ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಮಿಥುನ್ ನಂಬರ್ ಟೂ - ಜಯಂತ್ ಕಾಯ್ಕಿಣಿ ಕಥೆ .

October 24, 2007 - 3:37pm — shreekant.mishrikoti

ಮಲೆನಾಡಿನ ಒಂದು ಹಳ್ಳಿಯಲ್ಲಿ ಒಬ್ಬ ಹುಡುಗ ; ಆಗ ಎಲ್ಲೆಲ್ಲೂ ಕಾಣಿಸಿಕೊಳ್ತಿರುವ ಸಿನೇಮಾ ಪೋಸ್ಟರಿನಲ್ಲಿನ ಮಿಥುನ್ ಚಕ್ರವರ್ತಿಗೆ ಸ್ವಲ್ಪ ಹೋಲಿಕೆ ಇದೆ ಅಂತ ಅನೇಕರು ಹೇಳಿದಾಗ ಅವನೂ ಮಿಥುನ್ ತರ ಹೇರ್ ಸ್ಟೈಲ್ ಮಾಡ್ಕೊಂಡು ಅವನ ಸಿನೇಮ ಅನೇಕ ಸಲ ನೋಡಿ ಅವನ ಹಾವ ಭಾವ ಅನುಕರಿಸಲು ಆರಂಭಿಸುತ್ತಾನೆ . ಒಂದು ದಿನ ಸಿನೇಮಾ ಸೇರಲು ಮುಂಬೈಗೇ ಓಡಿ ಬರುತ್ತಾನೆ ...
ಯಾವ್ದೋ ಸಿನಿಮಾ ಸ್ಟುಡಿಯೋ ತಲುಪಿದಾಗ ಅವನ ಆರಾಧ್ಯ ದೈವ ಮಿಥುನ್ ಚಕ್ರವರ್ತಿ ಯ ಸಿನೇಮಾದ್ದೇ ಶೂಟಿಂಗ್ ನಡೆದಿದ್ದು ಅವನ ಹೋಲಿಕೆ ಇರುವ ಈ ಹುಡುಗನಿಗೇ ಸಾಹಸ ದೃಶ್ಯದಲ್ಲಿ ಅವನ ಡೂಪ್ಲಿಕೇಟ್ ಆಗಿ ಪಾಲ್ಗೊಳ್ಳುವ ಅವಕಾಶ ಕೊಡ್ತಾರೆ .. ಮಿಥುನ್ ಚಕ್ರವರ್ತಿ ಧರಿಸುವಂಥದ್ದೇ ಬಟ್ಟೆ ಹಾಕಿಸಿ , ಕ್ಯಾಮೆರಾದತ್ತ ಮುಖ ಮಾಡ್ಬಾರ್ದು ಎಂದು ಹೇಳಿ ಅವನನ್ನು ಆಕ್ಷನ್ ಸೀನಲ್ಲಿ ಉಪಯೋಗಿಸ್ಕೊಳ್ಳ್ತಾರೆ .. ಖಳರೊಂದಿಗೆ ಹೋರಾಡುವ ದೃಶ್ಯ . ಏಟೂ ತಿನ್ನುತ್ತಾನೆ ... ನಂತರ ಇವನನ್ನ ಚಕ್ಕಡಿ ಹಿಂದೆ ಕಟ್ಟಿ ಸುಮಾರು ದೂರ ಎಳೆದುಕೊಂಡು ಹೋಗುತ್ತಾರೆ ...
ಅಷ್ಟು ಹೊತ್ತಿಗೆ ಮಿಥುನ್ ಚಕ್ರವರ್ತಿಯೇ ಅಲ್ಲಿಗೆ ಭಾರೀ ಕಾರೊಂದರಲ್ಲಿ ಬರುತ್ತಾನೆ ... ಅವನಿಗೆ ಮೇಕಪ್ ಮಾದ್ತಾರೆ ... ಬಟ್ಟೆಗೆ ಒಂದಿಷ್ಟು ಮಣ್ಣು , ಧೂಳು ಹಚ್ಚಿ , ಅವನ ಮುಖಕ್ಕೆ ರಕ್ತದ ಎಫೆಕ್ಟ್ ಗಾಗಿ ಟೊಮ್ಯಾಟೋ ಕೆಚಪ್ ಹಚ್ಚಿ ಒಂದೆರಡು ಷಾಟ್ ತೆಗೆಯುತ್ತಾರೆ ... ಆಗ ಅವನ ಅಭಿಮಾನಿ , ನಮ್ಮ ಕಥಾನಾಯಕನಿಗೆ ಇದ್ದಕಿದ್ದಂತೇ ತಾನೇ ಅಸಲೀ ಹೀರೋ , ಮಿಥುನನೇ ತನ್ನ ಡೂಪ್ಲಿಕೇಟ್ ಅನ್ನಿಸಿ ತನ್ನ ಅನನ್ಯತೆಯ ಅರಿವಾಗುತ್ತದೆ ..

ಇದು ಜಯಂತ್ ಕಾಯ್ಕಿಣಿಯವರ ಕಥೆ . ಕತೆಯನ್ನು ಪೂರ್ತಿಯಾಗೇ ಓದಿದರೆ ಒಳ್ಳೇದು . ಕಾರಣಾಂತರದಿಂದ ಓದದವರಿಗೆ ಸಣ್ಣದರಲ್ಲಿ ಹೇಳಿದ್ದೀನಿ .

  • ಕಥೆ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 405 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 25, 2007 - 11:23am — karthik

ಉ: ಮಿಥುನ್ ನಂಬರ್ ಟೂ - ಜಯಂತ್ ಕಾಯ್ಕಿಣಿ ಕಥೆ .

karthik's picture

ಈ ಕಥೆ ಎಲ್ಲಿ ಪ್ರಕಟವಾಗಿದೆ ದಯವಿಟ್ಟು ತಿಳಿಸ್ತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 26, 2007 - 11:45am — shreekant.mishrikoti

ಉ: ಮಿಥುನ್ ನಂಬರ್ ಟೂ - ಜಯಂತ್ ಕಾಯ್ಕಿಣಿ ಕಥೆ .

shreekant.mishrikoti's picture

’ಜಯಂತ ಕಾಯ್ಕಿಣಿ ಕತೆಗಳು ’ ಎಂಬ ಹೆಸರಿನಲ್ಲಿ ಒಂದು ಕಥಾ ಸಂಗ್ರಹ ಇದೆ . ಅದರಲ್ಲಿ ಈ ಕತೆ . ನವಕರ್ನಾಟಕ , ಅಂಕಿತ , ಸಪ್ನಾ ದಲ್ಲಿ ಸಿಗುತ್ತದೆ .

ಅದರಲ್ಲಿ ಅನೇಕ ಬಹಳ ಒಳ್ಳೇ ಕತೆಗಳು ಇವೆ .

ತೂಫಾನ್ ಮೇಲ್ , ಬಣ್ಣದ ಕಾಲು ... ಇವೂ ಅವರದೇ ಕಥಾಸಂಕಲನಗಳು ...

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ಕ್ರಿಕೆಟ್ - ೫
  • ಸವಿನೆನಪುಗಳು ಬೇಕು ... ಸವಿಯಲೇ ಬದುಕು...
  • ಒಂದು ಭಯಂಕರ ಜೋಕು ಓದಿ.
  • ಜಯಂತ್ ಕಾಯ್ಕಿಣಿ
  • ಮಳೆ ನಿಂತು ಹೋದ ಮೇಲೆ..
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-2
  • ನೀನು ಯಾರೆ
  • ಚೈನಾ ೧೦೦ ನಾವು ೦
  • ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)
  • ಆರದ ದೀಪ
  • ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
  • ಈಗ "ನನ್ನ ವಯಸ್ಸೆಷ್ಟು?" ಹೇಳಿ
  • ಹುಡುಗಿಯಿಂದ ಆಯ್ತು
  • ಸುಭಾಷಿತ: ಐದು ಮರಗಳ ಸ್ವರ್ಗ
  • ನನ್ನಿ ಬಳಕೆ ಹೆಚ್ಚಾಗಿದೆ :)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • amg
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 29, 2008 - 7:55am
  • mahesha
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 7:35am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 7:32am
  • mahesha
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 7:31am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:30am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:29am
  • rajeshks
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 6:56am
  • anivaasi
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 4:44am
  • kannadakanda
    ಉ: ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
    August 29, 2008 - 4:24am
  • kannadakanda
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 4:13am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 120 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator