ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › supreethjburji ರವರ ಬ್ಲಾಗ್

ಗೋಡ್ಸೆ ಯುಗ .

June 28, 2006 - 7:52pm — supreethjburji

ಬಹಳ ಚಿಕ್ಕ ವಯಸ್ಸಿನಿಂದಲೂ ಮಹಾತ್ಮರ ತತ್ವಗಳು ನನ್ನ ಮನಸ್ಸಿಗೆ ನಾಟಿದ್ದವು . ಅವರ ಜೀವನ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಾಸಾಧ್ಯವೆನಿಸುತ್ತಿತ್ತು .

ಆದರೂ ಪ್ರಯತ್ನ ಮಂದುವರೆದಿದೆ .

ಈ ಸಂಗತಿ ನಡೆದದ್ದು ೨೦೦೩ ನೇ ಇಸವಿಯಲ್ಲಿ ...

ಇವತ್ತು ಮಹಾತ್ಮರು ತೀರಿಕೊಂಡ ಪುಣ್ಯತಿಥಿ . ಹುತಾತ್ಮರ ದಿವಸವಾಗಿ ( martyr 's day ) ಕೂಡ ಆಚರಿಸುತ್ತಾರೆ . tuition ಹೊಸತರಲ್ಲಿ ನನ್ನ ಸ್ನೇಹಿತರು ಮಹಾತ್ಮರ ಬಗ್ಗೆ ಕೇವಲವಾಗಿ ಮತನಾಡಿದ್ದು ಜ್ನಾಪಕಕ್ಕೆ ಬರುತ್ತದೆ . (especially avinash bagur ...) . ಕಾಲೇಜಿನಲ್ಲೂ ಕೂಡ ( MES College) Prof . Venkatesh (ಸಂಸ್ಕೃತ lecturer ) ಬಾಯಿಗೆ ಬಂದ ಹಾಗೆ ಹಗುರವಾಗಿ ಮಾತನಾಡಿದ್ದುಂಟು . PUC ಮೊದಲನೇ ವರ್ಷವಾದ್ದರಿಂದ ದನಿಯೆತ್ತಲು ಅಂಜಿದ್ದೆ . ನನ್ನ frustraion suhas kumar suvarna  ( ನನ್ನ ಸ್ನೇಹಿತ ) ಮೇಲೆ ಎತ್ತಿದ್ದೆ . ಆತ ಹೇಳು ನಿನ್ನ ಮಾತು ಎಂದು ಬಹಳ ಹೇಳಿದ್ದ . ವ್ಯರ್ಥ ಅಯ್ತು ಅವನ ಪ್ರಯತ್ನ .

ವಿಷಯಕ್ಕೆ ಬರೋಣ . ಮಾತಿನ ಚಕಮಕಿಗಳು ...

avinash : ಅವನೊಬ್ಬ loafer ...
ನಾನು : (!!!) ಯಾಕೋ ನಮ್ಮ ರಾಷ್ಟ್ರಪಿತಾ ಕಣೋ . ಸ್ವಾತಂತ್ರ್ಯ ಕೊಡಿಸಿದ ಪುಣ್ಯಾತ್ಮ ಅವರು ನಿಂಗೇನು ಮಡಿದ್ರೋ ... ?
avinash : ನಮ್ಮ ದೇಶ ಒಡೆದಿದ್ದು ಅವನಿಂದಲೇ ಕಣೊ ...

(most popular misconception)

ನಾನು : ಹೇಗೆ ಹೇಳ್ತಿಯಾ ?
avinash : ನೆಹರೂಗೆ ಅವನೇ "ಅಂತೆ" ಕಣೊ pressure ಹಕಿದ್ದು .
ನಾನು : ನಿನಗೆ "blood shed day" ಬಗ್ಗೆ ಗೊತ್ತ ...?
avinash : ಅದೆಲ್ಲ ಏನಿಲ್ವೊ ...!!??
ನಾನು : jinnah ( leader of muslim league ) "blood shed day" ಅಂತ ಮುಸ್ಲೀಮ ಬಾಂಧವರಿಗೆ ಕರೆ ಕೊಟ್ಟ . ಅಂದರೆ ಸಿಕ್ಕಿದ ಹಿಂದೂಗಳನ್ನು ಕೊಂದು ಹಾಕಿ ಅಂತ . ಅವರಿಗೆ ಪ್ರತ್ಯೆಕ ಮುಸ್ಲೀಮ ರಾಜ್ಯ ಬೆಕಾಗಿತ್ತು . ಇದರ ವಿರುದ್ಧ ಏಕೈಕವಾಗಿ ಹೊರಾಟವನ್ನು ಪಾದಯಾತ್ರೆಯಿಂದ ಮೂಲಕ ಮಾಡಿದ ಮಹಾನುಭಾವ ಗಾಂಧೀಜೀ . ಗಲಭೆ ಪ್ರದೇಶದಲ್ಲಿ ಪಾದಯಾತ್ರೆ ಮಾಡಿದ್ರು .ಅದು ಗೊತ್ತ ... ? ಇಲ್ಲ . ಆಗಲೇ ಬಾಪು ಉಪವಾಸ ಸತ್ಯಾಗ್ರಹ ನಿಲ್ಲಲಿ ಎಂದು ಕೇಳಿಕೊಂಡು ನೆಹರು , ಪಟೇಲರು  , ಬಂದಿದ್ದರು . ಆಗಲೇ ಚರ್ಚೆಯಾಗಿ ಉಳಿದ ಮಾರ್ಗ ಕಾಣದೆ , ಬಂದ ವಿಷಯವೇ ಈ "partition" . ವಿಷಯ ಕೂಲಂಕುಷವಾಗಿ ಗೊತ್ತಿಲ್ಲದೆ ಅಂತೆ ಕಂತೆಗಳನ್ನು ಪುರಾವೆ ಇಟ್ಕೊಂಡು ಅವರನ್ನ ತೆಗಳುತ್ತೀಯಲ್ಲ ಸರೀನ ... ? ...

ಮಾತುಕತೆ ಸ್ಥಗಿತ ...

Prof Venkatesh : ಗಾಂಧೀಜೀ was a freedom beggar .(!!!) ಯಾರದ್ರೂ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ರೆ ಅವರೆದುರು ಹೊರಾಡಬೇಕು .

ಅನೇಕರಿಂದ ನಗು ಪ್ರಶಂಸೆ .

ನಾನು : (frustrated ) ಲೋ ಸುಹಾಸ ಯಾಕೋ ಇವರು ಗಾಂಧೀಜೀ ಬಗ್ಗೆ ಇಷ್ಟು ಕೇವಲವಾಗಿ ಮತಾಡ್ತಾರೆ ... ? ಆಗ ನೇತಾಜಿ , ಭಗತ್ ಸಿಂಘ , ಆಜ಼ಾದ್ ಮುಂತಾದ revolutionaries ವಿಫಲವಾಗಿದ್ರು . ಇನ್ನೂ ಹೇಳಬೇಕು ಅಂದ್ರೆ ೧೮೫೭ ರಿಂದ ಎಲ್ಲಾ ಯುದ್ಧಗಳನ್ನು ನಮ್ಮನ್ನು ಅಳುತ್ತಿದ್ದ ಬ್ರಿಟೀಷರ ವಿರುದ್ಧ ಸೋತೆವು . ಯಾಕೆ ... ? ಒಗ್ಗಟ್ಟು ಇರಲ್ಲಿಲ್ಲ . ಸಾಮಾನ್ಯ ಜನರ participation nil  . ಆಗ ಗೆದ್ದದ್ದು ಒಬ್ಬರೇ - ಗಾಂಧೀಜೀ "ಅಹಿಂಸಾ" ಮಾರ್ಗದಿಂದ . ಅಹಿಂಸಾ ಮಾರ್ಗ , ಸತ್ಯಾಗ್ರಹ is it begging ... ?

ಮಾತು ಸ್ಥಗಿತ ...

ಇವತ್ತಿಗೂ ಕುಡ  ಮೌನ ಮೆರವಣಿಗೆ , ಚಲುವಳಿ , ರಾಸ್ತಾ ರೊಕೋ , ರೈಲ್ ರೊಕೋ , ಸತ್ಯಾಗ್ರಹ ... , ಇವೆಲ್ಲ ತಮ್ಮ ಹಕ್ಕುಗಳಿಗೆ ಹೊರಾಡಲು ಜನರ ಅಸ್ತ್ರಗಳು ಈ ನಮ್ಮ "Democracy"ನಲ್ಲಿ . is this begging..?

ಅವರ ಮೇಲೆ ಹಲವು ಹತ್ತು ತರಹದ ಅರೋಪಗಳು ಮಾಡಲಾಗಿವೆ . ಭಗತ್ ರನ್ನು ಉಳಿಸಲಿಲ್ಲ ಅಂತ , ಸಿದ್ಧಾಂತ ವಿರೋಧೀ ನಿಲುವು ಇದಕ್ಕೆ ಕಾರಣವಂತೆ . ಎಂದೂ ಹಿಂಸಾ ನೀತಿಯನ್ನು ಮಹಾತ್ಮರು ವಿರೋಧಿಸಿದರು , ನಿಜ ; ಆದರೆ ಅವರ ಹೇಳಿಕೆ - revoltionary ಜನರು ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರೆ ಅವರನ್ನು ತಬ್ಬಿ ಪ್ರಶಂಸಿಸುವವರಲ್ಲಿ ನಾನು ಮೊದಲಿಗ ... ಈ ಮಾತುಗಳು ಅವರ ನಿರ್ದಿಷ್ಟವಾದ ಗುರಿಯನ್ನು ತೋರಿಸುತ್ತದೆ . ವಿರೋಧ ನಿಲುವಾಗಿದ್ದರೂ ಭಗತ್ , ಆಜ಼ಾದ್ ರ ಮೇಲೆ ಅಪಾರ ಗೌರವವನ್ನು ಹೊಂದಿದ್ದರು . ಅವರೂ ಕೂಡ ಬಾಪುರನ್ನು ಗೌರವಿಸುತ್ತಿದ್ದರು .

ಕಾರಣ ಇಷ್ಟೆ ... ತಮ್ಮ ಜೀವನದ ಹಂಗನ್ನೇ ತೊರೆದು , ಸಂಸಾರ ಎಲ್ಲಾ ಬಿಟ್ಟು ಒಂದು ತುಂಡು ಬಟ್ಟೆ ಹಾಗು ಕೋಲು ಹಿಡಿದು ಹೊರಟಾಗ ಅವರ ಹಿಂದಿದ್ದ ಜನ ಮುರ್ಖರಲ್ಲ . ಅವರಲ್ಲಿದ್ದ ಅಪಾರ ವಿಷ್ವಾಸ ಹಾಗು ಅವರ ನಿಲುವಿನಲ್ಲಿದ್ದ ವಿಷ್ವಾಸ ... ಇವರು beggar..?

ಶೋಚನೀಯ ಅಂದ್ರೆ ನನ್ನ ಅನೇಕ ಸ್ನೇಹಿತರು ಮಹಾತ್ಮರ ತತ್ವಗಳ ವಿರುದ್ಧ . ಅವರ ಅಂತರಾರ್ಥ ತಿಳಿಯದೇ ಮಾತನಾಡುತ್ತಾರೆ . ಇದು ಕಲಿಯುಗ ಅಂತ ಗೊತ್ತಿತ್ತು ಆದರೆ "ಗೋಡ್ಸೆ - ಯುಗ" ಅಂತ ಗೊತ್ತಿರಲಿಲ್ಲ ...!

~.~
  • supreethjburji ರವರ ಬ್ಲಾಗ್
  • Login or register to post comments
  • 622 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 29, 2006 - 11:13am — ahoratra

ಗಾಂಧಿ ಹಾಗು ಗೋಡ್ಸೆ

ahoratra's picture

ಪ್ರಿಯ ಸುಪ್ರೀತರೆ,

      ನಾನು ಸಹ ನಿಮ್ಮ ಹಾಗೆ ಗಾಂಧಿ ವಾದಿ, ಇಂತಹ ತರ್ಕಗಳು ನಾನು ಅನುಭವಿಸಿದ್ದೇನೆ, ೨ವರ್ಷಗಳ ಹಿಂದೆ ಪೂನಾಗೆ ಹೋಗಿ ನಾಥೂರಾಮ

ಗೋದ್ಸೆಯವರ ತಮ್ಮ ಗೋಪಾಲ ಗೋದ್ಸೆಯವರನ್ನು ಬೇಟಿಮಾಡಿದೆ, ಅವರು ಕೂಡಾ ೧೭ ವರ್ಷ ಜೈಲನುಭವಿಸಿದ್ದರು, ಇದೆ ವಿಷಯ ಸುಮಾರು ೩

ತಾಸು ಮಾತನಾಡಿದಿವಿ, ಅವರೋಂದು ಪುಸ್ತಕ ಬರೆದಿದ್ದಾರೆ ' ನಾನೇಕೆ ಗಾಂಧಿಜಿಯನ್ನು ಕೊಂದೆ' ಎಂದು ಇದನ್ನು ನೀವು ಸಹ ಓದಿ. ಆಗ ನನಗೆ

ಗೊತ್ತಾದದ್ದು ಗೋದ್ಸೆಯವರ ವ್ಯಕ್ತಿತ್ವದ ಪರಿಚಯ.

ನಮ್ಮ ಮಹಾತ್ಮರನ್ನು ಕೊಂದದ್ದು ನಮ್ಮ ನಾಯಕರ ಒಳಜಗಳ, ಪದವಿ ವ್ಯಾಮೋಹ, ವೈರಿಗಳ ಪಿತೂರಿ, ಜನಗಳ ಮೂರ್ಖತನ,ಹಾಗು

ಹಲವಾರು. ಆದುದರಿಂದ ನನಗನಿಸಿದ ಮಾತು ನಾ ಹೇಳುತ್ತೇನೆ, ರಾಮ ಭಕ್ತ ಮಹಾತ್ಮರನ್ನು ರಾಮರೇ ನಾಥೂರಾಮರಾಗಿ ಬಂದು ಇಂಥಹ

ನರಕ ವಿಮೋಚನೆಗಾಗಿ  ತನ್ನ ಲೋಕಕ್ಕೆ ಕೊಂಡು ಹೋದರು.

ತಪ್ಪಿದ್ದರೆ ಮನ್ನಿಸಿ.

 ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2006 - 10:53pm — anjali

ಅಹೋರಾತ್ರ

anjali's picture

ಅಹೋರಾತ್ರ ಹೇಳೋದು ಸರಿ. ನೀನಿನ್ನೂ ಹುಡುಗ. ಜೀವನ್ದಲ್ಲಿ ಗಾಂಧೀನ ಗುಂಡಿಟ್ ಕೊಲ್ಲೋಅಂತ ಕೆಲ್ಸ ಮಾಡೋಕ್ ಬಲ್ವಾದ ಕಾರಣ ಇರತ್ತೆ. ಅದು ನಿನಗೆ ಈಗ ಅರ್ಥವಾಗಲ್ಲ. ಅಲ್ದೆ ಏನೂ ಗೊತ್ತಿಲ್ದೆ ಯಾವ್ದೇ ವಿಷ್ಯದ್ ಬಗ್ಗೆ ಮಾತಾಡೋದ್ ತಪ್ಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 7, 2006 - 8:16pm — supreethjburji

ಧನ್ಯವಾದಗಳು.

supreethjburji's picture

Supreeth

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂದಿನ ಸುದ್ದಿ...!
  • ನೀಳ್ಗತೆ
  • ಮುಕ್ತಾಯ
  • ಯುವಪೀಳಿಗೆಗೆ ಕ್ರಿಕೆಟ್ ಹುಚ್ಚೇ ...!!!??
  • ಬೈಟೊ ಕಾಫಿ !!! - ೧
Syndicate content

ಲೇಖಕರು

supreethjburji's picture

ಪರಿಚಯ

trying to find out the real me ...!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 47 ಅತಿಥಿಗಳು ಆನ್ಲೈನ್ ಇರುವರು.


ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator