Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › savithru ರವರ ಬ್ಲಾಗ್

ಚುನಾವಣಾ ಭವಿಷ್ಯ

May 9, 2008 - 2:36pm — savithru

೨ನೆ ತರಗತಿ ಓದುತ್ತಿರೋ ನನ್ನ ಅಳಿಯನಿಗೂ ಈ ರಾಜಕೀಯದ ಅರಿವಿದೆ Smiling . ಒಮ್ಮೆ ಅವ್ನೆ 'ನನಗೆ ಬಿ ಜೆ ಪಿ, ಕಾಂಗ್ರೆಸ್ , ಜೆ ಡಿ ಎಸ್ .. ಮೂರು ಪಕ್ಷಗಳು ಗೊತ್ತು , ಬೇರೆ ಯಾವಿದವೆ?" ಅಂತ ಕೇಳಿದ. ನಂಗೆ ಗೊತ್ತಿರೋ ಉತ್ತರ ಕೆಲವು ಪಕ್ಷಗಳ ಹೆಸರು ಸೇರಿಸಿ ಹೇಳಿದೆ.

ನಿನಗೆ ಯಾವ ಪಕ್ಷ ಇಷ್ಟ ಅಂತ ಕೇಳಿದೆ.. ಅದಕ್ಕೆ ಅವನು ಕಾಂಗ್ರೆಸ್ ಅಂದ!

ಸರಿ, ಈ ಸಾರಿ ಯಾರು ಎಷ್ಟು ಎಷ್ಟು ಸೀಟ್ ಗೆಲ್ತಾರೆ ಅಂದೇ. ಅದಕ್ಕೆ ಅವನು ಬಿ ಜೆ ಪಿ ಗೆ 113 ಸೀಟ್ , ಕಾಂಗ್ರೆಸ್ ಗೆ ೫೩ ಸೀಟ್ ಅಂತ ಖದಕ್ಕಾಗಿ ಹೇಳಿದ. ಉಳಿದವು ಯಾರಿಗೆ ,
ಜೆ ಡಿ ಎಸ್ ಗೆ ಉಳಿದವಾ? ಅಂದೇ .. ಅದಕ್ಕೆ ಅವನು ಊ.. ಅಂದ!.

ಇದು ನನ್ನ ವೈಯಕ್ತಿಕ ಬ್ಲಾಗು. ಇಲ್ಲಿ ಎಲ್ಲದಕ್ಕೂ ಸ್ಥಳವಿದೆ ಅಂದುಕೊಂಡು ಬರ್ದಿದೀನಿ.

'ಲೆಕ್ಕ ಸರಿಯಾಗಿ ಕಲಿಯದ' ಈ ಜ್ಯೋತಿಷಿಗಳ ಭವಿಷ್ಯವಾಣಿ ಗಿಂತ ಚಿಕ್ಕ ಮಕ್ಕಳ ಮಾತುಗಳು ಹೆಚ್ಚು ನಂಬಲು ( ಭವಿಷ್ಯವಾಗಿ) ಅರ್ಹ ಅಂತ ನನ್ನ ನಂಬಿಕೆ.

Ornamental seperator
  • savithru ರವರ ಬ್ಲಾಗ್
  • Login or register to post comments
  • 200 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 9, 2008 - 3:37pm — vinayudupa

ಉ: ಚುನಾವಣಾ ಭವಿಷ್ಯ

vinayudupa's picture

ಅಂತಹ ಚಿಕ್ಕ ಮಕ್ಕಳ ಮಾತು, ಕನಸುಗಳೇ ಈ ದೇಶದ ಭವಿಷ್ಯ ಅಲ್ಲವೇ...

ಇದೆನಾದ್ರು ನಿಜ ಆಗ್ಬಿಟ್ರೆ ರಾಜಕಾರಣಿಗಳು ನಿಮ್ಮನೆ ಮುಂದೆ ಸಾಲಾಗಿ (???) ನಿಂತುಬಿಡ್ತಾರೆ. Smiling

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 3:51pm — savithru

ಉ: ಚುನಾವಣಾ ಭವಿಷ್ಯ

savithru's picture

>>ನಿಮ್ಮನೆ ಮುಂದೆ ಸಾಲಾಗಿ (???) ನಿಂತುಬಿಡ್ತಾರೆ

ಅಲ್ಲ .. ಎಲ್ರೂ ಜ್ಯೋತಿಶಿಗಳನ್ನು ಬಿಟ್ಟು ಕಂಡ ಕಂಡ ಚಿಕ್ಕಮಕ್ಕಳ ಮುಂದೆ ನಿಲ್ತಾರೆ! Smiling .. ಹಂಗೆ ಆದ್ರೆ ಎಷ್ಟೋ ಚೆನ್ನ ಅಲ್ವ?!
ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 10:59pm — uniquesupri

ಉ: ಚುನಾವಣಾ ಭವಿಷ್ಯ

uniquesupri's picture

ಚಿಕ್ಕ ಮಕ್ಕಳು ಜೋತಿಷಿಗಳಾಗುತ್ತಾರಾ? ಇದರಲ್ಲಿ ಮಕ್ಕಳ ಮುಗ್ಧತೆ ಏನು ಬಂತು? ಎಲ್ಲಕ್ಕೂ ನಮ್ಮ ಮಾಧ್ಯಮಗಳಿಗೆ ಕ್ರೆಡಿಟ್ ಕೊಡಬೇಕು!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೆರಡನೆಯ ಕಂತು
  • ಝೆನ್ ೧೧: ವಾದದಲ್ಲಿ ಗೆದ್ದಿದ್ದು ಹೀಗೆ
  • ಬೈಟೊ ಕಾಫಿ !!! - ೧
  • ದುರ್ಗೆಯಾಗಿ ಸೋನಿಯಾ
  • ಪತ್ರ.... ನಾಸ್ಟಾಲ್ಜಿಯಾ
Syndicate content

ಲೇಖಕರು

savithru's picture

ಪೂರ್ಣ ಹೆಸರು
ಸವಿತೃ

ಪರಿಚಯ

ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
  • ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sushil
    ಉ: ಶ್ರೀಬಸವೇಶ್ವರರ ವಚನಗಳು
    May 12, 2008 - 11:25am
  • manoharvp
    ಉ: ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
    May 12, 2008 - 11:12am
  • harshab
    ಉ: ಭಾವಾಭಿಷೇಕ
    May 12, 2008 - 10:36am
  • shobha.koppad
    ಉ: ಹೀಗೊಂದು ಊರು !
    May 12, 2008 - 9:44am
  • ವೈಭವ
    ಉ: ಸುಭಾಷಿತಗಳು
    May 12, 2008 - 8:10am
  • ವೈಭವ
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 8:07am
  • kalpana
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 7:16am
  • venkatesh
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 6:51am
  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator