Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

OLN ರವರ ಪುಸ್ತಕ - ಲೋಕಾಂತ ಏಕಾಂತ

September 1, 2006 - 11:46am — shreekant.mishrikoti

ಇತ್ತೀಚೆಗೆ ಬೆಂಗಳೂರ್‍ಇಗೆ ಹೋದಾಗ ಸಪ್ನ ಪುಸ್ತಕದಂಗಡಿಗೆ ಹೋಗಿದ್ದೆ . ಅಂಗಡಿ ಮುಚ್ಚಲು ಹತ್ತೇ ನಿಮಿಷಗಳು ಇದ್ದವು . ಅವಸರದಲ್ಲಿ ನಾನು ತೆಗೆದುಕೊಂಡ ಪುಸ್ತಕಗಳಲ್ಲಿ OLN ರವರ ಪುಸ್ತಕ ವೂ ಒಂದು .

ಪುಸ್ತಕದ ಹೆಸರು 'ಲೋಕಾಂತ ಏಕಾಂತ' ( ಅಥ್ವಾ ' ಏಕಾಂತ ಲೋಕಾಂತ' ಇರಬಹುದು . ಆ ಪುಸ್ತಕ ಓದಿ ಊರಲ್ಲಿಯೇ ಬಿಟ್ಟು ಬಂದೆ. ಈಗ ನನ್ನ ಹತ್ತಿರ ಇಲ್ಲ) . ಅದು ಒಳ್ಳೆಯ ಪುಸ್ತಕ .

ಮುದ್ರಣ ಮುದ್ದಾಗಿದೆ. ಪತ್ರಿಕೆಯಲ್ಲಿ ಪ್ರಕಟವದ ಅಂಕಣ ಬರಹಗಳ ಸಂಕಲನ ಇದು. ಅನೇಕ ಹೊಸ ವಿಷಯಗಳು ನನಗೆ ತಿಳಿದು ಬಂದವು. ಕೆಲವು ಅಲ್ಲಮನ ವಚನಗಳ ವಿಶ್ಲೇಷಣೆ ಇದೆ. 'ಪುಸ್ತಕಗಳನ್ನು ಓದುವದಕ್ಕಿಂತ , ಜೀವನವನ್ನು ಓದಬೇಕು' ಎಂಬ ಮಾತಿದೆ. ಬೆಚ್ಚಿ ಬೀಳಿಸುವ ಪ್ರಾಮಾಣಿಕತೆಯ ಬಸವಣ್ಣನ ವಚನವೊಂದೂ ಇಲ್ಲಿದೆ. ಆ ವಚನ ನೆನಪು ಇಲ್ಲ . ಆದರೆ ಅದರ ಆಶಯ ನೆನಪಿನಲ್ಲುಳಿಯಿತು. ಹೆಣ್ಣಿಗೆ ಗಂಡು ಮಾಯೆ . ಗಂಡಿಗೆ ಹೆಣ್ಣು ಮಾಯೆ. ತಮ್ಮಲ್ಲಿರುವ ಈ ಮಾಯೆಯ ಆಕರ್ಷಣೆಯ ಕುರಿತಾದ ವಚನ ಇದು.

ಏ.ಕೆ.ರಾಮಾನುಜನ್ ರವರ ಅಂಗುಲ ಹುಳುವಿನ ಕತೆ ಎಲ್ಲೋ ಓದಿದ್ದೆ . ಹೆಚ್ಚಿನ ವಿವರಣೆಯೊಂದಿಗೆ ಇಲ್ಲಿ ಸಿಕ್ಕಿತು. ಅಂಗುಲ ಅಳತೆಯ ಹುಳು ತನ್ನ ಮಾನದಂಡದಿಂದ ಎಲ್ಲವನ್ನೂ ಅಳೆಯಹೋಗುತ್ತದೆ. ಕೋಗಿಲೆಯ ಹಾಡನ್ನಳೆಯಲು ಹೋಗಿ ಅಳೆಯುತ್ತ ಹೋಗಿ ಗುಡ್ಡ ಬೆಟ್ಟ ಗಳನ್ನು ಹತ್ತಿಳಿದು ಕಾಣೆಯಾಗುತ್ತದೆ. ನಾವೂ ಹಾಗೆಯೇ . ಎಲ್ಲವನ್ನು ಅಳೆಯಬಯಸುತ್ತೇವೆ. ಅಳೆಯಲಾಗದ್ದು ಮಹತ್ವದ್ದಲ್ಲ ಎಂದು ತಪ್ಪು ತಿಳಿದಿದ್ದೇವೆ.

ಓ ಎಲ್ ನಾಗಭೂಷಣಸ್ವಾಮಿ ಅವರಿಗೆ ಧನ್ಯವಾದಗಳು . ಅವರ ಬೇರೆ ಏನು ಪುಸ್ತಕಗಳಿವೆ ನೋಡಬೇಕು.

Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 690 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏಕಾಂತ-ಲೋಕಾಂತ
  • ನನ್ನ ಇತ್ತೀಚಿನ ಓದು
  • ಕೆಲವು ಅಮೂಲ್ಯ ಪುಸ್ತಕಗಳು
  • ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
  • ಸಾವಿರ ರೂಪಾಯಿಗೆ ಇಪ್ಪತ್ತು ಪುಸ್ತಕ ಖರೀದಿ.
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
  • ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
  • ತೆರೆದ ಕಣ್ಣು
  • ಅನುಭವ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 7 ಅತಿಥಿಗಳು ಆನ್ಲೈನ್ ಇರುವರು.

ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator