ್ರಕಾಂತನ ಕೊಲೆ ಮಾಡಿದ ಹೇಳಿ ನೋಡೋಣ ? ಎಂಬಲ್ಲಿಗೆ ಮೂರನೆ ಸಂಚಿಕೆ ರೆಡಿ ಮಾಡ್ತಾ ಇದ್ದೆ.
---------------------------------------------------------------------------------------

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ರಾಜಕೀಯ
  • "ವಿಧಿ"
  • ನಾನು ಯಾವ ಆತ್ಮ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 5 ಅತಿಥಿಗಳು ಆನ್ಲೈನ್ ಇರುವರು.

ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator