ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ನನ್ನಿ ಸುನಿಲ
ಪರಿಚಯ
ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ ;) ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...
ಒಳ್ಳೆಯ ಸುದ್ಧಿ ಓದಿದ ಖುಷಿ
ಬೇಸಿಗೆಯಾದ್ದರಿಂದ, ರೈತರಿಗೆ ಅನುಕೂಲವಾಗಲೆಂದು ಸರಕಾರಿ ಕಚೇರಿಗಳಲ್ಲಿ ಏರ್-ಕಂಡೀಶನರ್ ಉಪಯೋಗ ನಿಷೇಧ
ಎಲ್ಲರೂ ಈ ರೀತಿಯ ನೀತಿ ನಿಯಮಗಳನ್ನು ತಾವೇ ತಾವಾಗಿ ಕೈಗೊಂಡರೆ ನಾವೆಷ್ಟೊಂದು ನೆರವನ್ನಿತ್ತಂತೆ ಆಗುತ್ತದೆ.
- Sunil Jayaprakash's blog
- Login or register to post comments
- 371 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಒಳ್ಳೆಯ ಸುದ್ಧಿ ಓದಿದ ಖುಷಿ
ನಮ್ಮ ಪ್ರಯತ್ನವೂ ಅಗತ್ಯವೆನಿಸುತ್ತಿದೆ. ಐ ಟಿ ಕಂಪೆನಿಗಳ ಪರವಾಗಿ,
ಮಹೇಶ್
ಉ: ಒಳ್ಳೆಯ ಸುದ್ಧಿ ಓದಿದ ಖುಷಿ
ನನ್ನಿ ಸುನಿಲರೆ, ಅಪ್ಪಿ ತಪ್ಪಿ ಈ ಸುದ್ಧಿಯನ್ನು ದುಬೈನ ದೊರೆಗಳಿಗೆ ಕಳುಹಿಸಿಬಿಟ್ಟೀರಿ ! ಇಲ್ಲಿ ನಾವು ಏಸಿ ಇಲ್ಲದಿದ್ದರೆ, " ಮಳೆಗಾಲದಲ್ಲಿ ದೀಪದ ಬಳಿ ಬಂದು ಸಾಯುವ ಹುಳುಗಳಂತೆ" ಆಗಿ ಬಿಡುತ್ತೇವೆ !!
ಉ: ಒಳ್ಳೆಯ ಸುದ್ಧಿ ಓದಿದ ಖುಷಿ
ದುಬೈನಲ್ಲಿ ಹೊಲ, ಗದ್ದೆ, ತೋಟಗಳಿವೆಯೇ ?
ಉ: ಒಳ್ಳೆಯ ಸುದ್ಧಿ ಓದಿದ ಖುಷಿ
ಸದ್ಯ ಪಂಜಾಬಲ್ಲಿ.!
ಉ: ಒಳ್ಳೆಯ ಸುದ್ಧಿ ಓದಿದ ಖುಷಿ
ಸುನಿಲ್ ರವರೇ,
ಖಾಸಗಿ ಸಂಸ್ಥೆಗಳಲ್ಲಿ ಅದರಲ್ಲೂ ಕೆಲವರು (ಬೇಜವಬ್ದಾರಿಯವರು) ಕೆಲಸ ಮಾಡದಿದ್ದಾಗ್ಲು ಕೂಡ Monitor off ಮಾಡದೆ ಇರುತ್ತಾರೆ. ಅವರ ಸ್ಥಳದಲ್ಲಿ ಇರದಿದ್ದಾಗ, ಫ್ಯಾನ್ ಆಫ್ ಮಾಡೋದು, ಇಂಥದ್ದನ್ನೆಲ್ಲ ರೂಢಿಸಿಕೊಂಡರೆ ಒಳ್ಳೆಯದು.
ಕಮಲ