ಹಾಡು ಹಾಡು ಹಾಡು..ನನ್ನೆದೆಯ ಹಾಡು
ಇದು ಬರಿಯ 'ಬ್ಲಾಗ್ ಬರಹ' ಮಾತ್ರ ಅಲ್ಲ..ನನ್ನ ಭಾವನೆಗಳ ಲಹರಿಯಲ್ಲಿ ಮಿಂದು..ಚಿಂತನೆಯ ಲೇಪದಿಂದ..ಲೇಖನಿಯ ಮೂಸೆಯಲ್ಲಿ ಹರಿದುಬಂದ ಪುಷ್ಪಗುಚ್ಛ..
subramanya_kanndaloka ರವರ ಬ್ಲಾಗ್
ತಿರುಗಿ ಬಾರದ ಜೀವನದ ದಾರಿಯ ತಿರುವಿನಲ್ಲೊಮ್ಮೆ ನಿಂತು ಹಿಂತಿರುಗಿ ನೋಡಿದಾಗ ..
November 1, 2007 - 6:58pm — subramanya_kann...ಬಟಾಬಯಲಿನ ನಡುವೆ ನಿಂತ ಒಂದು ಹೆಮ್ಮರ.. ಅದು ಪ್ರೀತಿಯೆಂಬ ಹೆಮ್ಮರ..ಜೀವನದಲ್ಲಿ ಒಂಟಿಯಾಗಿ ನಿಂತು ಪ್ರೀತಿಯ ಸೋನೆಗೆ ಹಂಬಲಿಸುತ್ತಿರೋ ಹುಡುಗನೊಬ್ಬನ ಹೃದಯದ ಪ್ರತೀಕ..
ಕಾರ್ಮೋಡ ಕವಿದಂತೆ ಮಳೆ ಸುರಿಯಲು ಪ್ರಾರಂಭ..ಮರ ನೆನೆದಂತೆ..ಹಚ್ಚ ಹಸಿರಿನಿಂದ ತುಂಬಿದಂತೆ..ಹೃದಯದಲ್ಲಿ ಪ್ರೇಮದ ಮೊರೆತ ಮೊಳೆಯುತ್ತಿದೆ.. ಮುಂದೆ ಓದಿ »

- Login or register to post comments
- 288 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಬೆಂಗಳೂರಿಗೆ ಶ್ರದ್ಧಾಂಜಲಿ
September 7, 2007 - 2:10am — subramanya_kann...ಬೆಂಗಳೂರೆಂಬ ಮಾಯಾನಗರಿ ತನ್ನ ತೆಕ್ಕೆಯೊಳಕ್ಕೆ ಎಲ್ಲಾರನ್ನು ಸೆಳಿತಾನೇ ಇದೆ. ಆದ್ರೆ ಸ್ನೇಹಿತರೆ ಈ ಊರಿನ ಜೀವನದ ಅಂತಃಸತ್ವ ನಶಿಸಿಹೋಗಿ ಕಾಲವೇ ಆಯ್ತು ಅನ್ಸುತ್ತೆ. ಮುಂದೆ ಓದಿ »

ಮಳೆ ನಿಂತು ಹೋದ ಮೇಲೆ..
September 5, 2007 - 8:36pm — subramanya_kann..."ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ..
ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ..
ಹೇಳುವುದು ಏನೋ ಉಳಿದು ಹೋಗಿದೆ..
ಹೇಳಲಿ ಹೇಗೆ ತಿಳಿಯದಾಗಿದೆ.." ಮುಂದೆ ಓದಿ »



RSS: