November 7, 2010 - 2:07pm
ನಮ್ಮ ದೊಡ್ಡಕ್ಕ ಮತ್ತು ಭಾವ ಮೊದಲ ದೀಪಾವಳಿಗೆ ಬಂದಿದ್ದರು. ಭಾವನವರಿಗೆ ನಾಯಿ ಕಂಡರೆ ತುಂಬಾ ಭಯ. ನಮ್ಮನೆಯಲ್ಲೊಂದು ಅತೀ ತುಂಟ ನಾಯಿ ಇತ್ತು. ಭಾವ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿನಿಂದ ಬಂದರೆ, ನಮ್ಮ ನಾಯಿಗೆ ಹೆದರಿ ಶಿವಮೊಗ್ಗಾವರೆಗೂ ಹೋಗಿ, ಬೆಳಗಾಗಿ, ನಾವು ನಾಯಿಯನ್ನು ಕಟ್ಟಿಹಾಕಿದ ಮೇಲೆ ಭದ್ರಾವತಿಗೆ ಬರುತ್ತಿದ್ದರು...
Read more about ದೀಪಾವಳಿಯ ನೆನಪು....
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
October 27, 2010 - 10:24pm
ತ್ರಿವೇಣಿಯವರ ಹಣ್ಣೆಲೆ ಚಿಗುರಿದಾಗ ಒಂದು ಸಾಮಾಜಿಕ, ಸಾಂಸಾರಿಕ ಕಾದಂಬರಿ. ಇಡೀ ಕಾದಂಬರಿ ಒಂದು ಸಂಸಾರದಲ್ಲಿ ನಡೆಯುವ ಘಟನೆಗಳ ಮತ್ತು ಸಂಸಾರದ ಸದಸ್ಯರ ಸ್ವಭಾವದ ಸುತ್ತಲೂ ಹೆಣೆಯಲ್ಪಟ್ಟಿದೆ. Read more about ಹಣ್ಣೆಲೆ ಚಿಗುರಿದಾಗ :
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
October 12, 2010 - 12:17pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
October 5, 2010 - 8:15pm
ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ....
ಚಿನ್ಮನವ
ಬೆಳಗಿಸುತ್ತಾ....
ಹೃದಯಾ೦ತರಾಳದಲ್ಲಿ...
ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ....
ಹೊರಗೆ ಬ್ರಹ್ಮಾಂಡದಲ್ಲಿ
ಸಾಧನೆಯ ಹಾದಿಯಲ್ಲಿ
ಗುರಿ ತಲುಪುವಲ್ಲಿ....
ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ.....
ಅನಂತ ಭಾವದಿ
ಅಮೂರ್ತ ಸ್ನೇಹದಿ
ಕತ್ತಲೆಯ ಮನಕೆ
ಜ್ಞಾನ ದೀಪವ
ಬೆಳಗಿಸುವಲ್ಲಿ..
ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ.....
ನಿಸ್ವಾರ್ಥ ಮನದಿ
ನಿಷ್ಕಾಮ ಪ್ರೇಮದಿ
ಅಖಂಡ ವಾತ್ಸಲ್ಯವನು
ಧಾರೆಯಾಗಿಸುವಲ್ಲಿ..
Read more about ನಿಶ್ಯಬ್ದ.... ಶಾಂತತೆ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
June 14, 2010 - 10:01pm
ಸಂಮಿಲನದ ಎರಡು ದಿನಗಳ ಮೊದಲಿನಿಂದಲೇ ನನ್ನಲ್ಲೊಂಥರಾ ಕುತೂಹಲದ ಆತಂಕ ಶುರುವಾಗಿ ಬಿಟ್ಟಿತ್ತು. ನಮ್ಮ ಆತ್ಮೀಯ ಹರಿ ದೂರವಾಣಿ ಮೂಲಕ ನನಗೆ ಕರೆ ಮಾಡಿ, ನಾನು ಶನಿವಾರ ಸಿಐಎಸ್ ಕಟ್ಟಡ ನೋಡಲು ಹೋಗುತ್ತೇನೆ ಎಂದು ಹೇಳಿದಾಗ ನನ್ನ ಕ್ಷಣ ಗಣನೆ ಆರಂಭವಾಗಿ ಬಿಟ್ಟಿತು. ಭಾನುವಾರ ಬೆಳಿಗ್ಗೆ ೭.೩೦ಕ್ಕೇ ಹರಿ ಕರೆ ಮಾಡಿ ರೆಡೀನಾ... ಎಂದಾಗ Read more about ಸಂಪದಿಗರ "ಸಂಮಿಲನ".....
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
Pages