ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮೈಸೂರು ದಸರಾ ೨೦೦೮ ವೆಬ್ಕಾಸ್ಟ

೧. ಮೈಸೂರು ದಸರಾವನ್ನು ಮೈಸೂರಿನಿಂದಲೇ ನೋಡಲು ಸಾಧ್ಯವಾಗದಿದ್ದವರಿಗೆ,
೨. ಚಂದನದಲ್ಲಿ ಇದನ್ನು ನೋಡಲು ಸಾಧ್ಯವಾಗದಿದ್ದವರಿಗೆ,
೩. "ಮೈಸೂರು ದಸರಾ ಸೈಟು ಕನ್ನಡದಲ್ಲಿಯೇ ಇರಲಿಲ್ಲ" ಎಂಬ ಬೇಸರದಲ್ಲಿರುವವರಿಗೆ,

ಇಗೋ ಇಲ್ಲಿದೆ, ಮೈಸೂರು ದಸರಾ ೨೦೦೮ ರ ವೆಬ್ ಕಾಸ್ಟಿಂಗ್,

http://www.mysoredas....

http://www.mysoredas...

No votes yet