Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಮನುಷ್ಯ ದೇವರ ಸೃಷ್ಟಿ ಅಲ್ಲ

March 29, 2006 - 2:01pm — shreekant.mishrikoti

ಜೇನ್ ಪಾಲ್ ಸಾರ್ತ್ರ್ ಫ್ರಾನ್ಸಿನಲ್ಲಿ ಹುಟ್ಟಿದ್ದು . ಅವನೊಬ್ಬ ತತ್ವಜ್ಞಾನಿ , ವಿಚಾರವಾದಿ , ಕಾದಂಬರಿಕಾರ , ನಾಟಕಕಾರ , ಸಾಹಿತ್ಯ ವಿಮರ್ಶಕ, ಜೀವನ ಚರಿತ್ರಕಾರ , ಪ್ರಬಂಧಕಾರ , ಪತ್ರಕರ್ತ , ಮಾರ್ಕ್ಸವಾದಿ , ಪ್ರಮುಖ ರಾಜಕಾರಣಿ , ಮತ್ತು ಫ್ರೆಂಚ್ ಅಸ್ತಿತ್ವವಾದದ ಜನಕ.

ಅವನು ಪ್ರತಿಪಾದಿಸಿದ ಅಸ್ತಿತ್ವವಾದದ ತಿರುಳು ಹೀಗಿದೆ-
ಮನುಷ್ಯ ದೇವರ ಸೃಷ್ಟಿ ಅಲ್ಲ; ಮನುಷ್ಯ ಮೊದಲೇ ಏನೋ ಆಗಿ ಹುಟ್ಟಿರುವದಿಲ್ಲ .ಮೊದಲು ಬರೇ ಇರುತ್ತಾನೆ ನಂತರ ತನ್ನ ಸ್ವತಂತ್ರ ನಿಶ್ಚಯ ಮತ್ತು ಆಯ್ಕೆ ಗಳ ಮೂಲಕ ಏನೋ ಆಗುತ್ತಾನೆ. ಯಾವ ವ್ಯಕ್ತಿಗೂ ಪೂರ್ವ ನಿಶ್ಚಿತ ಗುಣದೋಷಗಳಿಲ್ಲ. ಅವುಗಳಿಗೆ ಪರಿಸರ ಕಾರಣವೆಂಬ ವಾದದಲ್ಲೂ ಹುರುಳಿಲ್ಲ. ನಿಜವೆಂದರೆ ಅದಕ್ಕೆಲ್ಲಾ ಆ ಮನುಷ್ಯನೇ ಸ್ವತ: ಹೊಣೆಗಾರ. ತಾನು ಏನಾಗಬೇಕೆಂದು ನಿಶ್ಚಯಿಸುವ ಹೊಣೆ ಸಂಪೂರ್‍ಣ ಅವನಿಗೇ ಸೇರಿದ್ದು. ನಿಶ್ಚಯಗಳಿಗೆ , ಆಯ್ಕೆಗೆ ಬೇಕಾದ ಸ್ವಾತಂತ್ರ್ಯ ಕೂಡ ಅವನೊಳಗೇ ಇದೆ. .

  • ಜೀವನ
Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 674 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 30, 2006 - 9:11am — tvsrinivas41

ಬರೇ!

tvsrinivas41's picture

ಮನುಷ್ಯ ಬರೇ ಇರುತ್ತಾನೆ = ಹೀಗಂದ್ರೆ ಏನರ್ಥ ಸಾರ್.

ದೇವರನ್ನು ಸೃಷ್ಟಿಸಿದವೆನೇ ಮಾನವ. ಮಾನವನನ್ನು ಸೃಷ್ಟಿಸಿದವ ದೇವನಲ್ಲ. ಏಕೆಂದರೆ ದೇವ ಯಾರು ಎನ್ನುವುದೇ ತಿಳಿದಿಲ್ಲ. ಹಾಗೆ ತಿಳಿದವರು (ಮೋಸಸ್, ಏಸು, ಪೈಗಂಬರ್, ಶಂಕರ, ರಾಮಕೃಷ್ಣ, ವಿವೇಕಾನಂದ ಇತ್ಯಾದಿ) ಅದು ಏನೆಂದು ತಿಳಿಸಲಿಲ್ಲ. ಅದು ಅನುಭವ ವೇದ್ಯ ಮಾತ್ರವಂತೆ.

ಮಾನವನಿಗೆ ಮೊದಲು ಏನು? = ಎನ್ನುವುದರ ಬಗ್ಗೆ ಇಸ್ಮಾಯಿಲರ ಒಂದು ಬರವಣಿಗೆ ನೋಡಿದ್ದೀರಲ್ಲ. ಬಹಳ ಚೆನ್ನಾಗಿದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • Email this ಪ್ರತಿಕ್ರಿಯೆ
March 31, 2006 - 12:02pm — ಮಹೇಶ ಭೋಗಾದಿ

ದೇವರು

ಮಹೇಶ ಭೋಗಾದಿ's picture

ಮಾನವನು ದೇವರ ಸೃಷ್ಟಿಯೆಂಬುದು ಒಂದು ನಂಬಿಕೆಯೆ ಹೊರತು, ಸಾಬೀತು ಮಾಡಬಹುದಾದ ಸಂಗತಿಯಲ್ಲ.

ನಿಜವಾಗಿ ನೋಡಿದರೆ ವಿವಿಧ ರೂಪದ ದೇವಾನುದೇವತೆಗಳು, ಅವರ ಲೀಲಾವಿಶೇಷಗಳು, ಹೆಚ್ಚಾಗಿ ಕಪೋಲಕಲ್ಪಿತವೆ ಹೊರತು, ಯಾವುದನ್ನು ಧಡೀಕರಿಸಲು ಬರುವುದಿಲ್ಲ.

ಇನ್ನು ಮಿಕ್ಕ ಜಾಣರು "ದೇವರು ಅಗೋಚರ, ಅವರ್ಣನೀಯ, ನಿರಾಕಾರಿ" ಹೀಗೆಂದು ಒಂದು ಗೊಂದಲವನ್ನು ಸೃಷ್ಟಿಸಿದ್ದಾರೆ.

  • Login or register to post comments
  • link
  • Email this ಪ್ರತಿಕ್ರಿಯೆ
March 31, 2006 - 12:38pm — shreekant.mishrikoti

ಮನುಷ್ಯ ಬರೇ ಇರುತ್ತಾನೆ = ಏನರ್ಥ

shreekant.mishrikoti's picture

ಮನುಷ್ಯ ಬರೇ ಇರುತ್ತಾನೆ ಎಂಬುದು ಬಹುಶ: 'just exists' ಎಂಬುವುದರ ಅಷ್ಟು ಸರಿಯಲ್ಲದ ಅನುವಾದ ಇರಬಹುದು . ಅದಕ್ಕೇ ಅದನ್ನು existentialism - ಅಸ್ತಿತ್ವವಾದ ಅಂದಿರಬಹುದು . ಈ exist ಪದವನ್ನು ಉಳಿಸಿಕೊಳ್ಳಲು ಈ ರೀತಿ ಅನುವಾದ ಮಾಡಿರಬಹುದು . ( ಇದು ಕೀನ್ ಎಂಬ ನಾಟಕದ ಅನುವಾದ ಪುಸ್ತಕದಿಂದ ಆಯ್ದ ಸಾಲುಗಳು - ಚಿಂತನಯೋಗ್ಯ ಎನಿಸಿದ್ದರಿಂದ ಮತ್ತು existentialism ಬಗ್ಗೆ ಕೊಂಚವಾದರೂ ಇತರರಿಗೆ ತಿಳಿಯಲಿ ಸಂಪದಕ್ಕೆ ಕಳಿಸಿದ್ದೆ.)

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನುಷ್ಯ ದೇವರ ಒಂದು ಅಪೂರ್ಣ ಕೃತಿ ....
  • ಸಾಹಿತ್ಯಲೋಕದಲ್ಲಿ ಸ್ತ್ರೀವಾದ
  • ಜೀವನ ರಹಸ್ಯ
  • ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?
  • ಮನುಷ್ಯನ ಖಾಸಗಿ ಸಂಗತಿಗಳು.( ಚಿಂತನೆ)
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 7 ಅತಿಥಿಗಳು ಆನ್ಲೈನ್ ಇರುವರು.

ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator