ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಉತ್ತರಿಸಿ
ಒಂದು ಮನೆಯಲ್ಲಿ ಅಜ್ಜಿ ಒಬ್ಬಳಿದ್ದಳು ಬಹಳ ಕಿಲಾಡಿ .
ಒಮ್ಮೆ ಮನೆಯಲ್ಲಿ ರವೆ ಊಂಡೆ ಮಾಡಿದ್ದರು. ಅದರಲ್ಲಿ ಕೆಲವು ರವೆ ಉಂಡೆಗಳು ಕಾಣೆಯಾದವು.
ಮನೆಯವರು ಅಜ್ಜಿಯನ್ನು ಕೇಳಿದರು
ಅಜ್ಜಿ ಅದಕ್ಕೆ ಉತ್ತರಿಸಿದಳು
"ಅದನ್ನ
ಪ್ರಾಣ ತೆಗೆಯೋನ ಮಗನ ಹೆಂಡತಿ ಮಾನ ಉಳಿಸಿದವನ ಮಗನ್ನ ಹಿಂದಿನ ಜನ್ಮದಲ್ಲಿ ಬೂದಿ ಮಾಡಿದವನ ಮಗನ್ನ ಹೊತ್ಕೊಂಡೋನು ತಿಂದುಬಿಟ್ಟ. "
ಅದು ಯಾರು ಅಂತ ಹೇಳ್ತೀರಾ?
ರೂಪ

- roopablrao ರವರ ಬ್ಲಾಗ್
- Login or register to post comments
- 396 hits
- Email this blog





RSS:
ಪ್ರತಿಕ್ರಿಯೆಗಳು
ಉ: ಉತ್ತರಿಸಿ
ಅಬ್ಬಾ ಎಷ್ಟುದ್ದ ಒಗಟು ಪುಟ್ಟ ಇಲಿಗೆ
ಉ: ಉತ್ತರಿಸಿ
ಉ: ಉತ್ತರಿಸಿ
ಒಗಟು ತಲೆ"ತಿನ್ನೋ"ಹಾಗಿದೆ....ನೀವೇ ಸೃಷ್ಟಿಸಿದ್ದ ಅಥವಾ ಸಂಗ್ರಹಾನ...
ಬಾchi - www.sumneblog.com