ಎಂ ಪಿ ಶಂಕರ್ - ಟಾಟಾ
ಬದುಕಿನ ಆಟ ಮುಗಿಸಿ ತೀರ ಸೇರಿದ ನಮ್ಮ ಎಂ.ಪಿ.ಶಂಕರರಿಗೆ ಒಂದು ಟಾಟಾ. ಅವರನ್ನು ಸದಾಕಾಲ ನೆನೆಸಿಕೊಳ್ಳುವಂತೆ ಮಾಡಿರುವ ಈ ಹಾಡನ್ನು ಮರೆಯೋಕ್ಕೆ ಆಗೋದ್ದೇ ಇಲ್ಲ.
ಇಟ್ಟ ಗಂಧ ಬೂದಿ ನಾಮ, ಚಟ್ಟ ಕಟ್ಟಲು ನಿರ್ನಾಮ, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ

- Sunil Jayaprakash ರವರ ಬ್ಲಾಗ್
- Login or register to post comments
- 289 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಎಂ ಪಿ ಶಂಕರ್ - ಟಾಟಾ
ಸುನಿಲರೆ,
ಹೌದ? ಯಾವಾಗ? ಹಿಂದಿನ ವರ್ಷ ಬೆಂಗಳೂರಿನಿಂದ ತಂದ ರೂಪತಾರದಲ್ಲೋ ಏನೋ ಅವರ ಜೀವನಚರಿತ್ರೆ, ಪ್ರಾಣಿಗಳ ಪ್ರೇಮ ಇನ್ನೂ ಓದುತ್ತಿದ್ದೆ
~ಕಲ್ಪನ
ಉ: ಎಂ ಪಿ ಶಂಕರ್ - ಟಾಟಾ
ಈವತ್ತು !!!!
ಉ: ಎಂ ಪಿ ಶಂಕರ್ - ಟಾಟಾ
ಇವರು ಕನ್ನಡ ಕಲ್ಲಾ ಮಾತೆಯ ಮುತ್ತಿನಂತಹ ಮಕ್ಕಳಲ್ಲಿ ಒಬ್ಬರು. ಇವರು ಗೈದ ಸಾಧನೆಗಳು ಆಗಸವನ್ನೂ ಮುಟ್ಟಿ ದಾಟುವಂತದ್ದು.
ಇವರ ಅಗಲಿಕೆ ನಮ್ಮ ಕನ್ನಡಿಗರಿಗೆ ಬರಿಸಲಾಗದ ಬರವಿದ್ದಂತಾಗಿದೆ.
ಇವರ ಆತ್ಮಕ್ಕೆ ಶಾಂತಿ,ನೆಮ್ಮದಿ ಸಿಗಲೆನ್ನುತ್ತ, ಇವರು ನೇರ ಸ್ವರ್ಗದಲ್ಲಿ ನೆಲಸಲಿ ಎನ್ನುತ್ತ ನನ್ನ ನಮನ ಇಲ್ಲಿ ಇರಿಸುವೆ.
ಸಿರಿ ಗನ್ನಡಂ ಗೆಲ್ಗೆ,ಸಿರಿ ಗನ್ನಡಂ ಬಾಳ್ಗೆ.
-ಯುವಪ್ರೇಮಿ
ಉ: ಎಂ ಪಿ ಶಂಕರ್ - ಟಾಟಾ
ಕಯ್ ಮುಗಿತ
ಉ: ಎಂ ಪಿ ಶಂಕರ್ - ಟಾಟಾ
+೧