ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಮಷ್ಟಿ ನಾಟಕೋಟ್ಸವ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೆಂಗಳೂರು ಹಬ್ಬ ಇವರ ಸಹಯೋಗದಲ್ಲಿ

"ಸಮಷ್ಟಿ" ನಾಟಕೋಟ್ಸವ

ಒಟ್ಟು ಮೂರು ನಾಟಕಗಳು:  ಅವಾಂತರ, ಸಾಫಲ್ಯ, ಮಿಸ್ ಸದಾರಮೆ

 

ದಿನಾಂಕ: 20:02:2009 ರಿಂದ 22:
02:2009 ರ ತನಕ 
20:02:2009 ರ ಶುಕ್ರವಾರ   : "ಅವಾಂತರ"      ಸಂಜೆ 7:30 ಕ್ಕೆ
21:02:2009 ರ ಶನಿವಾರ    : "ಸಾಫಲ್ಯ"         ಸಂಜೆ 7:30 ಕ್ಕೆ
22:02:2009 ರ ಭಾನುವಾರ : "ಮಿಸ್ ಸದಾರಮೆ"ಸಂಜೆ 3:30 ಕ್ಕೆ ಮತ್ತು 7:30 ಕ್ಕೆ
 
ಸ್ಥಳ: ರಂಗ ಶಂಕರ 

ನಾಟಕ ರೂಪ ಮತ್ತು ನಿರ್ದೇಶನ: ಸತೀಶ್

ವಿವರಗಳಿಗೆ ಸಂಪರ್ಕಿಸಿ: www.samashti.com
No votes yet

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ