ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › santhosh kumar ರವರ ಬ್ಲಾಗ್

ಮನಸಲ್ಲಿ ಬರುತ್ತೆ ಯೋಚನೆ

May 20, 2008 - 11:57pm — santhosh kumar

ಆಮೇಲೆ //ಏನೋ ಹೇಳಿದ್ರಿ ಅಲ್ವಾ
ನೀವು ..ಸಾದಾರಣ ಹುಡುಗಿ ಆಗಿರುವುದಕ್ಕೆ ಇನ್ನು ನೀವು
ಆರ್ಕುಟ್ ನಲ್ಲೆ ಇದ್ದೀರಾ,ತುಂಬಾ ದೊಡ್ಡ ವ್ಯಕ್ತಿ ಆಗಿದ್ರೆ ನೀವು ಯಾಕೆ ...ಒಳ್ಳೆಯ ಕೆಲಸ ಮಾಡಿಕೊಂಡು .ಸದಾ ಜೀವನದಲ್ಲಿ ಒತ್ತಡ ದಿಂದ ಇರ್ತಾ ಇದ್ರಿ ,,ಅಷ್ಟೇ ??
ಮತ್ತೆ ಹೂವಿಗಿಂಥ ಮೃದು,,ಮನಸು
ಸ್ವಲ್ಪ ನೋವಾದ್ರು .ತಾಳೋಕ್ಕೆ ಆಗೋಲ್ಲ ಅಲ್ವಾ

ವೊಹ್ .ತುಂಬಾ ಚೆನ್ನಾಗಿದೆ "ಹೂವು ..ಮೃದು ಓಕೆ ..
ಮನಸು,,,ಮೃದು ಅನ್ನೋಕ್ಕೆ ಏನಿದೆ..ಅದಕ್ಕೆ
ಕಾರಣ.ಸ್ವಲ್ಪ ಹೇಳಿ..ಕೇಳಿ ತಿಳ್ಕೊಳ್ತಿನಿ ..
ಮನುಷ್ಯ ಹೇಗೆ ಅಂದ್ರೆ
ಅವರ ಮಾತನ್ನ ಕೇಳಿ.ಅವನ ಮನಸಲ್ಲಿ
ಹೇಗೆ ಅದನ್ನ ಸ್ಪಂದಿಸುತಾನೋ ಅದೇ 'ನಿಜಾವಾದ ಮನಸು '
ಏನಾದ್ರೂ ತಪ್ಪು ಹೇಳಿದ ವ್ಯಕ್ತಿ ಮೇಲೆ.ಕೋಪ ಮಾಡಿಕೊಂಡು
ಅವನು ಕೂಡಾ ಹಾಗೆ ಮಾಡಿದ್ರೆ ಅದು 'ಎಂತ ಮನಸು ?
ಇಲ್ಲ . ನೋಡಿ ನನ್ನ ಮನಸು ಮೃದು ಹಾಗೆಲ್ಲ ಹೇಳಬೇಡಿ ಅಂತ
ಹೇಳುವ ಮಾತು ."ಎಂತ ಮನಸು ?
ರೀ .ಹೇಳೋದು ತುಂಬಾ ಇದೆ.
ಅದರಂತೆ ಸ್ಪಂದಿಸುವಂತನಿಗೆ ./ವಂತಳಿಗೆ
ನನ್ನ ಮನಸು...ಯಾವಾಗ್ಲೂ "ಹೃದಯವಂತಿಕೆ "ಇರುವ
ಮನಸು ಕಣ್ರೀ ..
ನನ್ನ ಕೋರಿಕೆ ಪತ್ರ ನಿಮಗೆ
ಬಂದ್ರೂ ..ನೀವು ಅದನ್ನ ತಗಳೋದೆ
ಇದ್ದೀರಾ ಅಂದ್ರೆ ,,ನಿಮಗೆ ನನ್ನ ಮಾತು ..ನನ್ನ ನಂಬಿಕೆ ..
ನನ್ನ ವಿಶ್ವಾಸ ..ನನ್ನ ಆಸಕ್ತಿ ...ನನ್ನ ಕರುಣೆ ..ನನ್ನ ಸಮಯ ...
ನಾನು ತೋರಿಸುವ ಆತ್ಮಾಭಿಮಾನ,, ಸ್ವಲ್ಪ ಪ್ರೀತಿ
ಎಲ್ಲವೂ ,ಅಷ್ಟೇ ನಾ ..
ಬರೆದಿದ್ದು ಸುಮ್ನೆ ಗಾಳಿಯಲ್ಲಿ ತೇಲಿ ಹೊಯ್ತ .....

..ಒಂದು ದಿನ ಮಾತಾಡಿ ಮತ್ತೊಮ್ಮೆ ಮಾತನಾಡದೆ
ಇದ್ರೆ ..ತುಂಬಾ ಬೇಸಾರ ಆಗುತ್ತೆ .. ಜೀವನದಲ್ಲಿ ...
ಏನಿದೆ .. ಹೇಳ್ತೀನಿ ಕೇಳಿ ..
/. ಬಾಲ್ಯ ಜೀವನ ..(ತುಂಬಾ ಚೇಷ್ಟೆ ..)
//.ಶಿಕ್ಷಣ ಜೀವನ ..(ಚೇಷ್ಟೆ ಜೊತೆಗೆ ..ಕಲಿಕೆ )
//.ತನ್ನನ್ನ ಅರಿಯುವ ಜೀವನ ..(ಅಂದ್ರೆ ..ಎರಡಾಗುವ ಹೃದಯಗಳು )
////.ಮತ್ತೆ ಅದೇ ..ಪುನರವರ್ತಾನೆ ಜೀವನ ..(ಇಷ್ಟೇ ಅಲ್ವಾ ..ಕೊನೆಯ ಹಂತ )

ಇಂತಿ .
ಸಂತು (ಸಂತೋಶ್ ಕುಮಾರ್ )

  • ನೋಡಿ ..ಹೇಳ್ತಿರಾ
~.~
  • santhosh kumar ರವರ ಬ್ಲಾಗ್
  • Login or register to post comments
  • 242 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನಸು ಆಗಿದೆ ಮಹಾ ಮರ್ಕಟ
  • ಅವಳ ಮನಸು
  • ನಾ ನಡೆದ ಹಾದಿಯಲಿ - ಮಗುವಿಗೊಂದು ಸಂದೇಶ
  • ನಿನ್ನ ನೋಡದೆ.....(ಪ್ರೇಮಗೀತೆ)
  • ಅನುರಾಗ
Syndicate content

ಲೇಖಕರು

santhosh kumar's picture

ಪೂರ್ಣ ಹೆಸರು
santhosh kumar

ಪರಿಚಯ

ನಾನು ಸಂತೋಶ್ ಕುಮಾರ್ ಅಂತಾ ..
ನನ್ನ ಗುರಿ ಇತ್ತು ..ಒಬ್ಬ ಕವಿ ಆಗೋಣ ಅಂತಾ
ಅದು ನನ್ನ ಪಾಲಿಗೆ ಸಿಗಲಿಲ್ಲ್ಲ ಅಂದ್ರೆ ....
ಎಲ್ಲರ ಮನಸು ಒಂದು ಸಿಹಿ ಕನಸಿನಂತೆ "

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 498 ಅತಿಥಿಗಳು ಆನ್ಲೈನ್ ಇರುವರು.


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator