ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

shivakumar b s ರವರ ಬ್ಲಾಗ್

ಸಮಾಜ ಸೇವೆಗಾಗಿ ಸಮೂಹ ಮಧ್ಯಮ ವೇದಿಕೆ.

ಎರಡು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿ ಮತ್ತು ಇನ್ನಿತರ ಕಲಾ ಪ್ರಾಕಾರಗಳ, ನಾನಾ ರಂಗಗಳಲ್ಲಿ ಸಕ್ರೀಯವಾಗಿದ್ದ ಗೆಳೆಯರ ಗುಂಪು, ಒಂದೆಡೆ ಸೇರಿ ಹುಟ್ಟು ಹಾಕಿರುವ ತಂಡ "ಅಂಬಾರಿ".  ಮುಂದೆ ಓದಿ »

ಶಿರಾಡ್ಡಿ ಘ್ಹಾಟ್ ಎಂಬ ನರಕದ ಹಾದಿ.

ಮೊನ್ನೆ ಗೆಳೆಯರೊಂದಿಗೆ ಧರ್ಮಸ್ಥಳಕ್ಕೆ ಶಿರಾಡಿ ಮಾರ್ಗದಲ್ಲಿ ಹೋಗಿದ್ದೆ. ಸರಕಾರದ ಹೇತ್ಲಾಂಡಿತನಕ್ಕೆ ಉದಾಹರಣೆಯಂತಿದೆ ಅಲ್ಲಿನ ರಸ್ತೆ. ಟಾರ್ ಹಾಳಾಗೆ ಹೋಗ್ಲಿ ರಸ್ತೇನೆ ಇಲ್ಲದಿದ್ದ್ರೆ ಹೆಂಗ್ರಿ ಪ್ರಯಾಣ ಮಾಡೋದು. ರಾಷ್ಟ್ರದ ಪ್ರಮುಖ ಹೆದ್ದಾರಿಗಳಲ್ಲಿ ಅದು ಒಂದು. ಪ್ರತಿ ನಿತ್ಯ ಸಾವಿರರು ವಾಹನಗಳು ಆ ಮಾರ್ಗವಾಗಿ ಚಲಿಸುತ್ತೆ.  ಮುಂದೆ ಓದಿ »

ಸಹಕಾರ ಬೇಕಾಗಿದೆ.

ಮಾನ್ಯರೆ.
ಶುಚಿ ರುಚಿಯಿಂದ ಕೊಡಿದ ಭೋಜನ ತಯಾರಿಸುವ ಕೇಟರಿಂಗ್ ಶುರು ಮಾಡಿದ್ದೇನೆ. ನಿಮ್ಮ ಮನೆ, ಕಛೇರಿ,ಕೈಗಾರಿಕೆಗಳಿಗೆ ತಲುಪಿಸುವ ವ್ಯವಸ್ಥೆ ಇದೆ. ಅಗತ್ಯವಿರುವವರು ನಮ್ಮನ್ನು ಸಂಪರ್ಕಿಸಿ ನನ್ನ ವ್ಯಾಪರದ ಯಶಸ್ಸಿಗೆ ಸಹಕರಿಸ ಬೇಕೆಂಬುದು ನನ್ನ ಮನವಿ. ನನ್ನ ಈ ಮೇಲ್ shivrinsan AT gmail DOT COM

ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.

ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.  ಮುಂದೆ ಓದಿ »

Syndicate content