ಮಾಧ್ಯಮಗಳು ನಿದ್ದೆ ಮಾಡುವುದೇಕೆ?
May 19, 2008 - 4:07pm — srinivaspsಈ ಕೊಂಡಿ ನೋಡಿ...
ಈಡೇರದ ಮಲ್ಲೇಶ್ವರಂ ಅಂಡರ್ ಪಾಸ್ ಉದ್ದೇಶ
http://www.kannadaprabha.com/NewsItems.asp?ID=KPD20080518151050&Title=Di...
ಮಲ್ಲೇಶ್ವರದ ಅಂಡರ್ ಪಾಸ್ ಗೆ ಸಾಕಷ್ಟು ಬೊಬ್ಬೆ ಹೊಡೆದರೂ ಸಾಲದಾಗಿತ್ತೆ?
ಕಳಪೆ ಕಾವೇರಿ ಅಂಡರ್ ಪಾಸ್ ಆದ ಮೇಲೆ, ಸದ್ಯದಲ್ಲೇ ಗಂಗಾನಗರದಲ್ಲಿ ಕಾಮಗಾರಿ ಶುರು ಮಾಡಲಿದೆ... ಮುಂದೆ ಓದಿ »

- Login or register to post comments
- 200 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹೇಗೆ ಬದುಕಿರಲಿ???
December 21, 2007 - 2:01pm — srinivaspsನನ್ನ
ಹೃದಯವ
ನೀ ಕದ್ದೆ!
ನಿನ್ನ
ಹೃದಯವ
ಕದಿಯಲು
ಬಿಡಲೊಲ್ಲೆ!
ಹೃದಯವಿಲ್ಲದೆ
ಹೇಗೆ ಬದುಕಿರಲಿ
ಹೇಳೇ ಗೆಳತಿ...???
-ಶ್ರೀ

- 2 ಪ್ರತಿಕ್ರಿಯೆಗಳು
- 243 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಊಟಕೆ ಬಾರೋ ತುಂಟಣ್ಣ...
December 4, 2007 - 12:56pm — srinivaspsಊಟಕೆ ಬಾರೋ ತುಂಟಣ್ಣ...
('ಬಾರೋ ಕೃಷ್ಣಯ್ಯ' ಹಾಡಿಂದ ಪ್ರೇರಿತ...)
ಬಾರೋ ತುಂಟಣ್ಣ...ಊಟಕೆ ಬಾರಣ್ಣ...
ತುಂಟಣ್ಣ ನೀ...
ಬಾರೋ ತುಂಟಣ್ಣ...ಊಟವ ಮಾಡಣ್ಣ...
ಬಾರೋ ಮಡಿಲಿಗೆ ಬಾರೋ...ನಿನ್ನ ಬಾಯಿ ತೋರೋ...ತುತ್ತನು ನೀಡುವೇ...
ಬಾರೋ ಮಡಿಲಿಗೆ ಬಾರೋ...ನಿನ್ನ ಬಾಯಿ ತೋರೋ...ತುತ್ತನು ನೀಡುವೇ...
ಸಂಡಿಗೆ ಪಾಯಸ, ಸಿಹಿ ಮೊಸರನ್ನ...
ಎಲ್ಲವ ನಿನಗಾಗಿ ಮಾಡಿಹೆನೋ... ಮುಂದೆ ಓದಿ »

- Login or register to post comments
- 343 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹತ್ತು ಹತ್ತು ಇಪ್ಪತ್ತು...
November 29, 2007 - 12:25pm — srinivaspsನಾವು ಚಿಕ್ಕವರಾಗಿದ್ದಾಗ ಹೀಗೊಂದು ಹಾಡು ಕಲಿಸಿದ್ರು...
ಸರಿಯಾಗಿ ಜ್ಞಾಪಕ ಇಲ್ಲ. ತಪ್ಪಿದ್ದರೆ, ಸರಿಯಾದದ್ದನ್ನು ತಿಳಿಸಿ...
ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ...
--------~ *~ ---------
ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು
ತೋಟದಿ ಮಾವಿನ ಮರವಿತ್ತು
ಮೂವತ್ತು ಹತ್ತು ನಲವತ್ತು
ಮಾವಿನ ಮರದಲಿ ಕಾಯಿತ್ತು ಮುಂದೆ ಓದಿ »

- 8 ಪ್ರತಿಕ್ರಿಯೆಗಳು
- 367 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮಾಧ್ಯಮಗಳು ಏಕೆ ಹೀಗೆ??
November 16, 2007 - 9:30pm — srinivaspsಅಮಿತಾಬ್ ಬಚ್ಚನ್ ಆಸ್ಪತ್ರೆ ಸೇರಿದಾಗ ಹೆಚ್ಚು ಕಡಿಮೆ ೨೪ ತಾಸು ಟಿ.ವಿ. ನಲ್ಲಿ ಅದೇ ಸುದ್ದಿ...
ಪತ್ರಿಕೆಗಳಲ್ಲೂ ಅದೇನೇ...
ನಮ್ಮ ಮಾಜಿ ಪ್ರಧಾನಿ ವಾಜಪೇಯಿಯವರೂ ಆಸ್ಪತ್ರೆಗೆ ಸೇರಿದ್ದರೂ, ಯಾವ ಸುದ್ದಿ ವಾಹಿನಿಯೂ/ಪತ್ರಿಕೆಗಳೂ ಇದರ ಬಗ್ಗೆ ಬಿತ್ತರಿಸಲಿಲ್ಲ...
ಏಕೆ ಹೀಗೆ? ದೇಶವ್ಯಾಪಿ ಮಾಧ್ಯಮದ ಲಾಬಿಯೇ???
--ಶ್ರೀ

- Login or register to post comments
- 449 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: