ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಆಲಾಪ

ಮನದ ನಾದಕ್ಕೆ ಶ್ರುತಿಯ ಸಾಥ್‌

shreedevikalasad ರವರ ಬ್ಲಾಗ್

ಕರ್ಮ-ಉಪಾಕರ್ಮ

September 1, 2008 - 5:56pm — shreedevikalasad

ಮೊನ್ನೆ ಹುಣ್ಣಿಮೆಯಂದು

ಅಪಾದಮಸ್ತಕ

ದಳದಳನೆ ಇಳಿವ ನೀರ ಹನಿ

ಅರೆನಿಮೀಲಿತ ನಯನ

ವೇದ-ನಾದ-ನಿನಾದ

ಮಂಡಿ ಏರಿದ ಮಡಿ

ತೊಪ್ಪನೆ ತೊಯ್ದುಪ್ಪಿದ

ರೋಮ ರೋಮರಾಶಿ

ವ್ಯೋಮ ತನಕ ಹೋಮ

ಕುಳಿತವರ, ನಿಂತವರ

ಕಾಣದ ಹಲವರ

ಹರಕೆ-ಹಾರೈಕೆ-ಆಶೀರ್ವಾದ.

ಅಭ್ಯಂಜನ, ಉತ್ಸರ್ಜನ, ಉಪಾಕರ್ಮ

***

ಹುಣ್ಣಿಮೆಯ ಮರುದಿನ

ಮುಖಮಾರ್ಜನ ಶಾಸ್ತ್ರ

ಬ್ರಹ್ಮಾಂಡ ದರ್ಶನ  ಮುಂದೆ ಓದಿ »

~.~
  • Login or register to post comments
  • 111 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್

August 27, 2008 - 5:51pm — shreedevikalasad

ಇವ ಮುಂದೆ ಮುಂದೆ ಸಾಗಿ ಒಂದೊಂದು ತುಣುಕುಗಳನ್ನ ಜೋಡಿಸಿಡಲು ಪ್ರಯತ್ನಿಸುತ್ತಿದ್ದ. ಅಂದರೆ ಆ ಎಲ್ಲ ಒಟ್ಟಾಗಿಸಿ ಒಂದು ಆಕಾರ ಕೊಡುವುದು ಇವನ ಇರಾದೆ. ಹೀಗೆ ಮಾಡುತ್ತಿರುವುದು ಮೊದಲ ಸಲವೇನಲ್ಲ. ನೆನಪಾದಾಗಲೆಲ್ಲ ಅನ್ನುವುದಕ್ಕಿಂತ ಇವನದು ಇದೇ ಖಯಾಲಿ. ಆಕಾಶಕ್ಕೆ ಮುಖ ಮಾಡಿ ಏರಲಾಗದ ಏಣಿಗಾಗಿ ಹಂಬಲಿಸುವುದು. ಅಚ್ಚಾಗದ ಚಿತ್ರವನ್ನು ಮತ್ತೆ ಮತ್ತೆ ಬಿಡಿಸುವುದು. ಸುರುಳಿ-ಸುರುಳಿಯಾಗಿ ಗಂಟುಹೊಸೆದುಕೊಳ್ಳುವ ಬಣ್ಣಗಳ ಮೊಂಡಾಟ ಬಿಡಿಸುವುದು.

ಒಂದು-ಒಂದೇ ಬಾರಿ ಇವನಂದುಕೊಂಡಂತೆ ಅದೊಂದು ಅದ್ಭುತ ಕಲಾಕೃತಿಯಾಗಿಬಿಟ್ಟರೆ, ಅದಕ್ಕೊಂದು ಚೌಕಟ್ಟು ಕಟ್ಟುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಯಾಕೆಂದರೆ ಚೌಕಟ್ಟು ಕಟ್ಟುವುದು, ಕಟ್ಟಿಕೊಳ್ಳುವುದು ಎರಡೂ ಇವನಿಗಿಷ್ಟ. ಇಷ್ಟಪಟ್ಟದ್ದು ಎಂದೂ ಕಷ್ಟದ ಕೆಲಸವಲ್ಲವಲ್ಲ?  ಮುಂದೆ ಓದಿ »

~.~
  • 10 ಪ್ರತಿಕ್ರಿಯೆಗಳು
  • 211 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮನಬಿಲ್ಲ್...!

August 22, 2008 - 7:05pm — shreedevikalasad

ಗಣಿತ ಕ್ಲಾಸು.
ತಲೆತಗ್ಗಿಸಿ ಇಂಚುಪಟ್ಟಿ
ಅಂಚಿಗೆ ಗೆರೆ ಎಳೆದ ನೆನಪು.
ಹೆಂಚಿನ ಸಂದಿಯಿಂದ
ಅವ ಕುಕ್ಕುತ್ತಿದ್ದ ಕಣ್ಣ.
ಅದೇ ಇಂಚುಪಟ್ಟಿಯಿಂದ
ಪೆಟ್ಟು ಕೊಡಹೋದವಳಿಗೆ
ಬೀಸಿದ್ದ ಬಣ್ಣ
ಅರಳಿತ್ತು ಅವಳ ಕಣ್ಣ.

ಕೆಮ್ಮಿದ್ದು
ತುಸು ಹಗುರವಾಗಿಯೇ.
ಅರೆರೆ! ಎನ್ನುವ ಮೊದಲೇ
ಅರೆಕ್ಷಣದಲ್ಲಿ
ಮಿಂಚಿ ಮೀನವಾದವು
ಬಣ್ಣಬಣ್ಣದ ನೀರ್‌‌ಬಿಂದು  ಮುಂದೆ ಓದಿ »

~.~
  • 6 ಪ್ರತಿಕ್ರಿಯೆಗಳು
  • 142 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಎಲ್ಲ ತುಸುಹೊತ್ತು...

August 21, 2008 - 8:44pm — shreedevikalasad

ಕೆಂಪೆಂದರೆ ಮೂಗು ಮುರಿಯುತ್ತಿದ್ದವಳಿಗೆ
ಆ ನವಿರುಗೆಂಪು ಅದ್ಯಾಕೋ
ಇಷ್ಟವಾಯಿತು.
ಮತ್ತೆ ಮತ್ತೆ
ಬೆರಳಾಡಿಸಿದಳು. . .
ಬೆರಳಾಡಿಸುತ್ತಲೇ
ಕಣ್ಹೊರಳಿಸಿ ಅರಳಿಸಿದಳು.
ಅದ್ಯಾಕೋ ಒಮ್ಮೆಲೇ
ಕೈಕೊಸರಿಕೊಂಡಳು!
ಆ ನವಿರು
ಮಾಯವಾದೀತೆಂದು.

ಅಷ್ಟಕ್ಕೂ ಅದರ ಆಯಸ್ಸು
ಅವಳಿಗೆ ಗೊತ್ತಿಲ್ಲವೇನಂತಲ್ಲ.
ಪುಟ್ಟ ಕಂದ
ಒಮ್ಮೆ ಆಕಳಿಸುತ್ತ
ಹೊಟ್ಟೆಯುಬ್ಬಿಸಿ,  ಮುಂದೆ ಓದಿ »

~.~
  • 9 ಪ್ರತಿಕ್ರಿಯೆಗಳು
  • 154 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

‘............’

August 21, 2008 - 3:23pm — shreedevikalasad

ದಿನ ರಾತ್ರಿ

ಹುಟ್ಟಿ-ಸತ್ತು

ಗೆದ್ದು-ಸೋತ

ಭಾವನೆಗಳಿಗೆಲ್ಲ

ಅಕ್ಷರಗಳ ಶ್ರದ್ಧಾಂಜಲಿ ಅರ್ಪಿಸಿ

ಮನಸು ತೊಳೆದುಕೊಳ್ಳುತ್ತಾಳೆ

***

ಕೂಡಿಟ್ಟ ಹೂಡಿಟ್ಟ

ಮನಸ್ತಾಪವನ್ನೆಲ್ಲ

ಒಟ್ಟು ಮಾಡಿ

ಆಗೊಮ್ಮೆ ಈಗೊಮ್ಮೆ

ಸ್ಫೋಟಿಸುತ್ತಾನೆ

***

ಇಬ್ಬರದೂ

ದಾಖಲಾಗುತ್ತದೆ

ಪುಟಗಳ ಮೇಲೆಯೇ

ಅವಳದು

ಬಿಳಿ ಪುಟಗಳ ಮೇಲೆ

ಅವನದು

ಬಣ್ಣವಿಲ್ಲದ

ಪುಟಗಳ ಮೇಲೆ  ಮುಂದೆ ಓದಿ »

~.~
  • 11 ಪ್ರತಿಕ್ರಿಯೆಗಳು
  • 196 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »
Syndicate content

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 142 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator