ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಅಕ್ಷರಗಳಿಂದ ದೂರ

April 17, 2007 - 10:03am — shreekant.mishrikoti

ದಣಿಯದೆ ಇರುವ ಕಲಿತ ಮನುಷ್ಯನನ್ನು ನೀವು ನೋಡಲಾರಿರಿ. ಪಂಡಿತರನ್ನು ನೋಡಿ , ಯಾವಾಗಲೂ ದಣಿದಿರುತ್ತಾರೆ, ಶಬ್ದಗಳೊಂದಿಗೆ ಕೆಲಸ ಮಾಡುತ್ತ ಯಾವಾಗಲೂ ದಣಿದಿರುತ್ತಾರೆ. ಗಮನಿಸಿ , ಒಬ್ಬ ಕೂಲಿಕಾರ್ಮಿಕ ಕೂಡ ಅಷ್ಟೊಂದು ದಣಿದಿರುವದಿಲ್ಲ . ಏಕೆಂದರೆ ಅವನು ಜೀವನದೊಂದಿಗೆ ಕೆಲಸ ಮಾಡುತ್ತಿದ್ದಾನೆ. ನೀವು ತಲೆಯನ್ನು ಮಾತ್ರ ಬಳಸಿ ಶಬ್ದಗಳೊಂದಿಗೆ , ವ್ಯರ್ಥ ಶಬ್ದಗಳೊಂದಿಗೆ ಕೆಲಸ ಮಾಡುತ್ತಿರುವಾಗ ದಣಿಯುತ್ತೀರಿ.

ಜೀವನವು ಚೈತನ್ಯದಾಯಕವಾಗಿದೆ . ಅದೇ ನೀವು ತೋಟದಲ್ಲಿ ಕೆಲಸಮಾಡುವಾಗ , ನೀವು ಬೆವರುತ್ತೀರಿ, ಆದರೆ ನೀವು ಹೆಚ್ಚು ಚೈತನ್ಯ ಪಡೆಯುತ್ತೀರಿ , ಹೊರತು ಕಳೆದುಕೊಳ್ಳುವದಿಲ್ಲ. ವಾಯುವಿಹಾರಕ್ಕೆ ಹೋದಾಗ ನಿಮಗೆ ಹೆಚ್ಚು ಶಕ್ತಿ ಪಡೆಯುತ್ತೀರಿ. ಯಾಕೆಂದರೆ ಆಗ ನೀವು ಪ್ರಸ್ತುತ ಕ್ಷಣದಲ್ಲಿ ಜೀವಿಸಿರುತ್ತೀರಿ. ಆದರೆ ನೀವು ನಿಮ್ಮನ್ನು ಶಬ್ದಗಳೊಂದಿಗೆ ಅಭ್ಯಾಸದೊಡನೆ ತೊಡಗಿದಾಗ , ಯೋಚಿಸುತ್ತಾ ಹೋಗುತ್ತಿರಿ. ಅದು ಎಷ್ಟೊಂದು ನಿರ್ಜೀವ ಕ್ರಿಯೆ ಆಗಿದೆ ಎಂದರೆ ನೀವು ದಣಿದು ಬಿಡುತ್ತೀರಿ. ವಿದ್ವಾಂಸನು ಯಾವಾಗಲೂ ದಣಿದಿರುತ್ತಾನೆ, ಮೂರ್ಖನು ಯಾವಾಗಲೂ ಫ್ರೆಷ್ ಆಗಿ ಇರುತ್ತಾನೆ. ಸಂತನೂ ಕೂಡ ಹಾಗೇ ತಾಜಾ ಆಗಿಯೇ ಇರುತ್ತಾನೆ. ಇಬ್ಬರಲ್ಲೂ ಎಷ್ಟೋ ಸಾಮಾನ್ಯ ಗುಣಗಳಿವೆ.

----- ಎಲ್ಲೋ ಓದಿದ್ದು.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 424 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 17, 2007 - 10:31am — ASHOKKUMAR

Re: ಅಕ್ಷರಗಳಿಂದ ದಣಿವು

ASHOKKUMAR's picture

ಈಜು ಬಾರದ ಪಂಡಿತ ಮತ್ತು ಅಂಬಿಗನ ಕತೆ ನೆನಪಾಗುತ್ತಿದೆ. ಶಬ್ದಗಳ ಜತೆ ನಮ್ಮ ಗುದ್ದಾಟ "ಶಬ್ದ ಮಾಲಿನ್ಯ" ಉಂಟು ಮಾಡದಿರಲಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 17, 2007 - 11:49am — Sunil Jayaprakash

ನಮ್ಮ ಬಾಟನಿ ಪ್ರೊ. ಹೇಳಿದ ಮಾತು

Sunil Jayaprakash's picture

ಈಗ್ಗೆ ಕೆಲವು ವರ್ಷಗಳ ಹಿಂದೆ, ನಮ್ಮ ಕ್ಲಾಸ್ಮೇಟ್ ಒಬ್ಬಳು ಬಾಟನಿ ಕ್ಲಾಸಿನಲ್ಲಿ ತಲೆತಿರುಗಿ ಬಿದ್ದಿದ್ದಳು. ಏನೆಂದು ಕಾರಣ ಹುಡುಕಿದ್ದಾಗ ಕೊನೆಗೆ ತಿಳಿದದ್ದು ಅವಳು ಸ್ಲಿಮ್ ಆಗಬೇಕು ಅಂತ ಸರಿಯಾಗಿ ಊಟ ತಿಂಡೀನೇ ಮಾಡ್ತಾ ಇರಲಿಲ್ಲವಂತೆ. ಆಗ ನಮ್ಮ ಬಾಟನಿ ಪ್ರೋಫೆಸರ್ "ಬರೀ ಗರಡಿ ಮನೆಯಲ್ಲಿರುವವರಿಗಷ್ಟೇ ಅಲ್ಲ ಊಟ ಬೇಕಾಗಿರುವದು, ಓದುವುದಕ್ಕೂ, ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೂ ಮಿದುಳಿಗೂ ರಕ್ತ ಬೇಕು. ಅದಕ್ಕೆ ಚೆನ್ನಾಗಿ ತಿನ್ನಿ ಎಂಬ ಸಲಹೆಯಿತ್ತು. ಇನ್ನೇನು ಬೇಸಿಗೆ ಶುರುವಾಗುತ್ತಿದೆ, ವಾರಕ್ಕೆ ಕಡಿಮೆಯೆಂದರೆ ಐದಾದರೂ ಮಾವಿನಹಣ್ಣು ತಿನ್ನಿ" ಎಂದಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 17, 2007 - 8:59pm — Aril

Re: ಅಕ್ಷರಗಳಿಂದ ದೂರ

Aril's picture

ಮೂರ್ಖನಿಗೂ ಹಾಗೂ ಸಂತನಿಗೂ ಇನ್ನೂ ಕೆಲವು ಸಾಮಾನ್ಯ ಗುಣಗಳಿವೆ.

1. ಜೀವನದ ಆಗುಹೋಗುಗಳ ಬಗೆಗಿನ ಚಿಂತೆ ಇರುವುದಿಲ್ಲ.

2. ಹೊಟ್ಟೆಪಾಡಿಗಾಗಿ ದುಡಿಯುವ ಅವಶ್ಯಕತೆ ಇರುವುದಿಲ್ಲ.

ಪಂಡಿತರೂ, ವಿದ್ವಾಂಸರೂ ಹಾಗೂ ನಮ್ಮಂತ ಜನಸಾಮಾನ್ಯರಿಗೆ ಚಿಂತೆ ಹಾಗೂ ಅವಶ್ಯಕತೆ ಎರಡೂ ಇರೊತ್ತೆ...ಅದಕ್ಕೆ ನಾವು ಓದಿ ಓದಿ ದಣಿಯುತ್ತೆವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀನಿಲ್ಲದೆ...
  • ಮೂಡನಂಬಿಕೆ
  • ಸತ್ಯಕ್ಕೆ ಸಂಬಂಧಿಸಿದ ಸತ್ಯವಾದ ಮಾತು!
  • ಒಂದು ಅತಿಸಣ್ಣ ಕಥೆ-
  • ಜೆ. ಪಾಲ್ ಗೆಟ್ಟಿ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 10:06am
  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator