ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಬೆಳ್ಳಿ ತಿಂಮ ನೂರೆಂಟು ಹೇಳಿದ-ಬೀchi ಸಂಗ್ರಹ -೨
ಶಾಲೆಇಂದ ಬಂದವನೇ ತಿಂಮ ಮುಖ ಕಿವುಚುತ್ತಾ ಅಳತೊಡಗಿದ.
ಅವನ ತಾಯಿ ಕೇಳಿದರು " ಯಾಕೊ"
"ಹೊಟ್ಟೆನೋವು"
" ಬರೀ ಹೊಟ್ಟೆ ಇರುವುದರಿಂದ ನೋಯುತ್ತದೆ. ಅದ್ರಲ್ಲಿ ಏನಾದರೂ ಇದ್ದಿದ್ದರೆ......." ಸಮಾಧಾನ ಹೇಳಿ ತಿಂಡಿ ಕೊಟ್ಟರು . ಅವನ್ ಹೊಟ್ಟೆ ನೋವು ಮಾಯವಾಯಿತು
ಅದೇ ಸ್ಂಜೆ ತಿಂಮನ ಮಾಸ್ತರರು ಗೆಳೆಯರೊಂದಿಗೆ ತಿಂಮನ ಮನೆಗೆ ಬಂದಾಗ ತಲೆನೋವು ಎಂದರು
ಕೂಡಲೆ ತಿಂಮ ಹೇಳಿದ ತಲೆ ನೋವಿಗೆ ಕಾರಣವನ್ನು
ಬರೀ ತಲೆ ಇರುವುದರಿಂದ ನೋಯುತ್ತದೆ. ಅದರಲ್ಲಿ ಏನಾದರೂ ಇದ್ದಿದ್ದರೆ...........................
-------------------------------------------------------------------------------------------------
ಎಲ್ಲಾ ಗಂಡುಗಳನ್ನು ಒಂದು ದ್ವೀಪದಲ್ಲಿ ಎಲ್ಲಾ ಹೆಣ್ಣುಗಳನ್ನು ಇನ್ನೊಂದು ದ್ವೀಪದಲ್ಲಿ ಇಟ್ಟು , ಹರಗೋಲು ನೀನೊಬ್ಬನೇ ಹಾಕು ಮೂರೆ ದಿನಗಳಲ್ಲಿ ಕುಬೇರನಾಗುತ್ತೀಯ

- roopablrao ರವರ ಬ್ಲಾಗ್
- Login or register to post comments
- 176 hits
- Email this blog





RSS: