ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನ್ನಡಿಗರ ಭವ್ಯ ಇತಿಹಾಸ - ಇಂಗ್ಲೀಷ್ ನಮ್ಮ ಅಭಿವ್ಯಕ್ತಿಯ ಮಾದ್ಯಮ ?-'ನಾನೇಕೆ ನಾಸ್ತಿಕ ?

September 30, 2006 - 12:44pm — shreekant.mishrikoti

ನಿನ್ನೆಯ ಪ್ರಜಾವಾಣಿಯಲ್ಲಿ (೨೯-ಸೆಪ್ಟೆಂಬರ್-೨೦೦೬) ಕನ್ನಡಿಗರ ಭವ್ಯ ಇತಿಹಾಸ ಕುರಿತು ಮತ್ತೊಮ್ಮೆ ಪಾಟೀಲ ಪುಟ್ಟಪ್ಪನವರು ಬರೆದಿದ್ದಾರೆ . ಓದಿ , ಕತ್ತರಿಸಿಟ್ಟುಕೊಳ್ಳಿ .

ಹೊಸ ಮಯೂರ ಪೇಟೆಗೆ ಬಂದಿದೆ . ಓದುತ್ತಿರುವೆ .
ರಾಜೇಂದ್ರ ಚೆನ್ನಿ ಎಂಬ ಸಾಹಿತಿಗಳ ಸಂದರ್ಶನ ಇದೆ.
'ಈಚೆಗೆ ನಿಮ್ಮ ಪುಸ್ತಕಗಳು , ಕಾದಂಬರಿ ಇಂಗ್ಲೀಷಿನಲ್ಲಿ ಬಂದಿವೆಯಲ್ಲ ? ' ಎಂಬ ಮಾತಿಗೆ ಉತ್ತರವಾಗಿ ' ನಾವು ಹೆಚ್ಚು ಹೆಚ್ಚು ಬೈಲಿಂಗ್ವಲ್ ಆಗ್ತಿರೋದ್ರಿಂದ ಇಂಗ್ಲೀಷ್ ನಮ್ಮ ಅಭಿವ್ಯಕ್ತಿಯ ಮಾದ್ಯಮ ಆದರೆ ಆಶ್ಚರ್ಯ ವಿಲ್ಲ . . ' ಅಂತಾರೆ!?

ಇನ್ನೊಂದು ಮಾತಿನಲ್ಲಿ ಸಾಹಿತಿಗಳು ಇತರರು ಬರೆಯುವದನ್ನು ಓದುವದಿಲ್ಲ ಎಂಬುದನ್ನು ಖಾತರಿ ಮಾಡುತ್ತಾರೆ . ಇನ್ನು ಓದುತ್ತಾರಂತೆ!

ಸೈಕಲ್ ಬಗ್ಗೆ ಒಳ್ಳೆಯ ಪ್ರಬಂಧ ಇದೆ . ಟಿಬೆಟ್ : ಅರ್ಧ ಶತಮಾನದ ಆರ್ತ ಮೊರೆ ಎಂಬ ಪುಸ್ತಕದ ಬಗ್ಗೆ ಇದೆ . ಆದರೆ ಬೆಲೆ ೩೭೫ ರೂ. ಪುಟ ೫೪೦. ಕನ್ನಡದ ಪುಸ್ತಕಗಳ ಸದ್ಯದ ಬೆಲೆ ನನ್ನ ಅಂದಾಜಿನ ಪ್ರಕಾರ ಹೀಗಿದೆ. ಒಂದು ಪುಟಕ್ಕೆ ೫೦ ಪೈಸೆಯಿಂದ ೧ ರೂಪಾಯಿ. ಹೀಗಾಗಿ ಕೆಲವು ಪುಸ್ತಕಗಳು ೫೦೦/೭೦೦ ರೂಪಾಯಿ ಬೆಲೆ ತಲುಪಿವೆ! ಹೇಗೂ ಪುಸ್ತಕ ಮಾರಾಟಕ್ಕೆ ಹತ್ತಾರು ವರ್ಷ ಬೇಕು. ಆ ಕಾಲದ ಬೆಲೆಯನ್ನು ಫಿಕ್ಸ್ ಮಾಡ್ತಾರೋ ಏನೋ ? ಅಥವ ಸಗಟಾಗಿ ಸರಕಾರಕ್ಕೆ ಮಾರಿ ಹಣ ಹಂಚಿಕೊಳ್ತಾರೋ ಏನೋ ?

ಅಮರೇಶ ನುಗಡೋಣಿ - ನಾನು ಹಿಂದೆ ಗಮನಿಸಿದ ಹೆಸರು . ಅವರ ' ತಮಂಧದ ಕೇಡು ' ನೆನಪಿನಲ್ಲುಳಿದ ಕತೆ . ಇಲ್ಲಿ ಪ್ರಕಟವಾದ ಕತೆ ಮಾತ್ರ ತಲೆ ಬುಡ ತಿಳಿಯಲಿಲ್ಲ ?

ಪದಗತಿ ಎಂಬ ಅಂಕಣ ಮಯೂರದಲ್ಲಿ ಬರುತ್ತಾ ಇದೆ. ಅಕ್ಷರ/ಶಬ್ದಾರ್ಥ/ಭಾಷಾಸಕ್ತರು ಓದಬೇಕು .
ವಸುಧಾಳ ಕಂಫರ್ಟ್ ಶಾಪ್ಪಿಂಗ್ - ವಿಚಾರಣೀಯ -ಚೆನ್ನಾಗಿದೆ.

ಮಯೂರ ಅರ್ಧ ಮಾತ್ರ ಓದಿದ್ದೇನೆ. ಉಳಿದರ್ಧದ ಬಗ್ಗೆ ಸೋಮವಾರ ಬರೆಯುವೆ.

ಅಂದ ಹಾಗೆ ಭಗತ್ ಸಿಂಗರನ್ನು ಎಲ್ಲರೂ ಜ್ಞಾಪಿಸಿಕೊಳ್ಳುತ್ತಿದ್ದಾರೆ . ೧೦೦ ನೆ ಜನ್ಮದಿನ ಇರಬಹುದು. ಈಗಾಗಲೇ ಓದಿಲ್ಲದಿದ್ದರೆ - 'ನಾನೇಕೆ ನಾಸ್ತಿಕ ?' ಕೊಂಡು ಓದಿ . ಬೆಲೆ ಬರೀ ಹದಿನೈದು ರೂಪಾಯಿ. ವಿಚಾರ ಪ್ರಚೋದಕ ಸಾಹಿತ್ಯವದು.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 576 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 4, 2006 - 2:49am — hpn

ಭಗತ್ ಸಿಂಗ್

hpn's picture

ಭಗತ್ ಸಿಂಗ್ ರವರ "ನಾನೇಕೆ ನಾಸ್ತಿಕ" ಬರಹದ ಆಂಗ್ಲ ಆವೃತ್ತಿ ಇಲ್ಲಿ ಲಭ್ಯವಿದೆ.

in fact, ಹಲವು ದಿನಗಳಿಂದ ನನ್ನ ತಲೆಯಲ್ಲಿ ನಿಂತಿರುವ ಆಲೋಚನೆಗಳಿಗೆ ಇವರು ತಿಳಿಸುವ ಹಲವು ವಿಚಾರಗಳು ಕಾರಣವಾಗಿವೆ. ಈ ಗೋಜಲು ಕಡಿಮೆಯಾಗದಿದ್ದರೆ ಬಹುಶಃ ಇಸ್ಮಾಯಿಲರ ಅಧ್ಯಾತ್ಮ ಬರಹಗಳ ಮೊರೆ ಹೋಗಬೇಕೇನೋ Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಳ್ಳೆಯ ವ್ಯಂಗ್ಯಚಿತ್ರಗಳು
  • ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು
  • ಜೀವನ ಕಲೆ ಮತ್ತು ಜೀವನ ಕ್ರಿಯೆ ('ಮಯೂರ' ದ ಓದು)
  • ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
  • ಬಿ ಜಿ ಎಲ್ ರ ಪುಸ್ತಕಗಳು
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator