ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shilpaam ರವರ ಬ್ಲಾಗ್

ತಲೆಹರಟೆ

ಪರದೇಶಿಗೆ ಧಾರವಾಡದ ನೆನಪು ಬನ್ದಾಗ್ಲೆಲ್ಲ ಗೀಚೊ ಕೆಲವು ವಾಕ್ಯಗಳು

ನೆನೆವುದೆನ್ನ ಮನ ಕರ್ನಾಟಕ ದೇಶವಮ್

July 9, 2008 - 2:17am — shilpaam

"ಜನನಿ ಜನ್ಮಭೂಮಿಶ್ಯ ಸ್ವರ್ಗಾದಪಿಗರಿಯಸಿ". ಹಿಂಗ ನನ್ನ ಸಂಸ್ಕ್ರತ ಟೀಚರು ವಾರಕೂಮ್ಮೆಯಾದ್ರೂ ಹೇಳ್ತಿದ್ರು. ೧೦-೧೨ ವರ್ಷದ ಮ್ಯಾಲೆ, ಕೆಲಸದ ಬೆನ್ನ ಹತ್ತಿ ಪರದೇಶ ಸೇರಕೊಂಡ ಮ್ಯಾಲೆ ಆ ವಾಕ್ಯದ ಅರ್ಥ ಪೂರ್ತಿಯಾಗಿ ಮನದಟ್ಟಾಗೆದ. ಥೆಮ್ಸ್ ನದಿ, ನಯಾಗರಾ ಫ಼ಾಲ್ಸ್, ರೊಕಿ ಪರ್ವತ ಶ್ರೇಣಿ ಇವೆಲ್ಲ ಭಾಳ ಛಂದ ಅವ ಆದ್ರ ದಿನದ ಕೊನೆಗೆ ನನ್ನ ಧಾರವಾಡದ ನೆನಪು ಬಂದಬಿಟ್ರ,ಥೇಮ್ಸ್ ನದಿಗಿಂತ ಕೆಲಗೇರಿ ಕೆರಿ ಛಂದ ಅನಸತದ, ರ್‍ಆಕಿ ಪರ್ವತಕ್ಕಿಂತ ವಿದ್ಯಾಗಿರಿ ಗುಡ್ಡ ಅದ್ಭುತವಾಗಿ ಕಾಣತದ.

ಎಂಥಾ ವಿಚಿತ್ರ ಅಲ್ಲಾ, ಕಳಕೊಳ್ಳೋ ತನಕಾ ವಸ್ತುವಿನ ಮೌಲ್ಯಾ ಅರಿವಾಗೊದಿಲ್ಲ!

~.~
  • shilpaam ರವರ ಬ್ಲಾಗ್
  • Login or register to post comments
  • 259 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 9, 2008 - 3:51am — Rajeshwari

ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್

Rajeshwari's picture

ಹೌದು ನೀವ್ಹೇಳೊದು ೧೦೦% ಸರಿ, ನಾವು ವಸ್ತುಗಳನ್ನು ಕಳೆದುಕೊಂಡಮೇಲೆನೇ ಅದ್ರ ಬೆಲೆ ಗೊತ್ತಾಗೋದು. ಇಲ್ಲಿರೋದೆಲ್ಲ ಒಂತರ artificial ಅನ್ನಿಸುತ್ತಿರುತ್ತದೆ. ಅಲ್ಲಿ ಬೇಕಾದೆಗೆಲ್ಲಾ ಊರಿಗೆ ಹೋಗಿ, ಹೊರಗಡೆ ಪಾನಿಪುರಿ ತಿಂದು, ರೋಟಿಘರ್ ಅಥವ ಎಮ್.ಟಿ.ಆರ್ ಗೆ ಆರಾಮಾಗಿ ಹೋಗ್ಬೋದು. ಇಲ್ಲಿಗೆ ಬಂದು ನಾನಂತು ಎಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 9, 2008 - 12:16pm — shashikannada

ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್

shashikannada's picture

ನಮಸ್ಕಾರ. ವಿದೇಶದಲ್ಲಿದ್ರೂ ನಮ್ಮ ನೆಲ, ಜಲದ ಬಗ್ಗೆ ಅಭಿಮಾನ ಸುಳೀಸಿಕೊಂಡಿರೋದಕ್ಕೆ ನಿಮಗೆ ನನ್ನಿ. ನಾವು ಎಲ್ಲೇ ಇದ್ರೂ ಎಲ್ಲವನ್ನೂ "ಅನುಭವಿಸೋ" ಸೂಕ್ಷ್ಮತೆಯನ್ನ ಉಳಿಸಿಕೊಂಡ್ರೆ ಯಾವ ಸಮಸ್ಯೆಯೂ ಬಾರದು ಎನಿಸುತ್ತೆ. ಪರನಾಡಿಗೆ ಹೋದಾಗ ನಮ್ಮ ನೆಲ ಕಾಡೋ ಅಷ್ಟು ಬೇರಾವುದೂ ಕಾಡದು. ಆದರೆ, ಇಲ್ಲಿಯ ಜನ ಇಲ್ಲಿಯದನ್ನ ಗಾಢವಾಗಿ ಅನುಭವಿಸದಿರೋ ಅಷ್ಟು ಜಡವಾಗಿಬಿಟ್ಟಿದ್ದಾರೇನೋ ಅನ್ಸುತ್ತೆ. ನೀವು ಅಲ್ಲಿರುವುದು ಅನಿವಾರ್ಯವಾದ ಮೇಲೆ ಅಲ್ಲಿ ಇರುವಷ್ಟು ಕಾಲ ಅಲ್ಲಿಯದನ್ನ ಗಾಢವಾಗಿ 'ಫೀಲ್' ಮಾಡಿ ಅಂತಹ ಅನುಭವಗಳನ್ನು ನಿಮ್ಮ ಅಂತರಂಗದ ಭಾಷೆಯಲ್ಲಿಯೇ (ಉತ್ತರ ಕರ್ನಾಟಕದ ಭಾಷೆ) ಬರೆದು ನಮಗೆ ಉಣಬಡಿಸಿ.

ಇಂತಹ ಸಂದರ್ಭಗಳಲ್ಲೇ ಅಡಿಗರ "ಯಾವ ಮೋಹನ ಮುರಳಿ ಕರೆಯಿತು" ಗೀತೆ ನೆನಪಾಗುವುದು. ನೆನಪಾಗಿ ಕಣ್ಣೀರು ಉಮ್ಮಳಿಸಿ ಬರುವುದು ಅಲ್ವ?

ಇನ್ನು ನಿಮ್ಮ ಬ್ಲಾಗ್ ಹೆಸರು, ಚಿತ್ರ ಎಲ್ಲವೂ ಸುಂದರ ಹಾಗೂ ಸಾಂದರ್ಭಿಕ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 9, 2008 - 12:18pm — shashikannada

ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್

shashikannada's picture

ನಮಸ್ಕಾರ. ವಿದೇಶದಲ್ಲಿದ್ರೂ ನಮ್ಮ ನೆಲ, ಜಲದ ಬಗ್ಗೆ ಅಭಿಮಾನ ಉಳಿಸಿಕೊಂಡಿರೋದಕ್ಕೆ ನಿಮಗೆ ನನ್ನಿ. ನಾವು ಎಲ್ಲೇ ಇದ್ರೂ ಎಲ್ಲವನ್ನೂ "ಅನುಭವಿಸೋ" ಸೂಕ್ಷ್ಮತೆಯನ್ನ ಉಳಿಸಿಕೊಂಡ್ರೆ ಯಾವ ಸಮಸ್ಯೆಯೂ ಬಾರದು ಎನಿಸುತ್ತೆ. ಪರನಾಡಿಗೆ ಹೋದಾಗ ನಮ್ಮ ನೆಲ ಕಾಡೋ ಅಷ್ಟು ಬೇರಾವುದೂ ಕಾಡದು. ಆದರೆ, ಇಲ್ಲಿಯ ಜನ ಇಲ್ಲಿಯದನ್ನ ಗಾಢವಾಗಿ ಅನುಭವಿಸದಿರೋ ಅಷ್ಟು ಜಡವಾಗಿಬಿಟ್ಟಿದ್ದಾರೇನೋ ಅನ್ಸುತ್ತೆ. ನೀವು ಅಲ್ಲಿರುವುದು ಅನಿವಾರ್ಯವಾದ ಮೇಲೆ ಅಲ್ಲಿ ಇರುವಷ್ಟು ಕಾಲ ಅಲ್ಲಿಯದನ್ನ ಗಾಢವಾಗಿ 'ಫೀಲ್' ಮಾಡಿ ಅಂತಹ ಅನುಭವಗಳನ್ನು ನಿಮ್ಮ ಅಂತರಂಗದ ಭಾಷೆಯಲ್ಲಿಯೇ (ಉತ್ತರ ಕರ್ನಾಟಕದ ಭಾಷೆ) ಬರೆದು ನಮಗೆ ಉಣಬಡಿಸಿ.

ಇಂತಹ ಸಂದರ್ಭಗಳಲ್ಲೇ ಅಡಿಗರ "ಯಾವ ಮೋಹನ ಮುರಳಿ ಕರೆಯಿತು" ಗೀತೆ ನೆನಪಾಗುವುದು. ನೆನಪಾಗಿ ದುಃಖ ಉಮ್ಮಳಿಸಿ ಬರುವುದು. ಅಲ್ವ?

ಇನ್ನು ನಿಮ್ಮ ಬ್ಲಾಗ್ ಹೆಸರು, ಚಿತ್ರ ಎಲ್ಲವೂ ಸುಂದರ ಹಾಗೂ ಸಾಂದರ್ಭಿಕ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 12:19pm — angur

ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್

angur's picture

ನಮಸ್ಕಾರಿ ಮೆಡಮ್ಮರಾ,

ನಾನು ನಿಮ್ಮೂರ ಹತ್ರ ಲಕ್ಶ್ಮೆಶ್ವರ ಹತ್ರ ಬಾಲೆಹೊಸೂರ ಅನ್ನೊ ಹಲ್ಲಿಯವ.

ನಿವೇನು ಹೇಳೀದಿರಲ್ಲ ಅದ್ ನೂರಕ್ಕ ನೂರ್ ಖರೆ ಅದ.

ಇಂತಿ ನಿಮ್ಮ,

ಅಂಗೂರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 12:20pm — angur

ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್

angur's picture

ಹಳ್ಳಿರಿ ಅದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
  • ಬಸ್ಯಾನ ಕತೆಗಳು ಭಾಗ ೧
  • ಕಾನ್ತನಿಲ್ಲದ ಮ್ಯಾಲೆ ಏಕಾನ್ತವ್ಯಾತಕೆ
  • ’ಭೂಮಿಗೀತ’ ಕೆಲವು ಸಾಲುಗಳು
  • ಮ್ಯಾಲೆ ಕವ್ಕೊಂಡ ಮುಂಗಾರ ಮೋಡ
Syndicate content

ಲೇಖಕರು

shilpaam's picture

ಪೂರ್ಣ ಹೆಸರು
ಶಿಲ್ಪಾ ಮೊಕಾಶಿ

ಪರಿಚಯ

ಧಾರವಾಡ ಅತೀ ಮುದ್ದಿನಿಂದ ಬೆಳಸಿದ ಹುಡಗಿ. ಅಭಿನಯ, ನಾಟ್ಯದ ಹುಚ್ಚು, ಗಣಕಯಂತ್ರದ ಮುಂದೆ ತಲೆ, ಕಣ್ಣು ಕೆಡಿಸಿಕೊಳ್ಳೊ ಉದ್ಯೋಗ. ಸಾಕಲ್ಲಾ ಇಷ್ಟು ಪರಿಚಯ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 138 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator