ಈಗಿನ ಸಾಮಾಜಿಕ ಚಿಂತನೆಯನ್ನು ಕುರಿತ ಎರಡು ಬರಹಗಳು
ನಾನು ಕಳೆದ ಎರಡು ವಾರಗಳಿಂದ ಎರಡು ವಿಷಯಗಳ ಬಗ್ಗೆ ಬರೆಯಬೇಕು ಎಂದು ಅಂದುಕೊಳ್ಳುತ್ತಲೇ ಇದ್ದೇನೆ. ಅದಕ್ಕಾಗಿ ಕೆಲವು ವಿಷಯಗಳನ್ನೂ ಕಲೆಹಾಕಿದ್ದೇನೆ. ಆದರೆ ಕೆಲಸದ ಒತ್ತಡ ಮತ್ತು ತುಂಬಾ ಮುಖ್ಯವಾಗಿ "ಕನ್ನಡದ ಬಗೆಗಿನ ಚರ್ಚೆಗಳಲ್ಲಿ, ವಿಷಯವೇ ಇಲ್ಲದ ಮತ್ತು ಚರ್ಚೆಗೆ ಸಂಬಂಧವೇ ಇರದ ಕೆಲವು ಅಪಕ್ವ ವೈಯಕ್ತಿಕ ಕಾಮೆಂಟುಗಳ ಭಾರದಿಂದ" ಆ ಚಿಂತನಾ ಬರಹಗಳನ್ನು ಲೇಖನದ ರೂಪದಲ್ಲಿ ಇಳಿಸಲು ಬಿಡುವಾಗುತ್ತಿಲ್ಲ. ಆದರೂ ಓದುಗರಿಗೆ ಈ ಬ್ಲಾಗಿನ ಮೂಲಕ ಅದರ ಪರಿಚಯ ಮಾಡಿರುತ್ತೇನೆ.
ಅವುಗಳ ಗವನ ಹೀಗಿದೆ.
೧. ಪಾಪ ಮತ್ತು ಪಾಪಪ್ರಜ್ಞೆ.
೨. ದಾಟು ಕಾದಂಬರಿ ಮತ್ತು Mr. BBS ಕಲ್ಚರ್ಡ್ ಆದದ್ದು ಹೇಗೆ ನಾಟಕಗಳಲ್ಲಿನ ಸಾಮ್ಯತೆ ಮತ್ತು ಸಮಕಾಲೀನತೆ ?
ಕಾತರದಿಂದ ನಿರೀಕ್ಷಿಸಿ.

- Sunil Jayaprakash ರವರ ಬ್ಲಾಗ್
- Login or register to post comments
- 554 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ದಾಟು - ಬೈರಪ್ಪ
ಸುನಿಲ,
'ದಾಟು' ಬೈರಪ್ಪಂಗೆ ಕೇಂದ್ರ ಸಾಹಿತ್ಯಕಡಮಿ ಪ್ರಶಸ್ತಿ ತಂದಿತ್ತ ಹೊತ್ತಗೆ.
ಮೊದಲ ಹಾಳೆಯಿಂದ ಕೊನೆಯ ಹಾಳೆಯ ತನಕ ಬರಿ, ಜಾತಿ!, ಜಾತಿ!!
ಆದರೂ ಬಹಳ ಚೆನ್ನಾಗಿದೆ!
"ಪಾಪ ಮತ್ತು ಪಾಪಪ್ರಜ್ನೆ" ಇದರ ಕುರಿತು ನಂಗೆ ತವಕ!
============================================
ಉ: ಈಗಿನ ಸಾಮಾಜಿಕ ಚಿಂತನೆಯನ್ನು ಕುರಿತ ಎರಡು ಬರಹಗಳು
ಗೆಳೆಯರೆ, ಪಾಪ ಮತ್ತು ಪಾಪಪ್ರಜ್ಞೆಯನ್ನು ಕುರಿತ ಬರಹವನ್ನು ನಿಮ್ಮ ಮುಂದಿಟ್ಟಿದ್ದೇನೆ. ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.