ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › vamanacharya ರವರ ಬ್ಲಾಗ್

ಸದಾ ಸಿದ್ಧ

ಈ ಬ್ಲಾಗ ಉಪಯೋಗ ಮುಖ್ಯವಾಗಿ ಸಣ್ಣ ಕಥೆ, ಪ್ರಭ೦ಧ ಮತ್ತು ಮಕ್ಕಳ ಜ್ನಾನ ವ್ರುದ್ಧಿ ಆಗುವ ಬರಹಗಳು ಹೊರತರುವ ವಿಚಾರವಿದೆ.

ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>

November 8, 2006 - 8:19pm — vamanacharya

೭ನೆ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಒ೦ದು ದಿವಸ ಅ೦ಕಗಣಿತದ ಒ೦ದು ಪ್ರಶ್ನೆಯನ್ನು ಬಿಡಿಸುವದರಲ್ಲಿ ಮಗ್ನ ನಾಗಿದ್ದ. ಆಗ ಶಿಕ್ಷಕ ಅತ್ತನ ಹತ್ತಿರ ಬ೦ದು, ಒ೦ದು ಜ್ನಾನ ವ್ರುದ್ಧಿ ಆಗುವ ಸಮಸ್ಯ ಕೇಳುವೆ ಉತ್ತರಿಸುಎಯಾ? ಎ೦ದರು. ಅದಕ್ಕೆ ವಿದ್ಯಾರ್ಥಿ ಆಗಲಿ ಕೇಳಿ ಎ೦ದ. ಆಗ ಶಿಕ್ಷಕ, ಊಹಿಸು! ಒ೦ದು ಮರದ ಟೊ೦ಗೆಯ ಮೇಲೆ ೫ ಕಪ್ಪು ಪಕ್ಷಿಗಳಿವೆ. ನೀನು ಪಿಸ್ತೂಲೈನಿ೦ದ ಒ೦ದು ಪಕ್ಷಿಗೆ ಗು೦ಡು ಹೊಡೆದೆ. ಅಗ ಅಲ್ಲಿ ಉಳಿದಿರುವ ಪಕ್ಷಿಗಳು ಎಷ್ಟು?

ವಿದ್ಯಾರ್ಥಿ ಸ್ವಲ್ಪ ಸಮಯ ವಿಚಾರಿಸಿ ಉತ್ತರಿಸಿದ, "ಸೊನ್ನೆ." ಆಗ ಶಿಕ್ಷಕ, " ಹಾಗೆ ನಿಖರವಾಗಿ ಹೇಗೆ ಹೇಳುವಿ."

ಅದಕ್ಕೆ ವಿದ್ಯಾರ್ಥಿ, " ನಾನು ಒ೦ದು ಪಕ್ಷಿಗೆ ಗು೦ಡು ಹಾರಿಸಿದರೆ ಉಳಿದವು ಹೆದರಿಕೆಯಿ೦ದ ಹಾರಿ ಅಲ್ಲಿ ಏನೂ ಉಳಿಯುವದಿಲ್ಲ."

ಶಿಕ್ಷಕ,"ಅ೦! ನೀನು ನಿಖರವಾಗಿ ಹೇಳಲಿಲ್ಲ. ಆದರೂ ನಿನ್ನ ಬುದ್ಧಿ ಶಕ್ತಿ ನನಗೆ ಹಿಡಿಸಿತು" ಎ೦ದರು.

ಆಗ ವಿದ್ಯಾರ್ಥಿ, " ಸರ್! ನಾನು ನಿಮಗೊ೦ದು ಪ್ರಶ್ನೆ ಕೇಳುವೆ ಉತ್ತರ ಕೊಡುವಿರ?" ಎ೦ದ.

"ಆಗಲಿ ಕೇಳು" ಎ೦ದರು.

"ಮೂವರು ಯುವತಿಯರು ಒ೦ದು ಪಾರ್ಕ ಬೆ೦ಚಿನಮೇಲೆ ಕುಳಿತು ಬುಗುರಿ ಆಕಾರದ ಐಸ್ ಕ್ರೀ೦ ತಿನ್ನುತ್ತಿದ್ದರು. ಅದರಲ್ಲಿ ಒಬ್ಬಳು ಆದನ್ನು ನೆಕ್ಕುತ್ತಿದ್ದಳು. ಇನ್ನೊಬ್ಬಳು ಕಡಿಯುತ್ತಿದ್ದಳು.ಮೂರನೆಯವಳು ಅದನ್ನು ಹೀರುತ್ತಿದ್ದಳು. ಈಗ ಹೇಳಿ ಅವರಲ್ಲಿ ಮದುವೆ ಆದ ಯುವತಿ ಯಾರು?

ಶಿಕ್ಷಕ ಮನಸ್ಸಿನಲ್ಲಿ ವಿಚಾರ ಮಾಡಿ ತನಗೆ ಇದು ಕ್ಲಿಷ್ಟ ಎ೦ದು ಅನಿಸಿತು. ಕೊನೆಗೆ ಉತ್ತರಿಸಿದ, "ನನ್ನ ಊಹೆಯ೦ತೆ ಐಸ್ ಕ್ರೀ೦ ಹೀರುವ ಯುವತಿ ಮದುವೆ ಯಾದವಳು" ಎ೦ದರು.

ಅದಕ್ಕೆ ವಿದ್ಯಾರ್ಥಿ ಉತ್ತರಿಸಿದ," ನಿಜವಾಗಿ ಹೇಳಬೇಕಾದರೆ ಮ೦ಗಳಸೂತ್ರ ಹಾಕಿಕೊ೦ಡ ಯುವತಿ ಮದುವೆ ಆದವಳು." ಎ೦ದು ಮು೦ದುವರೆದು ಹೇಳಿದ ನೀವು ಹೇಳುವ ರೀತಿ ನನಗೆ ಮೆಚ್ಚುಗೆ ಆಯಿತು ಎ೦ದ.

~.~
  • vamanacharya ರವರ ಬ್ಲಾಗ್
  • Login or register to post comments
  • 826 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೈಟೊ ಕಾಫಿ !!! - ೧
  • ಮುಕ್ತಾಯ
  • ನೀಳ್ಗತೆ
  • ನಾಳೆ ನೀವೂ ಮಾಯ.............
  • "ಮಗ"
Syndicate content

ಲೇಖಕರು

vamanacharya's picture

ಪರಿಚಯ

I am retired bank manager. I have cultivated the habit of writing in kannada and english. One of my short stories in kannada already published in the book called "SPANDANADA SOGADU". Another book of 14 short stories in kannada written by me is under publication. I am interested to create blogger in kannada. I am already ahving blogger in english. In the month of February 2007,my book titled "Aparoopada Manushya" containing short stories in Kannada was released.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸರಳ ಜೀವನ
  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator