ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.

August 4, 2006 - 4:03pm — shreekant.mishrikoti

ಈ ವಾರದ ಸುಧಾದಲ್ಲಿ ಡಾ.ಕೆ. ಎನ್. ಗಣೇಶಯ್ಯರವರಿಂದ ಒಂದು ಹೊಸ ಧಾರಾವಾಹಿ ಆರಂಭವಾಗಿದೆ. ವಿಜಯನಗರದ ಪತನಾನಂತರ ಅಲ್ಲಿನ ಸಂಪತ್ತು ಏನಾಯಿತು ? ಯಾರಿಗೆ ದಕ್ಕಿತು? ಅಥವಾ ಅಲ್ಲೇ ಇನ್ನೂ ಆಡಗಿದೆಯೋ ? ಎಂಬ ಬಗ್ಗೆ ಅನೇಕ ಐತಿಹಾಸಿಕ ಅಂಶಗಳನ್ನು ಆಧರಿಸಿ 'ಕರಿಸಿರಿಯಾನ' ಎಂಬ ಕುತೂಹಲಕರ ರಹಸ್ಯಮಯ ಕತೆಯನ್ನು ಹೆಣೆದಿದ್ದಾರೆ. ಓದಲು ಮರೆಯದಿರಿ.
( ಕಳೆದ ವರುಷವಷ್ಟೇ ಅವರ ಕನಕಮುಸುಕು ಧಾರಾವಾಹಿ ಓದಿದ್ದು ನಿಮಗೆ ನೆನಪಿರಬಹುದು. ಅದರಲ್ಲಿ ಮೌರ್ಯ ಚಂದ್ರಗುಪ್ತನು ಗೋವಿನ ಜೋಳದ ತೆನೆಯ ರೂಪದಲ್ಲಿ ತಂದಿರಬಹುದಾದ ಅಪಾರ ಬಂಗಾರದ ಕುರಿತಾಗಿತ್ತು) ಇತ್ತೀಚೆಗೇ ಸುಧಾದಲ್ಲಿ ಹೊಯ್ಸಳರ ಕೆತ್ತನೆಗಳಲ್ಲಿ ಗೋವಿನ ಮುಖ ಕಂಡು ಬರುವುದರ ಹಿನ್ನೆಲೆ ಕುರಿತೂ ಒಂದು ಕಥೆ ಬರೆದಿದ್ದರು.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 600 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 21, 2007 - 11:21pm — hamsanandi

ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.

hamsanandi's picture

ನಿಮ್ಮ ಹಳೆಯ ಪೋಸ್ಟ್ ಅನ್ನು ಇವತ್ತು ನೋಡ್ತಿದ್ದೇನೆ. ಸಮಯ ಸಿಕ್ಕಾಗ, ಈ ಎರಡು ಪುಸ್ತಕಗಳ (ಅಥವಾ ಧಾರಾವಾಹಿಗಳ Eye-wink) ಲ್ಲಿ ಗಣೇಶಯ್ಯನವರು ಏನು ಹೇಳ್ತಾರೆ ಅಂತ ಸ್ಬಲ್ಪ ಹೇಳಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 22, 2007 - 11:35am — shreekant.mishrikoti

ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.

shreekant.mishrikoti's picture

ಸೊಲ್ಪದರಲ್ಲಿ ಹೇಳುಕ್ಕೆ ಆಗುಲ್ಲ ;
ಗಣೇಶಯ್ಯನವರ ಅನೇಕ ಕುತೂಲಕಾರಿ ರಹಸ್ಯಮಯ ಕತೆಗಳು ಈಗಾಗಲೇ ಸುಧಾ ವಾರಪತ್ರಿಕೆ ,ವಿಶೇಷಾಂಕ , ಪ್ರಜಾವಾಣಿ ವಿಶೇಷಾಂಕಗಳಲ್ಲಿ ಬಂದಿವೆ . ಇತಿಹಾಸ , ದಂತಕತೆ , ಪತ್ತೇದಾರಿ , ಸಾಹಸಗಳ ರಮ್ಯ ಸಂಯೋಜನೆ ಅಲ್ಲಿರುತ್ತದೆ ,
ಒಂದು ಸಂಕಲನವೂ ಪೇಟೆಗೆ ಬಂದಿದೆ .
ಅದರ ಬಗ್ಗೆ ವಿಮರ್ಶಕರ ಅಭಿಪ್ರಾಯ ಏನೇ ಇರಲಿ . ಒಂದು ಸಲ ಓದಲೇಬೇಕು .
ಉದಾಹರಣೆಗೆ , ತಿರುಪತಿಯ ದೇವರು ನಿಜಕ್ಕೂ ಯಾರು ? ಅಲ್ಲಿ ನಡೆದಿದೆ ಎಂದು ಹೇಳುವ ಪವಾಡದ ನಿಜಸ್ವರೂಪ ಏನು ?
ಅವನಿಗೂ ವಿಜಯನಗರಕ್ಕೂ ಏನು ಸಂಬಂಧ ? ರಾಜಕೀಯವೋ ಹಣದ ಸಂರಕ್ಷಣೆಯೋ ?
ವಿಜಯನಗರದ ಐಶ್ವರ್ಯ ಬಂದದ್ದು ಎಲ್ಲಿಂದ ? ಅವರು ಅದನ್ನು ಇಟ್ಟದ್ದು ಎಲ್ಲಿ ? ಆ ನಿಧಿಯ ಹುಡುಕಾಟ , ಅದರಲ್ಲಿ ಆಸಕ್ತಿ ಹೊಂದಿರುವವರಾರು ? ಇತ್ಯಾದಿ ’ಕರಿಸಿರಿಯಾನ’ದಲ್ಲಿದೆ .

ಈ ತರಹ ಅನೇಕ ಕತೆ/ಕಾದಂಬರಿ ಬರೆದಿದ್ದಾರೆ , ಎಲ್ಲದರಲ್ಲೂ
ಸಾಕಷ್ಟು ಶಾಸನಗಳು , ನಿಜಸಂಗತಿಗಳು , ಉಲ್ಲೇಖಗಳನ್ನೂ ಒದಗಿಸುತ್ತಾರೆ ,
ವಾಸ್ತವ ಮತ್ತು ಕಲ್ಪನೆಯ ಹಿತಮಿತ ಸಂಯೋಜನೆ ಅವರ ಬರಹದಲ್ಲಿರುತ್ತದೆ .
ಪುಸ್ತಕ ಹುಡುಕಿ ಕೊಂಡು ಓದಿ , ಅವರ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಿ , ಎಲ್ಲಾದರೂ ಕತೆಗಳನ್ನು ಓದುವಾಗ ಅನುಕೂಲ ಆಗುತ್ತದೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 23, 2007 - 10:14am — ASHOKKUMAR

ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.

ASHOKKUMAR's picture

ಈ ವಾರ ಹೊಸ ಕುತೂಹಲಕಾರಿ ಧಾರಾವಾನಿ "ಅಂತ ಈಗ" ಆರಂಭ(ಅಂತ ನೆನಪಿದೆಯೇ?)
http://www.sudhaezine.com/svww_index1.php
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓದದ ಪುಸ್ತಕಗಳು?
  • ಮತ್ತೆ ’ಅಂತ’
  • ನಿಜವಾಗಿಯೂ ಆದೆನೆ ನಾನಿಂದು ಮುಕ್ತ ಮುಕ್ತ ಮುಕ್ತಾ.ಆಆಆ....
  • ಸಂಪದ ಬಗ್ಗೆ ಸುಧಾದಲ್ಲಿ ನನ್ನ ಲೇಖನ
  • ಇವತ್ತು ಏಡ್ಸ್ ದಿನ -( ಹೊಸ ಸುಧಾ ಮಯೂರ ಮತ್ತು ಕರ್ಮವೀರ ದೀಪಾವಳಿ ವಿಶೇಷಾಂಕ)
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator