ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಧಾರವಾಡದ ಮಂದಿ!
"ಇವರು ಧಾರವಾಡದವರು, ಸಾಹಿತಿ ....ಹೆಸರು ....."
"ಗೊತ್ತಾತು ಬುಡು .. ಬೇಂದ್ರೇನೇ ಇರ್ಬೇಕು "
"ನಿನ್ನ ಮಡ್ಡ ತಲೆಗಿಷ್ಟು ... ಬೇಂದ್ರೆ ಸತ್ತು ಯಾ ಮಾತಾತು.... ಧಾರವಾಡದವರಂದ್ರ ಎಲ್ಲಾರೂ ಬೇಂದ್ರೆ ಅಂದ್ಕೊಂಡ್ಯಾ ?"
"ನಾ ಅಲ್ಲ .. ಅವರs ಹಂಗ ತಿಳದಿರತಾರ "
![]()
( ಶ್ರೀನಿವಾಸ ವೈದ್ಯ ಅವರ "ರುಚಿ ಹುಳಿಯೊಗರು" ಹಾಸ್ಯಲೇಖನ ಪುಸ್ತಕದಿಂದ"

- shreekant.mishrikoti ರವರ ಬ್ಲಾಗ್
- Login or register to post comments
- 369 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಧಾರವಾಡದ ಮಂದಿ!
ಅಲಾ !! ಹೌದಲ್ರಿ. ನಂಗೂ ದಾರವಾಡದ ಸಾಇತಿ ಅಂದ್ರೆ, ಬೇಂದ್ರೆ ಅಂತವೇ ಮೊದಲು ಅನ್ನಿಸೋದು!!
ಆದ್ರೆ ಮೆಲ್ಲಗೆ ಕಣವಿ, ಕಂಬಾರರು, ನೆನಪ್ ಬತ್ತಾರೆ.
ಉ: ಧಾರವಾಡದ ಮಂದಿ!
ಧಾರವಾಡದವರು ಎಲ್ಲ ತಮ್ಮನ್ನ ತಾವು ಬೇ0ದ್ರೆ ಅಂದುಕೋತಾರೆ ಅನ್ನೋದು ತಮಾಷೆಯಾಗಿದೆ!